2018ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಬೆಂಗಳೂರು, ನವೆಂಬರ್ 28 : ಕರ್ನಾಟಕ ಸರ್ಕಾರ 2018ರ ಕನ್ನಡ ರಾಜ್ಯೋತ್ಸವ ಪಶಸ್ತಿಯನ್ನು ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ನವೆಂಬರ್ ಅಂತ್ಯಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಬುಧವಾರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 63 ಗಣ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಾಡಿಕೆಯಂತೆ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಬೇಕಿತ್ತು.
63ನೇ ಕನ್ನಡ ರಾಜ್ಯೋತ್ಸವ ಆಗಿರುವ ಕಾರಣ 63 ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್ 29 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಲ್.ದತ್ತು, ಹಿರಿಯ ನಟ ಜೈ ಜಗದೀಶ್, ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ಸೇರಿದಂತೆ 63 ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದವರ ಪಟ್ಟಿ ಇಲ್ಲಿದೆ....
ಸಾಹಿತ್ಯ
* ಎಂ.ಎಸ್.ಪ್ರಭಾಕರ (ಕಾಮರೂಪಿ)
* ಹಸನ್ ನಯೀಂ ಸುರಕೋಡ್
* ಚ.ಸರ್ವಮಂಗಳ
* ಚಂದ್ರಶೇಖ ತಾಳ್ಯ
ರಂಗಭೂಮಿ
* ಎಸ್.ಎನ್.ರಂಗಸ್ವಾಮಿ
* ಪುಟ್ಟಸ್ವಾಮಿ
* ಪಂಪಣ್ಣ ಕೋಗಳಿ
ಸಂಗೀತ
* ಅಣ್ಣು ದೇವಾಡಿಗ
ನೃತ್ಯ
* ಎಂ.ಆರ್.ಕೃಷ್ಣಮೂರ್ತಿ
ಜಾನಪದ
* ಗುರುವ ಕೊರಗ
* ಗಂಗ ಹುಚ್ಚಮ್ಮ
* ಚನ್ನಮಲ್ಲೇಗೌಡ
* ಶರಣಪ್ಪ ಬೂತೇರ
* ಶಂಕ್ರಮ್ಮ ಮಹಾದೇವಪ್ಪಾ
* ಬಸವರಾಜ ಅಲಗೂಡ
* ಚೂಡಾಮಣಿ ರಾಮಚಂದ್ರ
ಶಿಲ್ಪಕಲೆ
* ಯಮನಪ್ಪ ಚಿತ್ರಗಾರ
* ಬಸಣ್ಣ ಕಾಳಪ್ಪ ಕಂಚಗಾರ
ಚಿತ್ರಕಲೆ
* ಬಸವರಾಜ ರೇವಣ್ಣಸಿದ್ದಪ್ಪ ಉಪ್ಪಿನ
ಕ್ರೀಡೆ
* ಕೆನೆತ್ ಪೊವೆಲ್
* ವಿನಯ್ ವಿ.ಎಸ್.
* ಚೇತನ್ ಆರ್.
ಯಕ್ಷಗಾನ
* ಹಿರಿಯಡ್ಕ ಗೋಪಾಲ ರಾವ್
* ಸೀತಾರಾಮ ಕುಮಾರ ಕಟೀಲು
ಬಯಲಾಟ
* ಯಲ್ಲಲ್ವಾ ರೊಡ್ಡಪ್ಪನವರ
* ಭೀಮರಾಯ ಬೋರಗಿ
ಚಲನಚಿತ್ರ
* ಭಾರ್ಗವ
* ಜೈ ಜಗದೀಶ್
* ರಾಜನ್
* ದತ್ತುರಾಜ್
ಶಿಕ್ಷಣ
* ಗೀತಾ ರಾಮಾನುಜಂ
* ಎ.ವಿ.ಎಸ್.ಮೂರ್ತಿ
* ಡಾ.ಕೆ.ಪಿ.ಗೋಪಾಲಕೃಷ್ಣ
* ಶಿವಾನಂದ ಕೌಜಲಗಿ
ಇಂಜಿನಿಯರಿಂಗ್
ಪ್ರೊ.ಸಿ.ಇ.ಜಿ.ಜಸ್ಟೋ
ಸಂಕೀರ್ಣ
* ಆರ್.ಎಸ್.ರಾಜಾರಾಂ
* ಮೇಜರ್ ಪ್ರದೀಪ್ ಆರ್ಯ
* ಸಿ.ಕೆ.ಜೋರಾಪುರ
* ನರಸಿಂಹಯ್ಯ
* ಡಿ.ಸುರೇಂದ್ರ ಕುಮಾರ್
* ಶಾಂತಪ್ಪನವರ್ ಪಿ.ಬಿ.
* ನಮಶಿವಾಯಂ ರೇಗುರಾಜ್
* ಪಿ.ರಾಮದಾಸ್
* ಎಂ.ಜೆ.ಬ್ರಹ್ಮಯ್ಯ
ಪತ್ರಿಕೋದ್ಯಮ
* ಜಿ.ಎನ್.ರಂಗನಾಥರಾವ್
* ಬಸವರಾಜಸ್ವಾಮಿ
* ಅಮ್ಮೆಂಬಳ ಆನಂದ
ಸಹಕಾರ
* ಸಿ.ರಾಮುಸಮಾಜ ಸೇವೆ
* ಆನಂದ್ ಸಿ. ಕುಂದರ್
* ರಾಚಪ್ಪ ಹಡಪದ
* ಕೃಷ್ಣಕುಮಾರ ಪೂಂಜ
* ಮಾರ್ಗರೇಟ್ ಆಳ್ವಾ
ಕೃಷಿ
* ಮಹಾದೇವಿ ಅಣ್ಣಾರಾವ ವಣದೆ
* ಮೂಕಪ್ಪ ಪೂಜಾರ್
ಪರಿಸರ
* ಕಲ್ಮನೆ ಕಾಮೇಗೌಡ
ಸಂಘ-ಸಂಸ್ಥೆ
* ರಂಗದೊರೆ ಸ್ಮಾರಕ ಆಸ್ಪತ್ರೆ
ವೈದ್ಯಕೀಯ
* ಡಾ.ನಾಡಗೌಡ ಜೆ.ವಿ.
* ಡಾ.ಸೀತಾರಾಮ ಭಟ್
* ಪಿ.ಮೋಹನರಾವ್
* ಡಾ.ಎಂ.ಜಿ.ಗೋಪಾಲ್
ನ್ಯಾಯಾಂಗ
* ಎಚ್.ಎಲ್.ದತ್ತು
ಹೊರನಾಡು
* ಡಾ.ಎ.ಎ.ಶೆಟ್ಟಿ
ಸ್ವಾತಂತ್ರ್ಯ ಹೋರಾಟಗಾರರು
* ಬಸವರಾಜ ಬಿಸರಳ್ಳಿ
-
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
ಹೈಟೆಕ್ ಬೆಂಗಳೂರು ಬಿಸಿನೆಸ್ ಕಾರಿಡಾರ್: 65ಮೀ ವಿಸ್ತರಣೆ, ಮೆಟ್ರೋ-ಸೈಕಲ್ ಟ್ರ್ಯಾಕ್ಗಳೂ ಲಭ್ಯ; ವಿನ್ಯಾಸ ವಿವರ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್











Click it and Unblock the Notifications