ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ
ಬೆಂಗಳೂರು, ಏ.7: ಕರ್ನಾಟಕ ಮಾಧ್ಯಮ ಅಕಾಡೆಮಿ 2014-15ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮದ ಸಾಧಕರ ಪಟ್ಟಿ ಇಲ್ಲಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ ಈ ಬಗ್ಗೆ ವಿವರ ನೀಡಿ 2014ನೇ ಸಾಲಿನ ವಿಶೇಷ ಹಾಗೂ ವಾರ್ಷಿಕ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭ ಏ.16 ಅಥವಾ 17ರಂದು ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದ್ದು , ಪ್ರಶಸ್ತಿ ಪುರಸ್ಕೃತರಿಗೆ 20,000 ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುತ್ತದೆ.
ಪ್ರಶಸ್ತಿ
ಪುರಸ್ಕೃತರ
ಪಟ್ಟಿ
2014ರ
ವಿಶೇಷ
ಪ್ರಶಸ್ತಿ
*
ಎಂ.ಎಸ್.
ಪ್ರಭಾಕರ್
(ಕಾಮರೂಪಿ)-
(ಕೋಲಾರ)
*
ಸಾಮಾಜಿಕ
ಸಮಸ್ಯೆ
ಲೇಖನಕ್ಕೆ
ನೀಡುವ
'ಅಭಿಮಾನಿ
ಪ್ರಶಸ್ತಿ'ಯನ್ನು
ತುಮಕೂರು
ಜಿಲ್ಲೆ
ಕುಣಿಗಲ್
ತಾಲ್ಲೂಕಿನ
ವಿಜಯಕರ್ನಾಟಕ
ವರದಿಗಾರ
ಸಿದ್ಧಲಿಂಗ
ಸ್ವಾಮಿ.
*
ಅತ್ಯುತ್ತಮ
ಜಿಲ್ಲಾ
ಪತ್ರಿಕೆಗೆ
ನೀಡುವ
'ಆಂದೋಲನ
ಪ್ರಶಸ್ತಿ'ಯನ್ನು
ರಾಯಚೂರು
ವಾಣಿ.
*
ಮಾನವೀಯ
ಸಮಸ್ಯೆ
ಲೇಖನಕ್ಕೆ
ನೀಡುವ
'ಮೈಸೂರು
ದಿಗಂತ'
ಪ್ರಶಸ್ತಿಯನ್ನು
ಉತ್ತರ
ಕನ್ನಡ
ಜಿಲ್ಲೆಯ
ಲೋಕ
ಧ್ವನಿ
ದಿನಪತ್ರಿಕೆಯ
ವರದಿಗಾರ
ಶ್ರೀಧರ
ಅವರಿಗೆ
ನೀಡಲಾಗಿದೆ.
2014ನೇ
ಸಾಲಿನ
ವಾರ್ಷಿಕ
ಪ್ರಶಸ್ತಿ
1.ಕೋಟಿಗಾನಹಳ್ಳಿ
ರಾಮಯ್ಯ
-
(ಕೋಲಾರ)
2.
ಎಂ.ಕೆ.
ಭಾಸ್ಕರರಾವ್
-
(ಶಿವಮೊಗ್ಗ)
3.
ಎಂ.
ನಾಗರಾಜ
-
(ಮೈಸೂರು)
4.
ಕೆ.ಬಿ.
ರಾಮಪ್ಪ
-
(ಶಿವಮೊಗ್ಗ)
5.ಬಿ.
ಹೊನ್ನಪ್ಪ
ಭಾವಿಕೇರಿ
-
(ಅಂಕೋಲ-ಉ.ಕ)
6.ಗಾಯತ್ರಿ
ನಿವಾಸ್
-
(ಮಂಗಳೂರು)
7.ಲೀಲಾವತಿ
-
(ಹಾಸನ)
8.ಲಿಂಗೇನಹಳ್ಳಿ
ಸುರೇಶ್ಚಂದ್ರ
-
(ಬೆಂಗಳೂರು)
9.ಇಫ್ತಿಕಾರ್
ಅಹಮದ್
ಶರೀಫ್
-
(ಬೆಂಗಳೂರು)
10.ವೀರೇಂದ್ರ
ಶೀಲವಂತ
-
(ಬಾಗಲಕೋಟೆ)
11.ರಿಜ್ವಾನ್
ಉಲ್ಲಾ
ಖಾನ್
-
(ಬೆಂಗಳೂರು)
12.ಬಿ.ಎಸ್.
ಪ್ರಭುರಾಜನ್
-
(ಮೈಸೂರು)
13.
ಎಸ್.
ನಾಗೇಂದ್ರ
(ನೇತ್ರರಾಜು)
-
(ಮೈಸೂರು)
14.ದೇವೇಂದ್ರಪ್ಪ
ಹೆಚ್.
ಕಪನೂರಕರ್
-
(ಕಲಬುರ್ಗಿ)
15.ಬಿ.ವಿ.ಗೋಪಿನಾಥ್
-
(ಕೋಲಾರ)
16.ರೋನ್ಸ್
ಬಂಟ್ವಾಳ್
-
(ಮುಂಬೈ)
-
ಹೊರನಾಡ
ಕನ್ನಡಿಗರು
17.ಗಂಧರ್ವ
ಸೇನಾ
-
(ಬೀದರ್)
18.ಶಿವಕುಮಾರ
ಅಡಿವೆಪ್ಪ
ಭೈಜಶೆಟ್ಟರ
-
(ಧಾರವಾಡ)
19.ಶಿವಾನಂದ
ತಗಡೂರು
-
(ಹಾಸನ)
20.
ವಿ.ನಂಜುಂಡಪ್ಪ
-
(ಬೆಂಗಳೂರು)
21.
ಎಚ್.ಟಿ.
ಅನಿಲ್
-
(ಕೊಡಗು)
22.
ಆಸ್ಟ್ರೋಮೋಹನ್
-
(ಉಡುಪಿ)
23.
ಬಸವರಾಜ
ಹೊಂಗಲ್
-
(ಧಾರವಾಡ)
24.
ಸಿ.ಎನ್.
ರಾಜು
(ಮಣ್ಣೆರಾಜು)
-
(ತುಮಕೂರು)
25.
ನಾಗಲಕ್ಷ್ಮಿ
ಬಾಯಿ
-
(ದಾವಣಗೆರೆ)
26.ನಾಯಕ
ಗಂಗೊಳ್ಳಿ
-
(ಉಡುಪಿ)
27.ಎನ್.ರವಿಕುಮಾರ್
-
(ಶಿವಮೊಗ್ಗ)
28.ವಿಲಾಸ್
ಮೇಲಗಿರಿ
-
(ಹಾವೇರಿ)
29.ಮಂಜುನಾಥ
ಎಂ.
ಅದ್ದೆ
-
(ಬೆಂಗಳೂರು)
30.ಲೈಕ್
ಎ.
ಖಾನ್
-
(ಮೈಸೂರು)
31.ರಕ್ಷಾ
ಕಟ್ಟೆಬೆಳಗುಳಿ
-
(ಹಾಸನ)
32.ಎಸ್.ಲಕ್ಷ್ಮೀನಾರಾಯಣ
-
(ಕೋಲಾರ)
33.ಸಾಹುಕಾರ್
ಚಂದ್ರಶೇಖರ್
ರಾವ್
(ಸಾಚ)
-
(ಚಿಕ್ಕಮಗಳೂರು)
34.ಬಂಗ್ಲೆ
ಮಲ್ಲಿಕಾರ್ಜುನ
-
(ಬಳ್ಳಾರಿ)