ಧರ್ಮಸ್ಥಳ: ಬೆಂಗಳೂರಿಗೆ ವಾಪಸಾಗುತ್ತಿದ್ದ 3 ದುರ್ಮರಣ

ಹಾಸನ,

ಸೆ.24:
ಧರ್ಮಸ್ಥಳದಿಂದ
ವಾಪಸಾಗುತ್ತಿದ್ದ
ಬೆಂಗಳೂರಿನ
ಮೂವರು
ದುರ್ಮರಣಕ್ಕೀಡಾಗಿದ್ದಾರೆ.

id="toptextpromo">

ಹಾಸನ

ಚನ್ನರಾಯಪಟ್ಟಣದ
ಗುಲಸಿಂದ
ಬೈಪಾಸ್
ಬಳಿ
ಇಂದು
ಬೆಳಗ್ಗೆ
ಕ್ವಾಲಿಸ್
ಮತ್ತು
ಕ್ಯಾಂಟರ್
ನಡುವೆ
ಸಂಭವಿಸಿದ
ಭೀಕರ
ಅಪಘಾತದಲ್ಲಿ
ಕ್ವಾಲಿಸ್
ವಾಹನದಲ್ಲಿದ್ದ
ಬೆಂಗಳೂರಿನ
ಕುಟುಂಬವೊಂದರ
ಮೂರು
ಮಂದಿ
ಸಾವನ್ನಪ್ಪಿದ್ದರೆ
ಐವರ
ಸ್ಥಿತಿ
ಗಂಭೀರವಾಗಿದೆ.
ಗಾಯಗೊಂಡವರನ್ನು
ಹಾಸನ
ಜಿಲ್ಲಾಸ್ಪತ್ರೆಗೆ
ದಾಖಲು
ಮಾಡಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಚಾಲಕ

ಗೋಪಾಲ್
(30)
ಪದ್ಮಾವತಿ
(35)
ಮತ್ತು
ಅನಿತಾ
(40)
ಮೃತರು.
ಇವರು
ಬೆಂಗಳೂರಿನ
ಕಮಲಾನಗರ,
ಬಸವೇಶ್ವರ
ನಗರದವರು.
ಹೆಚ್ಚಿನ
ವಿವರ
ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+