ಇನ್ಸ್ಪೆಕ್ಟರ್ಗಳಿಗೆ ಕೊನೆಗೂ ಬಡ್ತಿ; ಉಮೇಶ್ ಡಿವೈಎಸ್ಪಿ
ಬೆಂಗಳೂರು, ಅ.4: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 102 ಮಂದಿಯನ್ನು ಡಿವೈಎಸ್ಪಿ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಜಯನಗರ, ಜೆಪಿ ನಗರದಲ್ಲಿ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ದಕ್ಷ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ಅವರು ಈಗ್ಗೆ ಒಂದೂವರೆ ವರ್ಷದಿಂದ ಬಡ್ತಿ ನಿರೀಕ್ಷೆಯಲ್ಲಿದ್ದರು. ಕನಕಪುರದ ಉಮೇಶ್ ಎಸ್ ಕೆ ದೊಡ್ಡಿ ಅವರು ಇದೀಗ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಗಿ ನಿಯುಕ್ತಿಗೊಂಡಿದ್ದಾರೆ.
ಇವರ ಜತೆಗೆ ಜೆಪಿ ನಗರ ಇನ್ಸ್ ಪೆಕ್ಟರ್ ಆಗಿದ್ದ ಬಿಎಸ್ ಅಂಗಡಿ ಮತ್ತು ಮೈಸೂರಿನ ಮರಿಬಾಶೆಟ್ಟಿ ಜಿ ಅವರು ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಆಗಿ ವರ್ಗಾವಣೆಯಾಗಿದ್ದಾರೆ.
ಇನ್ಸ್ಪೆಕ್ಟರ್ ಹುದ್ದೆಯಿಂದ ಡಿವೈಎಸ್ಪಿಗೆ ಹುದ್ದೆಗೆ ಬಡ್ತಿ ನೀಡಿ ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ. ಪಟ್ಟಿ ಹೀಗಿದೆ:

ಎಸ್ ಕೆ ಉಮೇಶ್ - ಡಿವೈಎಸ್ಪಿ, ಆಂತರಿಕ ಭದ್ರತಾ ವಿಭಾಗ ಬೆಂಗಳೂರು
ಜಯರಾಮು ಡಿ - ಡಿವೈಎಸ್ಪಿ, ಐಜಿಪಿ ಕಚೇರಿ ದಕ್ಷಿಣ ವಲಯ, ಮೈಸೂರು
ಬಸವರಾಜು ಟಿ ಎಂ - ಡಿವೈಎಸ್ಪಿ, ಡಿಸಿಆರ್ ಬಿ. ದಾವಣಗೆರೆ
ಧನಂಜಯ ಡಿ - ಡಿವೈಎಸ್ಪಿ, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು
ಬಿ. ರಾಮಮೂರ್ತಿ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ಮರಿಬಾಶೆಟ್ಟಿ ಜಿ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ಬುಳ್ಳಕ್ಕನವರ್ ಎಂಎಸ್ - ಡಿವೈಎಸ್ಪಿ, ಪೊಲೀಸ್ ಅಕಾಡೆಮಿ, ಮೈಸೂರು.
ಚಂದ್ರಶೇಖರ್ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ.
ಶಾಮಣ್ಣ ಬಿಎನ್ - ಡಿವೈಎಸ್ಪಿ, ಅರಣ್ಯ ಘಟಕ.
ಸಂಗಣ್ಣ ಬಿ ತುಂಬಗಿ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ಸುರೇಶ್ ಬಾಬು ಎಸ್ ಎನ್ - ಡಿವೈಎಸ್ಪಿ, ಡಿಸಿಆರ್ಬಿ, ಚಾಮರಾಜನಗರ.
ಮದನ ಅನಂತ ಗಾಂವಕರ್ - ಡಿವೈಎಸ್ಪಿ, ಆಂತರಿಕ ಭದ್ರತಾ ವಿಭಾಗ ಬೆಂಗಳೂರು
ನಾಗರಾಜ್ ಎಂ - ಎಸಿಪಿ, ವಿಕಾಸಸೌಧ ಭದ್ರತೆ
ಬಸವನಗೌಡ ಬಿ ಪಾಟೀಲ್ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ
ಚಂದ್ರಶೇಖರ್ ಕೆ ಎಂ - ಡಿವೈಎಸ್ಪಿ, ಐಜಿಪಿ ಕಚೇರಿ, ಪಶ್ಚಿಮ ವಲಯ ಮಂಗಳೂರು
ರಾಜಶೇಖರ್ ಡಿಎಸ್ - ಡಿವೈಎಸ್ಪಿ, ಚೆಸ್ಕಾಂ, ಮೈಸೂರು.
ನಾಗೇಶ್ ಶೆಟ್ಟಿ ಟಿ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ
ರಾಜೇಂದ್ರ ಆರ್ ಅಂಬಡಗಟ್ಟಿ - ಡಿವೈಎಸ್ಪಿ, ಪೊಲೀಸ ತರಬೇತಿ ಶಾಲೆ ಖಾನಾಪುರ
ಬಸಂತ್ಕುಮಾರ್ ಟಿಎಂ - ಡಿವೈಎಸ್ಪಿ, ಸಿಐಡಿ ಬೆಂಗಳೂರು.
ಉಮೇಶ್ ಗಣಪತಿ ಶೇಟ್ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ
ಮಹಾಂತರೆಡ್ಡಿ ಎನ್ ಆರ್ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ವೆಂಕಟಸ್ವಾಮಿ ಎಸ್ ಡಿ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ರಾಮಪ್ಪ ಮುದಕಪ್ಪ ಹಣ್ಣೂರು - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ
ಅಬ್ದುಲ್ ರೆಹಮಾನ್ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ
ನಿಜಾರಹಮದ್ ಎಫ್ ಹಬೀಬ್ - ಡಿವೈಎಸ್ಪಿ, ಡಿಸಿಆರ್ಬಿ ಬಳ್ಳಾರಿ
ಎಂ ಪಾಷ - ಡಿವೈಎಸ್ಪಿ, ಐಜಿಪಿ ಕಚೇರಿ ಗುಲ್ಬರ್ಗ
ಗೋಪಾಲರೆಡ್ಡಿ ಕೆಪಿ - ಎಸಿಪಿ ಮಾಜಿ ಪ್ರಧಾನಮಂತ್ರಿಗಳ ಭದ್ರತೆ ಬೆಂಗಳೂರು.
ಬೈರಪ್ಪ ಕೆಸಿ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ
ಸ್ವಾಮಿಕುಮಾರ್ ಕೆಬಿ - ಡಿವೈಎಸ್ಪಿ ಕರ್ನಾಟಕ ಲೋಕಾಯುಕ್ತ
ಪ್ರಭುಗೌಡ ಕೆ ಪಾಟೀಲ್ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ.
ಖವಾಸ್ ಸುಭಾನ್ ಸಾಹಿಬ್ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ.
ಬಿಎಸ್ ಅಂಗಡಿ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ಮಲ್ಲಿಕಾರ್ಜುನಯ್ಯ ಆರ್ - ಡಿವೈಎಸ್ಪಿ, ಆಂತರಿಕ ಭದ್ರತಾ ವಿಭಾಗ.
ಇರ್ಷಾದ್ ಅಹಮದ್ ಖಾನ್ - ಡಿವೈಎಸ್ಪಿ, (ಅಪರಾಧ) ಡಿಜಿ ಮತ್ತು ಐಜಿಪಿ ಕಚೇರಿ ಬೆಂಗಳೂರು
ವೇಣುಗೋಪಾಲ್ ಬಿಎಲ್ - ಡಿವೈಎಸ್ಪಿ, ಆಂತರಿಕ ಭದ್ರತಾ ವಿಭಾಗ
ಟಿ ನಟರಾಜ್ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ
ಕಲ್ಲಪ್ಪ ಚಂದ್ರಪ್ಪ ಅಸುಂದಿ - ಡಿವೈಎಸ್ಪಿ ಕರ್ನಾಟಕ ಲೋಕಾಯುಕ್ತ.
ಎಬಿ ಹರಪನಹಳ್ಳಿ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ.
ಮುದರೆಡ್ಡಿ ಎಚ್ ದೇವರೆಡ್ಡಿ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ಲಿಂಗಯ್ಯ ಕೆಎಸ್ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ.
ಓಲೇಕಾರ ಶರಣಪ್ಪ ಮೈಲಾರಪ್ಪ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ.
ಅಮರೇಶ್ ಎನ್ ಬಾರ್ಕರ್ರ್ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ಮಹದೇವ ಲಕ್ಷ್ಮಪ್ಪ ತುಂಗಳ್ - ಡಿವೈಎಸ್ಪಿ, ಐಜಿಪಿ ಕಚೇರಿ ಬೆಳಗಾವಿ.
ಬಸವರಾಜ್ ಜಿಎಸ್ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ.
ನಾಗರಾಜ್ ವೈ- ಡಿವೈಎಸ್ಪಿ, ಸಿಐಡಿ.
ಗುರುನಾಥ ಬಿ ಮೆಟ್ಟೂರು - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ.
ಬೋಪಯ್ಯ ಸಿಎನ್ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ
ಸೋಮಲಿಂಗಪ್ಪ ಬಿ ಛಬ್ಬಿ - ಡಿವೈಎಸ್ಪಿ, ಸಿಐಡಿ
ರಾಜನ್ ಯಾದವ ನಾಯಕ್ - ಡಿವೈಎಸ್ಪಿ ಸಿಐಡಿ
ವಿಜಯ ಪರಶುರಾಮ ಅಂಚಿ - ಡಿವೈಎಸ್ಪಿ, ಆಂತರಿಕ ಭದ್ರತಾ ವಿಭಾಗ
ಮಂಜುನಾಥ್ ಶೆಟ್ಟಿ ಎಂ - ಡಿವೈಎಸ್ಪಿ, ಸಿಎಸ್ಪಿ, ಉಡುಪಿ
ಅಂಬ್ಲ ನಾಗರಾಜ ಅಣ್ಣಪ್ಪ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ
ಕಲ್ಯಾಣಶೆಟ್ಟಿ ಆರ್ ಆರ್ - ಡಿವೈಎಸ್ಪಿ, ಆಂತರಿಕ ಭದ್ರತೆ
ವಿಜಯಗೋಪಾಲ ಸಿ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ
ಅಶೋಕ್ಕುಮಾರ್ ಡಿಎಸ್ - ಡಿವೈಎಸ್ಪಿ, ಸಿಐಡಿ.
ಈಶ್ವರಯ್ಯ ಮಹಂತಯ್ಯ ಮುಪ್ಪಿನಮಠ್ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ.
ಶ್ರೀನಿವಾಸ್ ಎಂ- ಡಿವೈಎಸ್ಪಿ, ಸಿಐಡಿ.
ಪೂವಯ್ಯ ಸಿಡಬ್ಲ್ಯೂ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ರಾಜಪ್ಪ ಟಿಎಚ್ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ.
ಶಿವಲಿಂಗಾರಾಧ್ಯ ವೈ ಪಿ - ಡಿವೈಎಸ್ಪಿ, ಸಿಐಡಿ.
ಕಲ್ಲಿಗುಡ್ಡ ಶಂಕರಗುರುಬಸಪ್ಪ - ಡಿವೈಎಸ್ಪಿ, ಡಿಸಿಆರ್ಬಿ ಗುಲ್ಬರ್ಗ.
ರೇವಣ್ಣ ಎಸ್ - ಡಿವೈಎಸ್ಪಿ, ಸಿಐಡಿ.
ಅಬ್ದುಲ್ ಸತ್ತಾರ್ - ಡಿವೈಎಸ್ಪಿ, ಡಿಜಿಪಿ ಕಚೇರಿ ಬೆಂಗಳೂರು. (ಪಿಆರ್ಸಿ ವಿಭಾಗ)
ನಾಗರಾಜ ಅಣ್ಣೇಗೌಡ - ಡಿವೈಎಸ್ಪಿ, ಸಿಐಡಿ.
ಸತ್ಯಣ್ಣರೆಡ್ಡಿ ಟಿಬಿ - ಡಿವೈಎಸ್ಪಿ, ಆಂತರಿಕ ಭದ್ರತಾ ವಿಭಾಗ.
ಕನಕಕುಮಾರ್ ಬಿಸಿ - ಎಸಿಪಿ, ಸಂಚಾರ ಮತ್ತು ಯೋಜನೆ ಬೆಂಗಳೂರು.
ಚಿಕ್ಕರೆಡ್ಡಿ ಎಂ ಹುಚ್ಚಪ್ಪ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ವಿಜಯಕುಮಾರ್ ಬಿ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ಮಹೇಶ್ವರಪ್ಪ ಎಸ್ ಬಿ - ಐಜಿಪಿ ಕಚೇರಿ ಕೇಂದ್ರ ವಲಯ.
ಶ್ರೀನಿವಾಸ್ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ಹನುಮಂತಗೌಡ ಹೊಸಮನಿ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ.
ಮಂಜಪ್ಪ ಎಸ್ ಸಿ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ವಿನಯ್ ಶಿವಾರಿ ನಾಯಕ್ - ಡಿವೈಎಸ್ಪಿ, ನಕ್ಸಲ್ ನಿಗ್ರಹದಳ.
ಕಾಂತರಾಜು ಜಿಎಂ - ಡಿವೈಎಸ್ಪಿ, ಸಿಐಡಿ.
ಪ್ರಭಾಕರ ಬಾಯರಿ ಕೆ - ಡಿವೈಎಸ್ಪಿ, ಕಾನೂನು ವಿಭಾಗ, ಡಿಜಿ ಮತ್ತು ಐಜಿಪಿ ಕಚೇರಿ, ಬೆಂಗಳೂರು
ಸಿದ್ದಪ್ಪ ಎನ್ ಎಚ್ - ಪೊಲೀಸ್ ತರಬೇತಿ ಕೇಂದ್ರ, ಗುಲ್ಬರ್ಗ
ನಾಗರಾಜ್ ಎಸ್ - ಆಂತರಿಕ ಭದ್ರತಾ ವಿಭಾಗ
ವಿನಯ್ ಅನಂತ ಗಾಂವಕರ್ - ಮೆಸ್ಕಾಂ ಮಂಗಳೂರು
ಮಂಜುನಾಥ ವಿ ನಾಗನೂರ್ - ಡಿವೈಎಸ್ಪಿ, ಪೊಲೀಸ್ ತರಬೇತಿ ಕಾಲೇಜು ಗುಲ್ಬರ್ಗ.
ವಿಜಯಕುಮಾರ್ ಆರ್ ಬಿಸನಳ್ಳಿ - ಡಿವೈಎಸ್ಪಿ, ಸಿಐಡಿ.
ವೆಂಕಟೇಶ್ ಟಿ - ಎಸಿಪಿ, ವಿಧಾನಸೌಧ ಭದ್ರತೆ.
ವಿ ಧನಂಜಯ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ಶಿವಪ್ಪಬಸಪ್ಪ ಎಂ ಸಂದಿಗವಾಡ್ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ.
ಎಸ್ ಬದ್ರಿನಾಥ್ - ಡಿವೈಎಸ್ಪಿ, ನಗರ ವಿಶೇಷ ಘಟಕ.
ಶೇಖ್ ಹುಸೇನ್ - ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ.
ಮರಿಯಪ್ಪ ವಿ - ಎಸ್ಸಿಆರ್ಬಿ ಬೆಂಗಳೂರು.
ಮಲ್ಲಿಕ್ ಸಿ - ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು.
ಪಾಂಡುರಂಗಯ್ಯ ಎಂ - ಡಿವೈಎಸ್ಪಿ ಸಿಐಡಿ.
ಪುಟ್ಟಮಾದಯ್ಯ - ಡಿವೈಎಸ್ಪಿ, ಸಿಐಡಿ.
ಸತೀಶ್ ಎಸ್ ಚಿಟಗುಬ್ಬಿ- ಡಿವೈಎಸ್ಪಿ, ಸಿಐಡಿ.
ನಾರಾಯಣಸ್ವಾಮಿ ಬಿಎಂ - ಡಿವೈಎಸ್ಪಿ, ಸಿಐಡಿ.
ಗುರುಶಾಂತಪ್ಪ ಕೆವಿ - ಡಿವೈಎಸ್ಪಿ, ಸಿಐಡಿ.
ಗೋಪಾಲ್ ಸಿ - ಡಿವೈಎಸ್ಪಿ, ಸಿಐಡಿ.
ಸುಂದರಾಜ್ ಕೆಎಸ್ - ಡಿವೈಎಸ್ಪಿ, ಆಂತರಿಕ ಭದ್ರತಾ ವಿಭಾಗ.
ವಿಜಯಕುಮಾರ್ ಎಂ ಸಂತೋಷ್ - ಡಿವೈಎಸ್ಪಿ, ಸಿಐಡಿ.
ಅರುಣ್ ನಾಯಕ್ - ಡಿವೈಎಸ್ಪಿ, ಐಜಿಪಿ ಕಚೇರಿ ಬೆಳಗಾವಿ
ಪ್ರಕಾಶ್ ಬಾಬು ನಾಯ್ಡು - ಡಿವೈಎಸ್ಪಿ, ಡಿಸಿಆರ್ಬಿ ಬೆಳಗಾವಿ
ರತ್ನಾಕರ ಬಿಜಿ - ಡಿವೈಎಸ್ಪಿ, ಸಿಐಡಿ
ಬಾಳಪ್ಪ ಶಿವಪ್ಪ ತಳವಾರ್ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ
ವಾಸುದೇವರಾಮ ಎನ್ - ಡಿವೈಎಸ್ಪಿ, ಸಿಐಡಿ.
ಶ್ರೀಧರ್ ಎಚ್ ಮಾಳಿಗಾರ್ - ಡಿವೈಎಸ್ಪಿ, ರಾಜ್ಯ ಗುಪ್ತವಾರ್ತೆ
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications