ಶ್ರೀನಿವಾಸಪುರದಲ್ಲಿ ಕೋದಂಡರಾಮಸ್ವಾಮಿ ಕಲ್ಯಾಣೋತ್ಸವ
ಕೋಲಾರ, ಏ.16: ಮಾವಿನಹಣ್ಣಿಗೆ ಹೆಸರುವಾಸಿಯಾದ ಶ್ರೀನಿವಾಸಪುರ ತಾಲೂಕು ಪುರಾಣ ಪ್ರಸಿದ್ಧ ದೇಗುಲಗಳ ಬೀಡಾಗಿದೆ. ತಾಲೂಕಿನ ಪುರಾಣಪ್ರಸಿದ್ದ ವೈಷ್ಣವ ಪುಣ್ಯ ಕ್ಷೇತ್ರವಾದ ಯಲ್ದೂರು ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮೋತ್ಸವ ವಿಜೃಂಭಣೆಯಿಂದ ಸಂಪನ್ನವಾಗಿದೆ.
ಚೋಳರ ಕಾಲದ ಈ ದೇಗುಲದಲ್ಲಿ ಸುಮಾರು 10 ದಿನಗಳ ಕಾಲ ಬ್ರಹ್ಮೋತ್ಸವ ಜರುಗುತ್ತದೆ. ಬ್ರಹ್ಮೋತ್ಸವದ ಅಂಗವಾಗಿ ಮಂಗಳವಾರ ಮುಂಜಾನೆ ಶ್ರೀ ಕೋದಂಡರಾಮಸ್ವಾಮಿ ದೇವರಿಗೆ ಕಲ್ಯಾಣೋತ್ಸವ ಹಾಗು ಗರುಡೋತ್ಸವ ಅತಿ ವಿಜೃಂಬಣೆಯಿಂದ ನೆರವೇರಿತು.
ಈ ಸಂದರ್ಭದಲ್ಲಿ ದೇವಾಲಯದ ಪ್ರಮುಖ ಅರ್ಚಕರಾದ ಶೇಷಾದ್ರಿ ಬೃಂದ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಶ್ರೀ ರಾಮನ ಭಕ್ತರ ಕಣ್ಣುಗಳಿಗೆ ಹಬ್ಬವಾಗಿ ನಡೆಸಿಕೊಟ್ಟರು. ಮನುಷ್ಯನ ಜೀವನದಲ್ಲಿ ಮದುವೆ ಘಟ್ಟ ಅದರ ಲಾಭದ ಬಗ್ಗೆ ವೇದಗಳಲ್ಲಿರುವ ಅರ್ಥ ವಿವರಿಸಿದರು.
ಕಲ್ಯಾಣೋತ್ಸವ ಹಾಗು ಗರುಡೋತ್ಸವದ ವಂಶಪಾರಂಪರ್ಯ ಸೇವಾಕರ್ತರಾಗಿ ರಾದ ಸ್ವಾತಂತ್ರ ಸೇನಾನಿ ಚಂದ್ರಯ್ಯಶೆಟ್ಟಿ ಕುಟುಂಬದವರು ಸೇರಿದಂತೆ ಗ್ರಾಮದ ಪಟೇಲ್ ಕುಟುಂಬಿಕರು ಶ್ಯಾನುಭೋಗ ಕುಟುಂಬಿಕರು ಸೇರಿದಂತೆ ದೊಡ್ಡಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.

ಶ್ರೀನಿವಾಸಪುರದ ಪುರಾಣ ಪ್ರಸಿದ್ಧ ದೇಗುಲ
ಮಾವಿನಹಣ್ಣಿಗೆ ಹೆಸರುವಾಸಿಯಾದ ಶ್ರೀನಿವಾಸಪುರ ತಾಲೂಕು ಪುರಾಣ ಪ್ರಸಿದ್ಧ ದೇಗುಲಗಳ ಬೀಡಾಗಿದೆ.

ಯಲ್ದೂರು ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ
ಶ್ರೀನಿವಾಸಪುರ ತಾಲೂಕಿನ ಪುರಾಣಪ್ರಸಿದ್ದ ವೈಷ್ಣವ ಪುಣ್ಯ ಕ್ಷೇತ್ರವಾದ ಯಲ್ದೂರು ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮೋತ್ಸವ ವಿಜೃಂಭಣೆಯಿಂದ ಸಂಪನ್ನವಾಗಿದೆ.

ಚೋಳರ ಕಾಲದ ಈ ದೇಗುಲದಲ್ಲಿ
ಚೋಳರ ಕಾಲದ ಈ ದೇಗುಲದಲ್ಲಿ ಸುಮಾರು 10 ದಿನಗಳ ಕಾಲ ಬ್ರಹ್ಮೋತ್ಸವ ಜರುಗುತ್ತದೆ. ಬೆಂಗಳೂರಿನಿಂದ ದೇಗುಲಕ್ಕೆ ಸುಮಾರು 95 ಕಿ.ಮೀ ದೂರವಾಗುತ್ತದೆ.

ಚಂದ್ರಯ್ಯಶೆಟ್ಟಿ ಕುಟುಂಬದವರ ಸೇವೆ
ಸ್ವಾತಂತ್ರ ಸೇನಾನಿ ಚಂದ್ರಯ್ಯಶೆಟ್ಟಿ ಕುಟುಂಬದವರು ವಂಶಪಾರಂಪರ್ಯವಾಗಿ ಕಲ್ಯಾಣೋತ್ಸವ ಹಾಗು ಗರುಡೋತ್ಸವದ ಸೇವಾಕರ್ತರಾಗಿ ಉತ್ಸವ ನಡೆಸಿಕೊಂಡು ಬರುತ್ತಿದ್ದಾರೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications