ಕೊಪ್ಪಳ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಕೊಪ್ಪಳ ಹಾಲಿ ಸಂಸದ ಶಿವರಾಮಗೌಡ ಶಿವಣ್ಣಗೌಡ (ಬಿಜೆಪಿ)
ಕೊಪ್ಪಳ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಸಂಗಣ್ಣ ಕರಡಿ, ಕಾಂಗ್ರೆಸ್: ಬಸವರಾಜ. ಜೆಡಿಎಸ್: ಅಭ್ಯರ್ಥಿ ಇಲ್ಲ ಆದರೆ ಬೆಂಬಲ ನೀಡಲಾಗಿದೆ

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವಿವರ:
1) ಸಿಂಧನೂರು - ಹಂಪನಗೌಡ (ಕಾಂಗ್ರೆಸ್)
2) ಮಸ್ಕಿ - ಪ್ರತಾಪ್ ಗೌಡ ಪಾಟೀಲ್ (ಕಾಂಗ್ರೆಸ್)
3) ಕುಷ್ಠಗಿ - ದೊಡ್ಡನಗೌಡ (ಬಿಜೆಪಿ)
4) ಕನಕಗಿರಿ - ಶಿವರಾಜ್ ತಂಗಡಗಿ (ಕಾಂಗ್ರೆಸ್)
5) ಗಂಗಾವತಿ - ಇಕ್ಬಾಲ್ ಅನ್ಸಾರಿ (ಜೆಡಿಎಸ್)
6) ಯಲ್ಬುರ್ಗ - ಬಸವರಾಜ ರಾಯರೆಡ್ಡಿ (ಕಾಂಗ್ರೆಸ್)
7) ಕೊಪ್ಪಳ - ರಾಘವೇಂದ್ರ ಹಿಟ್ನಾಳ್ (ಕಾಂಗ್ರೆಸ್)
8) ಶಿರಗುಪ್ಪ - ನಾಗರಾಜ್ ಬಿಎಂ (ಕಾಂಗ್ರೆಸ್)
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1962: ಶಿವಮೂರ್ತಿ ಸ್ವಾಮಿ ಸಿದ್ದಪ್ಪಯ್ಯ ಸ್ವಾಮಿ (ಲೋಕ ಸೇವಕ ಸಂಘ)
1967: ಎ ಸಂಗಣ್ಣ (ಕಾಂಗ್ರೆಸ್)
1971: ಸಿದ್ದರಾಮೇಶ್ವರ ಸ್ವಾಮಿ ಬಸಯ್ಯ (ಕಾಂಗ್ರೆಸ್)
ಕರ್ನಾಟಕ ರಾಜ್ಯ ಉದಯವಾದಾಗ
1977: ಸಿದ್ದರಾಮೇಶ್ವರ ಸ್ವಾಮಿ ಬಸಯ್ಯ (ಕಾಂಗ್ರೆಸ್)
1980: ಎಚ್ ಜಿ ರಾಮುಲು (ಕಾಂಗ್ರೆಸ್)
1984: ಎಚ್ ಜಿ ರಾಮುಲು (ಕಾಂಗ್ರೆಸ್)
1989: ಬಸವರಾಜ ಪಾಟೀಲ್ ಅನ್ವರಿ (ಜೆಡಿಎಸ್)
1991: ಬಸವರಾಜ ಪಾಟೀಲ್ ಅನ್ವರಿ (ಕಾಂಗ್ರೆಸ್)
1996: ಬಸವರಾಜ ರಾಯರೆಡ್ಡಿ (ಜೆಡಿಎಸ್)
1998: ಎಚ್ ಜಿ ರಾಮುಲು (ಕಾಂಗ್ರೆಸ್)
1999: ಎಚ್ ಜಿ ರಾಮುಲು (ಕಾಂಗ್ರೆಸ್)
2004: ಕೆ ವಿರೂಪಾಕ್ಷಪ್ಪ (ಕಾಂಗ್ರೆಸ್)
2009: ಶಿವರಾಮಗೌಡ ಶಿವಣ್ಣಗೌಡ (ಬಿಜೆಪಿ)
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications