ಪ್ರೊ.ನಿಸಾರ್ ಅಹಮದ್ಗೆ ಪಂಪ ಪ್ರಶಸ್ತಿ
ಬೆಂಗಳೂರು, ಅಕ್ಟೋಬರ್ 31 : 2017ನೇ ಸಾಲಿನ ಪಂಪ ಪ್ರಶಸ್ತಿಗೆ ಹಿರಿಯ ಸಾಹಿತಿ ಪ್ರೊ.ನಿಸಾರ್ ಅಹಮದ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ 3 ಲಕ್ಷ ನಗದು, ಪುರಸ್ಕಾರ, ಸ್ಮರಣಿಕೆಯನ್ನು ಒಳಗೊಂಡಿದೆ.
2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಪಂಪ ಪ್ರಶಸ್ತಿಯೂ ಸೇರಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ದಸರಾ ಉದ್ಘಾಟನೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ: ನಿಸಾರ್ ಅಹ್ಮದ್
1987ರಿಂದ ಕರ್ನಟಕ ಸರ್ಕಾರ ಪಂಪ ಪ್ರಶಸ್ತಿಯನ್ನು ನೀಡುತ್ತಿದೆ. ಈ ಪ್ರಶಸ್ತಿಯೂ 3 ಲಕ್ಷ ರೂ. ನಗದು, ಪುರಸ್ಕಾರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಹಲವು ಪ್ರಶಸ್ತಿಗಳು ಪ್ರಕಟ : ಕರ್ನಾಟಕ ಸರ್ಕಾರ ಹಲವು ಪ್ರಶಸ್ತಿಗಳನ್ನು ಸೋಮವಾರ ಘೋಷಣೆ ಮಾಡಿದೆ.
*
ಚಿಂತಾಮಣಿ
ಅತ್ತಿಮಬ್ಬೆ
ಪ್ರಶಸ್ತಿ
-
ಸ.ಉಷಾ
*
ಪ್ರೊ.ಕೆ.ಜಿ.ಕುಂದಣಗಾರ
ಗಡಿನಾಡ
ಸಾಹಿತ್ಯ
ಪ್ರಶಸ್ತಿ
-
ಬಿ.ಎ.ಜಮಾದಾರ
*
ಕನಕಶ್ರೀ
ಪ್ರಶಸ್ತಿ
-
ಡಾ.ಕೆ.ಗೋಕುಲನಾಥ
*
ಸಂಗೊಳ್ಳಿ
ರಾಯಣ್ಣ
ಪ್ರಶಸ್ತಿ
-
ಜಿ.ಮಾದೇಗೌಡ
*
ಅಕ್ಕ
ಮಹಾದೇವಿ
ಪ್ರಶಸ್ತಿ
-
ಅಕ್ಕ
ಮಹಾದೇವಿ
ಸಮಿತಿ
ಉಡುತಡಿ,
ಶಿವಮೊಗ್ಗ