Get Updates
Get notified of breaking news, exclusive insights, and must-see stories!

Kannada Rajyotsava Award 2022ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ, 67 ಗಣ್ಯ ಪಟ್ಟಿ ಇಲ್ಲಿದೆ

ಬೆಂಗಳೂರು, ಅಕ್ಟೋಬರ್ 30: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ಪ್ರತಿವರ್ಷ ಸರಕಾರದಿಂದ ನೀಡುವ ರಾಜ್ಯೋತ್ಸವ ಪ್ರಶಸ್ತಿಯ 2022ರ ಸಾಲಿನ 67 ವಿಜೇತರ ಅಂತಿಮ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನ‌ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಮೊದಲ ಬಾರಿ 5 ಲಕ್ಷ ರೂ. ನಗದು 25 ಗ್ರಾಂ ಬಂಗಾರ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಿದ್ದಾರೆ‌.

ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್‌ ಕುಮಾರ್‌ ಮೊದಲೇ ಪ್ರಕಟಿಸಿದ್ದರು. ಆದಾಗಿಯೂ ಸಾಕಷ್ಟು ಅರ್ಜಿಗಳು ಬಂದಿದ್ದವು. ಈ ಪಟ್ಟಿಯಲ್ಲಿರುವ ಕೆಲ ಸಾಧಕರನ್ನೂ ಆಯ್ಕೆ ಸಮಿತಿ ಪರಿಗಣಿಸಿದ್ದು, ಒಟ್ಟಾರೆಯಾಗಿ ಸಮತೂಕದ ಪಟ್ಟಿ ಸಿದ್ದಗೊಂಡಿದೆ.

Karnataka government Released 2021-22 Rajyotsava award Winners list

2021-22 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಬದಲಾವಣೆ ತರಲಾಗಿದೆ. ಇದೇ ಮೊದಲ ಬಾರಿ ಜಿಲ್ಲಾವಾರು ಪ್ರತಿನಿಧ್ಯ, ಕ್ಷೇತ್ರವಾರು ಆದ್ಯತೆ ಹಾಗು ಅಚ್ಚರಿ ಆಯ್ಕೆ ಮೂಲಕ ರಾಜ್ಯೋತ್ಸವ ಪುರಸ್ಕೃತರನ್ನು ಪಟ್ಟಿ ಮಾಡಲಾಗುತ್ತಿದೆ. ಒಟ್ಟು 28 ಸಾವಿರ ಅರ್ಜಿಗಳ ಪರಿಶೀಲನೆ ಮುಕ್ತಾಯಗೊಂಡಿತ್ತು. ಇದೀಗ ಭಾನುವಾರ ಪಟ್ಟಿ ಬಿಡುಗಡೆ ಮಾಡಲಾಗಿದೆ.

2022ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಪಟ್ಟಿ
ಸಂಕೀರ್ಣ ಕ್ಷೇತ್ರ -ಸುಬ್ಬರಾಮ ಶೆಟ್ಡಿ (ಬೆಂಗಳೂರು), ವಿದ್ವಾನ್ ಗೋಪಾಲ ಕೃಷ್ಣ ಶರ್ಮಾ(ಬೆಂಗಳೂರು), ಶ್ರೀಮತಿ ಸೋಲಿಗರ ಮಾದಮ್ಮ(ಚಾಮರಾಜನಗರ)
ಸೈನಿಕ- ಸುಬೇದಾರ್ ಬಿಕೆ ಕುಮಾರಸ್ವಾಮಿ(ಬೆಂಗಳೂರು)
ಪತ್ರಿಕೋದ್ಯಮ-ಹೆಚ್‌.ಆರ್‌.ಶ್ರೀಶಾ(ಬೆಂಗಳೂರು), ಜಿ.ಎಂ.ಶಿರಹಟ್ಟಿ(ಗದಗ)
ಕೃಷಿ-ಗಣೇಶ್ ತಿಮ್ಮಯ್ಯ(ಕೊಡಗು), ಚಂದ್ರಶೇಖರ್ ನಾರಾಯಣಪುರ(ಚಿಕ್ಕಮಗಳೂರು)
ವಿಜ್ಞಾನ ಮತ್ತು ತಂತ್ರಜ್ಞಾನ-ಕೆ.ಶಿವನ್‌, ಡಿ.ಆರ್‌.ಬಳೂರಗಿ
ಪರಿಸರ-ಸಾಲುಮರದ ನಿಂಗಣ್ಣ
ಪೌರಕಾರ್ಮಿಕ ಕ್ಷೇತ್ರ-ಮಲ್ಲಮ್ಮ ಹೂವಿನಹಡಗಲಿ
ಆಡಳಿತ-ಎಲ್‌.ಹೆಚ್‌.ಮಂಜುನಾಥ್‌, ಮದನ್ ಗೋಪಾಲ್‌
ಹೊರನಾಡು-ದೇವಿದಾಸ ಶೆಟ್ಟಿ, ಅರವಿಂದ್ ಪಾಟೀಲ್‌, ಕೃಷ್ಣಮೂರ್ತಿ ಮಾಂಜಾ
ಹೊರದೇಶ-ಗಲ್ಫ್‌ ದೇಶದ ರಾಜ್‌ಕುಮಾರ್‌
ವೈದ್ಯಕೀಯ-ಡಾ.ಹೆಚ್‌.ಎಸ್‌.ಮೋಹನ್‌, ಡಾ.ಬಸವಂತಪ್ಪ
ರಂಗಭೂಮಿ-ತಿಪ್ಪಣ್ಣ ಹೆಳವರ್‌, ಲಲಿತಾಬಾಯಿ ಚನ್ನದಾಸರ್‌, ಗುರುನಾಥ್ ಹೂಗಾರ್‌, ಪ್ರಭಾಕರ್ ಜೋಶಿ, ಶ್ರೀಶೈಲ ಹುದ್ದಾರ್‌
ಸಂಗೀತ-ನಾರಾಯಣ.ಎಂ, ಅನಂತಚಾರ್ಯ ಬಾಳಾಚಾರ್ಯ, ಅಂಜಿನಪ್ಪ ಸತ್ಪಾಡಿ, ಅನಂತ ಕುಲಕರ್ಣಿ
ಜಾನಪದ-ಸಹಮದೇವಪ್ಪ ಈರಪ್ಪ ನಡಿಗೇರ್‌, ಗುಡ್ಡ ಪಾಣಾರ, ಕಮಲಮ್ಮ ಸೂಲಗಿತ್ತಿ, ಸಾವಿತ್ರಿ ಪೂಜಾರ್‌, ರಾಚಯ್ಯ ಸಾಲಿಮಠ,

2022ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಪಟ್ಟಿ

ಸಂಕೀರ್ಣ ಕ್ಷೇತ್ರ
ಸುಬ್ಬರಾಮ ಶೆಟ್ಡಿ (ಬೆಂಗಳೂರು),
ವಿದ್ವಾನ್ ಗೋಪಾಲ ಕೃಷ್ಣ ಶರ್ಮಾ(ಬೆಂಗಳೂರು),
ಶ್ರೀಮತಿ ಸೋಲಿಗರ ಮಾದಮ್ಮ(ಚಾಮರಾಜನಗರ)

Karnataka government Released 2021-22 Rajyotsava award Winners list

ಸೈನಿಕ
ಸುಬೇದಾರ್ ಬಿಕೆ ಕುಮಾರಸ್ವಾಮಿ(ಬೆಂಗಳೂರು)

ಪತ್ರಿಕೋದ್ಯಮ
ಹೆಚ್‌.ಆರ್‌.ಶ್ರೀಶಾ(ಬೆಂಗಳೂರು),
ಜಿ.ಎಂ.ಶಿರಹಟ್ಟಿ(ಗದಗ)

ಕೃಷಿ
ಗಣೇಶ್ ತಿಮ್ಮಯ್ಯ(ಕೊಡಗು),
ಚಂದ್ರಶೇಖರ್ ನಾರಾಯಣಪುರ(ಚಿಕ್ಕಮಗಳೂರು)

ವಿಜ್ಞಾನ ಮತ್ತು ತಂತ್ರಜ್ಞಾನ
ಕೆ.ಶಿವನ್‌(ಬೆಂಗಳೂರು)
ಡಿ.ಆರ್‌.ಬಳೂರಗಿ(ರಾಯಚೂರು)

ಪರಿಸರ
ಸಾಲುಮರದ ನಿಂಗಣ್ಣ(ರಾಮನಗರ)

ಪೌರಕಾರ್ಮಿಕ ಕ್ಷೇತ್ರ
ಮಲ್ಲಮ್ಮ ಹೂವಿನಹಡಗಲಿ(ವಿಜಯನಗರ)

ಆಡಳಿತ
ಎಲ್‌.ಹೆಚ್‌.ಮಂಜುನಾಥ್‌(ಶಿವಮೊಗ್ಗ),
ಮದನ್ ಗೋಪಾಲ್‌(ಬೆಂಗಳೂರು)

ಹೊರನಾಡು
ದೇವಿದಾಸ ಶೆಟ್ಟಿ(ಮುಂಬೈ),
ಅರವಿಂದ್ ಪಾಟೀಲ್‌(ಹೊರನಾಡು),
ಕೃಷ್ಣಮೂರ್ತಿ ಮಾಂಜಾ(ತೆಲಂಗಾಣ)

ಹೊರದೇಶ
ಗಲ್ಫ್‌ ದೇಶದ ರಾಜ್‌ಕುಮಾರ್‌(ಗಲ್ಫ್ ರಾಷ್ಟ್ರ)

ವೈದ್ಯಕೀಯ
ಡಾ.ಹೆಚ್‌.ಎಸ್‌.ಮೋಹನ್‌(ಶಿವಮೊಗ್ಗ)
ಡಾ.ಬಸವಂತಪ್ಪ(ದಾವಣಗೆರೆ)

ಸಾಮಾಜ ಸೇವೆ
ರವಿಶೆಟ್ಟಿ(ದಕ್ಷಿಣ ಕನ್ನಡ)
ಕರಿಯಪ್ಪ(ಬೆಂಗಳೂರು ಗ್ರಾಮಾಂತರ)
ಎಂಎಸ್‌ ಕೋರಿ ಶೆಟ್ಟರ್‌(ಹಾವೇರಿ)
ಡಿ. ಮಾದೇಗೌಡ(ಮೈಸೂರು)
ಬಲ್‌ಬೀರ್ ಸಿಂಗ್( ಬೀದರ್‌)

ವಾಣಿದ್ಯೋಮ
ಬಿ ವಿ ನಾಯ್ಡು(ಬೆಂಗಳೂರು)
ಜಯರಾಮ್‌ ಬನಾನ್‌(ಉಡುಪಿ)
ಶ್ರೀನಿವಾಸ್(ಕೋಲಾರ)

ರಂಗಭೂಮಿ
ತಿಪ್ಪಣ್ಣ ಹೆಳವರ್‌(ಯಾದಗಿರಿ)
ಲಲಿತಾಬಾಯಿ ಚನ್ನದಾಸರ್‌(ವಿಜಯಪುರ)
ಗುರುನಾಥ್ ಹೂಗಾರ್‌(ಕಲಬುರಗಿ)
ಪ್ರಭಾಕರ್ ಜೋಶಿ(ಉಡುಪಿ)
ಶ್ರೀಶೈಲ ಹುದ್ದಾರ್‌(ಹಾವೇರಿ)

ಸಂಗೀತ
ನಾರಾಯಣ.ಎಂ(ದಕ್ಷಿಣ ಕನ್ನಡ)
ಅನಂತಚಾರ್ಯ ಬಾಳಾಚಾರ್ಯ(ಧಾರವಾಡ)
ಅಂಜಿನಪ್ಪ ಸತ್ಪಾಡಿ(ಚಿಕ್ಕಬಳ್ಳಾಪುರ)
ಅನಂತ ಕುಲಕರ್ಣಿ( ಬಾಗಲಕೋಟೆ)

ಜಾನಪದ
ಸಹಮದೇವಪ್ಪ ಈರಪ್ಪ ನಡಿಗೇರ್‌(ಉತ್ತರ ಕನ್ನಡ)
ಗುಡ್ಡ ಪಾಣಾರ-ದೈವ ನರ್ತಕ(ಉಡುಪಿ)
ಕಮಲಮ್ಮ ಸೂಲಗಿತ್ತಿ(ರಾಯಚೂರು)
ಸಾವಿತ್ರಿ ಪೂಜಾರ್‌(ಧಾರವಾಡ)
ರಾಚಯ್ಯ ಸಾಲಿಮಠ(ಬಾಲಕೋಟೆ),
ಮಹದೇಶ್ವರಗೌಡ ಲಿಂಗದಹಳ್ಳಿ, ವೀರಗಾಸೆ(ಹಾವೇರಿ)

ಶಿಲ್ಪಕಲೆ
ಪರುಶುರಾಮ್ ಪವಾರ್(ಬಾಗಲಕೋಟೆ),
ಹನುಮಂತಪ್ಪ ಬಾಳಪ್ಪ ಹುಕ್ಕೇರಿ(ಬೆಳಗಾವಿ)

ಚಿತ್ರಕಲೆ
ಸಣ್ಣರಂಗಪ್ಪ ಚಿತ್ರಕಾರ್-ಕಿನ್ನಾಳ ಕಲೆ(ಕೊಪ್ಪಳ)

ಚಲನಚಿತ್ರ
ದತ್ತಣ್ಣ(ಚಿತ್ರದುರ್ಗ), ಅವಿನಾಶ್(ಬೆಂಗಳೂರು)

ಕಿರುತೆರೆ
ಸಿಹಿಕಹಿ ಚಂದ್ರು(ಬೆಂಗಳೂರು)

ಯಕ್ಷಗಾನ
ಎಂಎ ನಾಯಕ್(ಉಡುಪಿ)
ಸುಬ್ರಹ್ಮಣ್ಯ ಧಾರೇಶ್ವರ್( ಉತ್ತರಕನ್ನಡ)
ಸರಪಾಡಿ ಅಶೋಕ್‌ ಶೆಟ್ಟಿ(ದಕ್ಷಿಣ ಕನ್ನಡ)

ಬಯಲಾಟ
ಅಡವಯ್ಯ ಚ ಹಿರೇಮಠ್-ದೊಡ್ಡಾಟ( ಧಾರವಾಡ)
ಶಂಕರಪ್ಪ ಮಲ್ಲಪ್ಪ ಹೊರಪೇಟೆ(ಕೊಪ್ಪಳ)
ಎಚ್‌. ಪಾಂಡುರಂಗಪ್ಪ(ಬಳ್ಳಾರಿ)

ಸಾಹಿತ್ಯ
ಶಂಕರ ಚಚಡಿ(ಬೆಳಗಾವಿ)
ಕೃಷ್ಣೇಗೌಡ(ಮೈಸೂರು)
ಅಶೋಕಬಾಬು ನೀಲಗಾರ್(ಬೆಳಗಾವಿ)
ಅ.ರಾ ಮಿತ್ರ(ಹಾಸನ)
ರಾಮಕೃಷ್ಣ ಮರಾಠೆ(ಕಲಬುರಗಿ)

ಶಿಕ್ಷಣ-
ಕೋಟಿ ರಂಗಪ್ಪ(ತುಮಕೂರು)
ಎಂಜಿ ನಾಗರಾಜ್ -ಸಂಶೋಧಕರು( ಬೆಂಗಳೂರು)

ಕ್ರೀಡೆ
ದತ್ತಾತ್ರೇಯ ಗೋವಿಂದ ಕುಲಕರ್ಣಿ(ಧಾರವಾಡ)
ರಾಘವೇಂದ್ರ ಅಣ್ಣೇಕರ್(ಬೆಳಗಾವಿ)

ನ್ಯಾಯಾಂಗ
ವೆಂಕಟಾಚಲಪತಿ(ಬೆಂಗಳೂರು)
ನಂಜುಂಡರೆಡ್ಡಿ(ಬೆಂಗಳೂರು)

ನೃತ್ಯ
ಕಮಲಾಕ್ಷಾಚಾರ್ಯ(ದಕ್ಷಿಣ ಕನ್ನಡ)

ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿ-2022

ರಾಮಕೃಷ್ಣ ಆಶ್ರಮ(ಮೈಸೂರು)
ಲಿಂಗಾಯತ ಪ್ರಗತಿಶೀಲ ಸಂಸ್ಥೆ(ಗದಗ)
ಅಗಡಿ ತೋಟ(ಹಾವೇರಿ)
ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ(ಬಾಗಲಕೋಟೆ)
ಅಮೃತ ಶಿಶು ನಿವಾಸ(ಬೆಂಗಳೂರು)
ಸುಮನಾ ಫೌಂಡೇಷನ್(ಬೆಂಗಳೂರು)
ಯುವ ವಾಹಿನಿ ಸಂಸ್ಥೆ(ದಕ್ಷಿಣ ಕನ್ನಡ)
ನೆಲೆ ಫೌಂಡೇಶನ್‌-ಅನಾಥ ಮಕ್ಕಳ ಪುನರ್ವಸತಿ ಕೇಂದ್ರ(ಬೆಂಗಳೂರು)
ನಮ್ಮನೆ ಸುಮ್ಮನೆ-ನಿರಾಶ್ರಿತ ಆಶ್ರಮ(ಮಂಗಳಮುಖಿ ಸಂಸ್ಥೆ(ಬೆಂಗಳೂರು)
ಉಮಾ ಮಹೇಶ್ವರಿ ಹಿಂದುಳಿದ ವರ್ಗ ಅಭಿವೃದ್ಧಿ ಟ್ರಸ್ಟ್‌(ಮಂಡ್ಯ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+