ಕರ್ನಾಟಕ: ಐಪಿಎಸ್ ಅಧಿಕಾರಿಗಳ ವರ್ಗಾವರ್ಗಿ

ಡಿಸಿಪಿಗಳಾಗಿದ್ದ ಟಿ.ಡಿ.ಪವಾರ್, ಬಿ.ಆರ್. ರವಿಕಾಂತೇಗೌಡ ಮತ್ತು ಎಂ.ಮುತ್ತುರಾಯ ಅವರನ್ನು ಬೇರೆ ಜಿಲ್ಲೆಗಳಿಗೆ ಹಾಗೂ ಇತರ ಮೂವರು ಡಿ.ಸಿ.ಪಿಗಳನ್ನು ನಗರದ ಬೇರೆ ವಿಭಾಗಗಳಿಗೆ ವರ್ಗ ಮಾಡಲಾಗಿದೆ. ರಾಜಕಾರಣಿಗಳಿಗೆ,ಬಿಬಿಎಂಪಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಮುಖ್ಯಸ್ಥ ಆರ್.ಪಿ. ಶರ್ಮಾ ಅವರನ್ನೂ ವರ್ಗಾಯಿಸಲಾಗಿದೆ.
ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು:
ಸೋನಿಯಾ ನಾರಂಗ್- ಡಿಸಿಪಿ(ಆಡಳಿತ),
ಪ್ರವೀಣ್ ಸೂದ್- ಪ್ರಧಾನ ಕಾರ್ಯದರ್ಶಿ,ಗೃಹ ಇಲಾಖೆ
ಆರ್ಪಿ ಶರ್ಮ- ಎಡಿಜಿಪಿ ರೈಲ್ವೆ
ಟಿ. ಸುನಿಲ್ ಕುಮಾರ್- ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಜೊತೆ ಬಿಎಂಟಿಎಫ್ನ ಹೆಚ್ಚುವರಿ ಹೊಣೆ
ವರ್ಗಾವಣೆಯಾದ ಐಜಿಪಿಗಳು
ಸುನಿಲ್ ಅಗರ್ವಾಲ್- ಐಜಿಪಿ( ಆಡಳಿತ -ಕೇಂದ್ರ ಕಚೇರಿ)
ಸಿ.ಎಚ್ ಪ್ರತಾಪ್ ರೆಡ್ಡಿ- ಐಜಿಪಿ,ಆಂತರಿಕ ಭದ್ರತಾ ಕಾರ್ಯಾಚರಣೆ ವಿಭಾಗ(ಎಟಿಸಿ)
ಕೆ.ರಾಮಚಂದ್ರ ರಾವ್- ರಸ್ತೆ, ಸಂಚಾರ ಸುರಕ್ಷತಾ ಆಯುಕ್ತರು,ಬೆಂಗಳೂರು
ಅರುಣ್ ಚಕ್ರವರ್ತಿ ಜೆ.- ಐಜಿಪಿ ಪ್ರಧಾನ ಕಚೇರಿ-1 ಬೆಂಗಳೂರು
ಸೀಮಂತ್ ಕುಮಾರ್ ಸಿಂಗ್- ವ್ಯವಸ್ಥಾಪಕ ನಿರ್ದೆಶಕ, ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮ, ಬೆಂಗಳೂರು
ಕೆ.ವಿ.ಶರತ್ ಚಂದ್ರ- ಡಿಐಜಿ(ತರಬೇತಿ),ಬೆಂಗಳೂರು
ಬಿ.ಶಿವಕುಮಾರ್- ಡಿಐಜಿ ಮತ್ತು ಪ್ರಾಂಶುಪಾಲರು,ಪೊಲೀಸ್ ತರಬೇತಿ ಕಾಲೇಜು, ಗುಲ್ಬರ್ಗ
ಎಚ್.ಎಸ್.ವೆಂಕಟೇಶ್- ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು
ಜಿಲ್ಲಾ ಎಸ್ಪಿಗಳು
ಡಿ.ಪ್ರಕಾಶ್- ಎಸ್ಪಿ, ಚಿತ್ರದುರ್ಗ
ಡಾ.ಟಿ.ಡಿಪವಾರ್ - ಎಸ್ಪಿ, ಕೊಪ್ಪಳ
ಬಿ.ಆರ್.ರವಿಕಾಂತೇಗೌಡ -ಎಸ್ಪಿ,ವಿಜಾಪುರ
ಡಾ.ಎಂ.ಬಿ. ಬೋರಲಿಂಗಯ್ಯ- ಎಸ್ಪಿ, ದಾವಣಗೆರೆ
ಪಿ.ರಾಜೇಂದ್ರ ಪ್ರಸಾದ್- ಎಸ್ಪಿ, ಉಡುಪಿ
ಎಚ್.ಆರ್ ಭಗವಾನ್ ದಾಸ್- ಎಸ್ಪಿ, ಕೆಜಿಎಫ್
ವರ್ತಿಕಾ ಕಟಿಯಾರ್- ಎಸ್ಪಿ, ಧಾರವಾಡ
ಎಸ್.ರಂಗಸ್ವಾಮಿ ನಾಯ್ಕ- ಎಸ್ಪಿ, ಚಾಮರಾಜನಗರ
ಎಂ.ಮುತ್ತುರಾಯ- ಎಸ್ಪಿ, ಯಾದಗಿರಿ
ಇತರ ಅಧಿಕಾರಿಗಳು
ಡಾ. ವೈ.ಎಸ್.ರವಿಕುಮಾರ್- ಎಸ್ಪಿ, ಗುಪ್ತಚರ, ಬೆಂಗಳೂರು
ಡಾ.ರಾಮ್ ನಿವಾಸ್ ಸೆಪಟ್- ಕಮಾಂಡೆಟ್, ಇನೇ ಬೆಟಾಲಿಯನ್ ಕೆಎಸ್ಆರ್ಪಿ ಬೆಂಗಳೂರು
ಸಿ.ವಂಶಿ ಕೃಷ್ಣ - ಸಹಾಯಕ ಐಜಿಪಿ ಸಾಮಾನ್ಯ ಪೊಲೀಸ್, ಪ್ರಧಾನ ಕಚೇರಿ, ಬೆಂಗಳೂರು
ಐಎಎಸ್ ಅಧಿಕಾರಿಗಳು
ಜಿ.ಲತಾ ಕೃಷ್ಣರಾವ್- ಅಭಿವೃದ್ಧಿ ಆಯುಕ್ತರು.
ಪಿ.ರವಿ ಕುಮಾರ್ - ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೊತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೆಚ್ಚುವರಿ ಜವಾಬ್ದಾರಿ
ಪಿ.ಮಣಿವಣ್ಣನ್- ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.
ಡಾ.ರಾಮೇಗೌಡ- ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು.
ಎಸ್.ಜಿಯಾವುಲ್ಲಾ- ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ.
-
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ?












Click it and Unblock the Notifications