Get Updates
Get notified of breaking news, exclusive insights, and must-see stories!

Karnataka Assembly Elections 2023: ಅಂತಿಮವಾಗಿ ಕಣದಲ್ಲಿರುವ ಆಮ್ ಆದ್ಮಿ ಅಭ್ಯರ್ಥಿಗಳು

ಬೆಂಗಳೂರು, ಏಪ್ರಿಲ್ 25: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಂತಿಮವಾಗಿ ಕಣದಲ್ಲಿ ಯಾರಿದ್ದಾರೆ ಎನ್ನುವುದು ನಿಕ್ಕಿಯಾಗಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಇದ್ದ ಗಡುವು ನಿನ್ನೆಗೆ (ಏಪ್ರಿಲ್ 24) ಮುಕ್ತಾಯಗೊಂಡಿದೆ. ಕಣದಲ್ಲಿದ್ದ ಬಂಡಾಯ ಅಭ್ಯರ್ಥಿಗಳ ಮನವೊಲಿಸುವಲ್ಲಿ ಕೆಲವೊಂದು ಕಡೆ ಪ್ರಮುಖ ಪಕ್ಷಗಳು ವಿಫಲವಾಗಿವೆ.

ದೆಹಲಿ ಮತ್ತು ಪಂಜಾಬ್ ನಲ್ಲಿ ರಾಜ್ಯಭಾರ ಮಾಡುತ್ತಿರುವ ಆಮ್ ಆದ್ಮಿ ಪಕ್ಷವು ರಾಜ್ಯ ವಿಧಾನಸಭಾ ಚುನಾವಣೆಗೂ ಅಭ್ಯರ್ಥಿಗಳನ್ನು ಘೋಷಿಸಿದೆ. 153ಸ್ಥಾನಗಳಲ್ಲಿ ಆಪ್ ತಮ್ಮ ಭವಿಷ್ಯವನ್ನು ಒರೆಗೆ ಹಚ್ಚಲು ಮುಂದಾಗಿದೆ. ಈಗಾಗಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಭಾಗಿಯಾಗಿದ್ದರು.

Karnataka Elections 2023: Final List Of Aam Aadmi Party Candidates In the Fray

ಪಂಜಾಬ್ ಮುಖ್ಯಮಂತ್ರಿ ಕೂಡಾ ಒಂದು ರೌಂಡ್ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ 32ಕ್ಷೇತ್ರಗಳ ಪೈಕಿ ಮೂವತ್ತು ಕ್ಷೇತ್ರಗಳಿಗೆ ಆಪ್ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಹತ್ತು ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷಗಳು ಸ್ಪರ್ಧೆಯಲ್ಲಿದ್ದಾರೆ.

ಆಮ್ ಆದ್ಮಿ ಪಕ್ಷವು ತನ್ನ ನಲವತ್ತು ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಸಂಜಯ್ ಸಿಂಗ್, ರಾಘವ್ ಚಡ್ಡಾ, ಹರ್ಭಜನ್ ಸಿಂಗ್, ಇಮ್ರಾನ್ ಹುಸೇನ್, ಸೆಸೆಲ್ಲಿ ರೊಡ್ರಿಗಸ್, ಪೃಥ್ವಿ ರೆಡ್ಡಿ ಸೇರಿದಂತೆ 40 ಮುಖಂಡರು ರಾಜ್ಯದಲ್ಲಿ ಆಪ್ ಅಭ್ಯರ್ಥಿ ಪರ ಪ್ರಚಾರಕ್ಕೆ ಧುಮುಕಲಿದ್ದಾರೆ.

ರಾಜ್ಯದ 224 ಕ್ಷೇತ್ರಗಳಿಗೆ ಮೇ ಹತ್ತರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ ಹದಿಮೂರರಂದು ಫಲಿತಾಂಶ ಹೊರಬೀಳಲಿದೆ. ಈಗ ಪ್ರಕಟವಾಗಿರುವ ಕೆಲವೊಂದು ಚುನಾವಣಾಪೂರ್ವ ಸಮೀಕ್ಷೆಗಳ ಪ್ರಕಾರ ಒಂದೋ ಅತಂತ್ರ ಇಲ್ಲವೇ ಕಾಂಗ್ರೆಸ್ಸಿಗೆ ಮೆಜಾರಿಟಿ ಬರುತ್ತದೆ ಎಂದು ಹೇಳುತ್ತಿವೆ.

ಟೆನ್ನಿಸ್ ಕೃಷ್ಣ, ಪುಟ್ಟಣ್ಣ ಮಂಜುನಾಥ್, ಶಶಿಧರ್ ಆರಾಧ್ಯ, ಶಾಂತಲಾ ದಾಮ್ಲೆ, ಮೋಹನ್ ದಾಸರಿ, ಕೆ.ಮಥಾಯ್, ಬ್ರಿಜೇಶ್ ಕಾಳಪ್ಪ, ಡಾ.ರಮೇಶ್ ಬೆಲ್ಲಂಕೊಂಡ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆದ ನಂತರ ಕಣದಲ್ಲಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಟೇಬಲ್ ಫಾರ್ಮ್ಯಾಟ್ ನಲ್ಲಿ ನೀಡಲಾಗಿದೆ.

ಕ್ಷೇತ್ರದ ಸಂಖ್ಯೆ ಕ್ಷೇತ್ರದ ಹೆಸರು ಆಪ್
1 ನಿಪ್ಪಾಣಿ ರಾಜೇಶ ಅಣ್ಣಾಸಾಹೇಬ ಬಸವಣ್ಣ
2 ಚಿಕ್ಕೋಡಿ-ಸದಲಗಾ ಶ್ರೀಕಾಂತ್‌ ಪಾಟೀಲ್‌
3 ಅಥಣಿ ಸಂಪತ್ ಕುಮಾರ ಶೆಟ್ಟಿ
4 ಕಾಗವಾಡ ಗುರಪ್ಪ ಎಂ ಮಗದುಮ್‌
8 ಅರಭಾವಿ ಕೊಟ್ಟಲಗಿ
11 ಬೆಳಗಾವಿ ಉತ್ತರ ರಾಜಕುಮಾರ ಟೋಪಣ್ಣವರ
15 ಕಿತ್ತೂರು ಆನಂದ್‌ ಹಂಪಣ್ಣವರ್‌
16 ಬೈಲಹೊಂಗಲ ಬಿ. ಎಂ. ಚಿಕ್ಕನಗೌಡರ
17 ಸವದತ್ತಿ ಯಲ್ಲಮ್ಮ ಬಾಪುಗೌಡ ಪಾಟೀಲ
18 ರಾಮದುರ್ಗ ಮಲ್ಲಿಕಜಾನ್‌ ನದಾಫ
20 ತೇರದಾಳ ಅರ್ಜುನ ಹಲಗಿಗೌಡರ
22 ಬೀಳಗಿ ಮುತ್ತಪ್ಪ ಕುಮಾರ್‌
23 ಬಾದಾಮಿ ಶಿವರಾಯಪ್ಪ ಜೋಗಿನ
24 ಬಾಗಲಕೋಟೆ ರಮೇಶ ಬದ್ನೂರ
27 ದೇವರ ಹಿಪ್ಪರಗಿ ಬಸವರಾಜ ಹಿಂಗಳಗಿ
29 ಬಬಲೇಶ್ವರ ಸ್ಪರ್ಧಿಸುತ್ತಿಲ್ಲ
30 ವಿಜಯಪುರ ನಗರ ಹಾಶಿಂಪೀರ್‌ ವಾಲಿಕರ್‌
31 ನಾಗಠಾಣ (SC) ಗುರು ಚೌಹಾಣ್‌
32 ಇಂಡಿ ಗೋಪಾಲ ಆರ್‌ ಪಾಟೀಲ
33 ಸಿಂಧಗಿ ಮುರುಗೆಪ್ಪ ಗೌಡ
35 ಜೇವರ್ಗಿ ವಿಶ್ವನಾಥ್‌ ರೆಡ್ಡಿ
38 ಯಾದಗಿರಿ ಅಝಾರುದ್ಧೀನ್‌ ರಾಣ
40 ಚಿತ್ತಾಪುರ (SC) ಜಗದೀಶ್‌ ಸಾಗರ್‌
41 ಸೇಡಂ ಶಂಕರ ಬಂಡಿ
43 ಕಲಬುರಗಿ ಗ್ರಾಮೀಣ (SC) ಡಾ. ರಾಘವೇಂದ್ರ ಚಿಂಚನಸೂರ
44 ಕಲಬುರಗಿ ದಕ್ಷಿಣ ಸಿದ್ದರಾಮ ಅಪ್ಪಾರಾವ ಪಾಟೀಲ
45 ಕಲಬುರಗಿ ಉತ್ತರ ಸಯ್ಯದ್‌ ಸಜ್ಜಾದ್‌ ಅಲಿ
46 ಆಳಂದ ಶಿವಕುಮಾರ್ ಖೇಡ್
47 ಬಸವಕಲ್ಯಾಣ ದೀಪಕ ಮಲಗಾರ
48 ಹುಮ್ನಾಬಾದ್ ಬ್ಯಾಂಕ್‌ ರೆಡ್ಡಿ
49 ಬೀದರ್‌ ದಕ್ಷಿಣ ನಸೀಮುದ್ದಿನ್‌ ಪಟೇಲ
50 ಬೀದರ್‌ ಗುಲಾಂ ಆಲಿ
51 ಭಾಲ್ಕಿ ತುಕಾರಾಮ ನಾರಾಯಣರಾವ್ ಹಜಾರೆ
52 ಔರಾದ್‌ (SC) ಬಾಬುರಾವ ಅಡ್ಕೆ
53 ರಾಯಚೂರು ಗ್ರಾ. (ST) ಡಾ. ಸುಭಾಶಚಂದ್ರ ಸಾಂಭಾಜಿ
54 ರಾಯಚೂರು ಡಿ. ವೀರೇಶ ಕುಮಾರ ಯಾದವ
55 ಮಾನ್ವಿ (ST) ರಾಜಾ ಶಾಮಸುಂದರ ನಾಯಕ
57 ಲಿಂಗಸುಗೂರು (SC) ಶಿವಪುತ್ರ ಗಾಣದಾಳ
58 ಸಿಂಧನೂರು ಸಂಗ್ರಾಮ ನಾರಾಯಣ ಕಿಲ್ಲೇದ
60 ಕುಷ್ಟಗಿ ಕನಕಪ್ಪ ಮಳಗಾವಿ
61 ಕನಕಗಿರಿ (SC) ಅನೀಲ್‌ ಕುಮಾರ್ ಆರ್‌ ಬೇಗಾರ್‌
62 ಗಂಗಾವತಿ ಶರಣಪ್ಪ ಸಜ್ಜಿಹೊಲ
63 ಯಲಬುರ್ಗಾ ಹನುಮಂತಪ್ಪ ಕುರಿ
64 ಕೊಪ್ಪಳ ಎಂ.ಕೆ.ಸಾಹೇಬ್ ನಾಗೇಶನಹಳ್ಳಿ
65 ಶಿರಹಟ್ಟಿ (SC) ಮಲ್ಲಿಕಾರ್ಜುನ್‌ ದೊಡ್ಡಮನಿ
66 ಗದಗ ಫೀರ್‌ಸಾಬ್‌ ಶೇಖ್‌ ದೊಡ್ಡಮನಿ
67 ರೋಣ ಆನೇಕಲ್‌ ದೊಡ್ಡಯ್ಯ
68 ನರಗುಂದ ರಾಮಪ್ಪ ದ್ಯಾಮಪ್ಪ ಹೊನ್ನವರ
70 ಕುಂದಗೋಳ ನಿರಂಜನಯ್ಯ ಮಂಕತಿಮಠ
72 ಹುಬ್ಬಳ್ಳಿ - ಧಾರವಾಡ ಪೂರ್ವ (SC) ಬಸವರಾಜ ಎಸ್‌ ತೇರದಾಳ
73 ಹುಬ್ಬಳ್ಳಿ - ಧಾರವಾಡ ಕೇಂದ್ರ ವಿಕಾಸ ಸೊಪ್ಪಿನ
74 ಹುಬ್ಬಳ್ಳಿ - ಧಾರವಾಡ ಪಶ್ಚಿಮ ಅರವಿಂದ.ಎಂ
75 ಕಲಘಟಗಿ ಮಂಜುನಾಥ ಜಕ್ಕಣ್ಣವರ
77 ಕಾರವಾರ ಆಶೀಷ್‌ ಪ್ರಭಾಕರ್‌ ಗೋಂಕಾರ್‌
78 ಕುಮಟಾ ರೂಪಾ ನಾಯಕ್‌
79 ಭಟ್ಕಳ ನಸೀಮ್‌ ಅಹಮ್ಮದ್‌ ಖಾನ್‌
80 ಶಿರಸಿ ಹಿತೇಂದ್ರ ನಾಯಕ
82 ಹಾನಗಲ್‌ ಸಾಯಿಕುಮಾರ್‌
85 ಬ್ಯಾಡಗಿ ಎಂ. ಎನ್.‌ ನಾಯಕ
86 ಹಿರೇಕೆರೂರು ರಾಜಶೇಖರ ದೂಡಿಹಳ್ಳಿ
87 ರಾಣೆಬೆನ್ನೂರು ಹನುಮಂತಪ್ಪ ಕಬ್ಬಾರ
88 ಹಡಗಲಿ (SC) ಶ್ರೀಧರ್‌ ನಾಯಕ
89 ಹಗರಿಬೊಮ್ಮನಹಳ್ಳಿ (SC) ಡಾ.ಹನುಮಂತಪ್ಪ
90 ವಿಜಯನಗರ ಡಿ. ಶಂಕರದಾಸ
92 ಸಿರಗುಪ್ಪ (ST) ಲೋಕೇಶ್‌ ನಾಯಕ
94 ಬಳ್ಳಾರಿ ನಗರ ಎರಿಸ್ವಾಮಿ
96 ಕೂಡ್ಲಿಗಿ (ST) ಶ್ರೀನಿವಾಸ ಎನ್
98 ಚಳ್ಳಕೆರೆ (ST) ಪಾಪಣ್ಣ
99 ಚಿತ್ರದುರ್ಗ ಜಗದೀಶ್ ಬಿ.ಇ
100 ಹಿರಿಯೂರು ಕೆ.ಟಿ.ತಿಪ್ಪೇಸ್ವಾಮಿ
102 ಹೊಳಲ್ಕೆರೆ (SC) ಮಹಾಂತೇಶ
103 ಜಗಳೂರು (ST) ಗೋವಿಂದರಾಜು
104 ಹರಪ್ಪನಹಳ್ಳಿ ನಾಗರಾಜ ಎಚ್‌
105 ಹರಿಹರ ಗಣೇಶಪ್ಪ ದುರ್ಗದ್
106 ದಾವಣಗೆರೆ ಉತ್ತರ ಶ್ರೀಧರ ಪಾಟೀಲ
112 ಭದ್ರಾವತಿ ಆನಂದ
113 ಶಿವಮೊಗ್ಗ ನೇತ್ರಾವತಿ. ಟಿ
114 ತೀರ್ಥಹಳ್ಳಿ ಶಿವಕುಮಾರ್
115 ಶಿಕಾರಿಪುರ ಚಂದ್ರಕಾಂತ ರೇವಣ್ಣಕರ
116 ಸೊರಬ ಚಂದ್ರಶೇಖರ್‌
117 ಸಾಗರ ಕೆ.ದಿವಾಕರ
120 ಉಡುಪಿ ಪ್ರಭಾಕರ್‌ ಪೂಜಾರಿ
122 ಕಾರ್ಕಳ ಡೇನಿಯಲ್
123 ಶೃಂಗೇರಿ ರಾಜನ್ ಗೌಡ ಎಚ್.ಎಸ್
125 ಚಿಕ್ಕಮಗಳೂರು ಈರೇಗೌಡ
127 ಕಡೂರು ರಾಜೇಶ್ವರಿ ಬಿ.ಎಚ್
128 ಚಿಕ್ಕನಾಯಕನಹಳ್ಳಿ ನಿಂಗರಾಜು.ಸಿ
130 ತುರುವೇಕೆರೆ ಟೆನ್ನಿಸ್ ಕೃಷ್ಣ
131 ಕುಣಿಗಲ್‌ ಜಯರಾಮಯ್ಯ
132 ತುಮಕೂರು ನಗರ ಮೊಹಮ್ಮದ್ ಗೌಸ್
133 ತುಮಕೂರು ಗ್ರಾಮೀಣ ದಿನೇಶ್‌ ಕುಮಾರ್‌
135 ಗುಬ್ಬಿ ಪ್ರಭುಸ್ವಾಮಿ
136 ಶಿರಾ ಶಶಿ ಕುಮಾರ್
137 ಪಾವಗಡ (SC) ರಾಮಾಂಜನಪ್ಪ.ಎನ್
138 ಮಧುಗಿರಿ ಸಯ್ಯದ್‌ ಮುಝಾಮಿಲ್‌ ಪಾಷಾ
139 ಗೌರಿಬಿದನೂರು ಸಯ್ಯದ್‌ ನಾಸೀರ್‌ ಆಲಿ
140 ಬಾಗೇಪಲ್ಲಿ ಮಧು ಸೀತಪ್ಪ
141 ಚಿಕ್ಕಬಳ್ಳಾಪುರ ನಂದಿ ಭಾಷಾ
143 ಚಿಂತಾಮಣಿ ಸಿ.ಭೈರಡ್ಡಿ
144 ಶ್ರೀನಿವಾಸಪುರ ಡಾ.ವೈ.ವಿ.ವೆಂಕಟಚಲ
145 ಮುಳಬಾಗಿಲು (SC) ಎನ್‌.ವಿಜಯ್‌ ಕುಮಾರ್‌
146 ಕೆಜಿಎಫ್ (SC) ಆರ್. ಗಗನ ಸುಕನ್ಯಾ
148 ಕೋಲಾರ ಸುಹೀಲ್‌ ದಿಲ್‌ ನವಾಜ್‌
149 ಮಾಲೂರು ರವಿಶಂಕರ್.ಎಂ
150 ಯಲಹಂಕ ಪುಟ್ಟಣ್ಣ ಮಂಜುನಾಥ್
151 ಕೆ.ಆರ್‌.ಪುರ ಡಾ.ಕೇಶವ್‌ ಕುಮಾರ್‌
152 ಬ್ಯಾಟರಾಯನಪುರ ಉಮೇಶ್‌ ಬಾಬು
153 ಯಶವಂತಪುರ ಶಶಿಧರ್‌ ಸಿ ಆರಾಧ್ಯ
154 ರಾಜರಾಜೇಶ್ವರಿನಗರ ಅನಂತ್ ಸುಭಾಷ್‌ ಚಂದ್ರ
155 ದಾಸರಹಳ್ಳಿ ಕೀರ್ತನ್ ಕುಮಾರ್
156 ಮಹಾಲಕ್ಷ್ಮೀ ಲೇಔಟ್‌ ಶಾಂತಲಾ ದಾಮ್ಲೆ
157 ಮಲ್ಲೇಶ್ವರಂ ಸುಮನ್ ಪ್ರಶಾಂತ್
158 ಹೆಬ್ಬಾಳ ಮಂಜುನಾಥ ನಾಯ್ಡು
159 ಪುಲಕೇಶಿನಗರ (SC) ಸುರೇಶ್ ರಾಥೋಡ್
160 ಸರ್ವಜ್ಞನಗರ ಮೊಹಮ್ಮದ್ ಇಬ್ರಾಹಿಂ
161 ಸಿ.ವಿ. ರಾಮನ್‌ ನಗರ (SC) ಮೋಹನ ದಾಸರಿ
162 ಶಿವಾಜಿನಗರ ಪ್ರಕಾಶ್ ನೆಡುಂಗಡಿ
163 ಶಾಂತಿನಗರ ಕೆ.ಮಥಾಯ್
164 ಗಾಂಧಿನಗರ ಗೋಪಿನಾಥ್
165 ರಾಜಾಜಿನಗರ ಬಿ.ಟಿ.ನಂಗಣ್ಣ
166 ಗೋವಿಂದರಾಜ ನಗರ ಅಂಜನ ಗೌಡ
167 ವಿಜಯನಗರ ಡಾ.ರಮೇಶ್ ಬೆಲ್ಲಂಕೊಂಡ
169 ಚಿಕ್ಕಪೇಟೆ ಬ್ರಿಜೇಶ್ ಕಾಳಪ್ಪ
170 ಬಸವನಗುಡಿ ಸತ್ಯಲಕ್ಷ್ಮಿ ರಾವ್‌
171 ಪದ್ಮನಾಭನಗರ ಅಜಯ್ ಗೌಡ
172 ಬಿಟಿಎಂ ಲೇಔಟ್‌ ಶ್ರೀನಿವಾಸ ರೆಡ್ಡಿ
173 ಜಯನಗರ ಮಹಾಲಕ್ಷ್ಮೀ
174 ಮಹಾದೇವಪುರ (ST) ನಟರಾಜ್‌ ಸಿ.ಆರ್‌
175 ಬೊಮ್ಮನಹಳ್ಳಿ ಸೀತಾರಾಂ ಗುಂಡಪ್ಪ
176 ಬೆಂಗಳೂರು ದಕ್ಷಿಣ ಅಶೋಕ್‌ ಮೃತ್ಯುಂಜಯ
177 ಆನೇಕಲ್‌ (SC) ಮುನೇಶ್‌ ಎಂ
179 ದೇವನಹಳ್ಳಿ (SC) ಶಿವಪ್ಪ ಬಿ.ಕೆ
180 ದೊಡ್ಡಬಳ್ಳಾಪುರ ಪುರುಷೋತ್ತಮ
181 ನೆಲಮಂಗಲ (SC) ಗಂಗಭೈಲಪ್ಪ ಬಿ.ಎಂ
182 ಮಾಗಡಿ ರವಿಕಿರಣ್ ಎಂ.ಎನ್
183 ರಾಮನಗರ ನಂಜಪ್ಪ ಕಾಳೇಗೌಡ
184 ಕನಕಪುರ ಪುಟ್ಟರಾಜು ಗೌಡ
185 ಚನ್ನಪಟ್ಟಣ ಶರತ್ ಚಂದ್ರ
186 ಮಳವಳ್ಳಿ (SC) ಬಿ.ಸಿ.ಮಹದೇವಸ್ವಾಮಿ
187 ಮದ್ದೂರು ಆನಂದ್‌
188 ಮೇಲುಕೋಟೆ ಅಶೋಕ್‌ ಎಚ್‌.ಆರ್‌
189 ಮಂಡ್ಯ ಬೊಮ್ಮಯ್ಯ
190 ಶ್ರೀರಂಗಪಟ್ಟಣ ಸಿ.ಎಸ್.ವೆಂಕಟೇಶ್
196 ಹಾಸನ ಅಗಿಲೆ ಯೊಗೀಶ್
197 ಹೊಳೆನರಸೀಪುರ ಶಿವಸ್ವಾಮಿ
198 ಅರಕಲಗೂಡು ಜವರೇಗೌಡ
201 ಮೂಡಬಿದ್ರೆ ವಿಜಯನಾಥ ವಿಠಲ ಶೆಟ್ಟಿ
204 ಮಂಗಳೂರು ಸಂತೋಷ್ ಕಾಮತ್
207 ಸುಳ್ಯ (SC) ಸುಮನ
210 ಪಿರಿಯಾಪಟ್ಟಣ ರಾಜಶೇಖರ ದೊಡ್ಡಣ್ಣ
217 ಚಾಮರಾಜ ಮಾಳವಿಕ ಗುಬ್ಬಿವಾಣಿ
218 ನರಸಿಂಹರಾಜ ಧರ್ಮಶ್ರೀ
220 ಟಿ.ನರಸೀಪುರ ಸಿದ್ದರಾಜು
221 ಹನೂರು ಹರೀಶ್
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+