ಬೆಂಗಳೂರು ಕಣ್ಣು ಆಸ್ಪತ್ರೆಗಳ ದೂರವಾಣಿ ಸಂಖ್ಯೆಗಳು
ಬೆಂಗಳೂರು, ನ 2: ನಾಡೆನೆಲ್ಲಡೆ ದೀಪಾವಳಿ ಹಬ್ಬದ ಸಂಭ್ರಮ. ಈ ಬೆಳಕಿನ ಹಬ್ಬ ಬದುಕಿನ ಕತ್ತಲನನ್ನು ಕಳೆದು ಹೊಸ ಬೆಳಕು ನೀಡುವಂತಾಗಲಿ. ಆದರೆ ಪಟಾಕಿ ಸಿಡಿಸುವ ಈ ಹಬ್ಬ ಬಾಳನ್ನು ಅಂಧತ್ವಕ್ಕೆ ಮತ್ತು ಕಿವುಡಿಗೆ ತಳ್ಳದಿರಲಿ.
ಪಟಾಕಿ ಕೊಳ್ಳಬೇಡಿ ಎನ್ನಲಾಗುವುದಿಲ್ಲ. ಹಬ್ಬದ ಸಂಭ್ರಮಕ್ಕೆ ಪಟಾಕಿ ಎರವಾಗದಿರಲಿ. ಸಂಜೆಯ ಮಬ್ಬುಗತ್ತಲಲ್ಲಿ ಅಥವಾ ರಾತ್ರಿಯ ಕಡುಕತ್ತಲಲ್ಲಿ ಪಟಾಕಿ ಹಚ್ಚುವಾಗ ಪ್ರಮುಖವಾಗಿ ಮಕ್ಕಳೇ ಎಚ್ಚರ.
ಪ್ರತಿವರ್ಷ ಪಟಾಕಿ ತಂದೊಡ್ಡುವ ಆವಾಂತರವನ್ನು ಕೇಳಿದ್ದೇವೆ, ನೋಡಿದ್ದೇವೆ. ಹೀಗಾಗಿ ಪಟಾಕಿ ಸಿಡಿಸುವಾಗ ಮಕ್ಕಳು ಜೊತೆಗೆ ದೊಡ್ಡವರೂ ಎಚ್ಚರದಿಂದಿರಿ ಎಂಬುದು ನಮ್ಮ ಆಶಯ.

ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಮೆರೆಯದಿರಿ
> ಪಾದರಕ್ಷೆ ತೊಟ್ಟು, ಕನ್ನಡಕ ಧರಿಸಿ ಪಟಾಕಿ ಹಚ್ಚಿ. ಜೊತೆಗೆ ಒಂದು ಬಕೆಟ್ ನೀರು ಜೊತೆಗಿರಲಿ.
> ಪಟಾಕಿ ಹಚ್ಚುವಾಗ ನೈಲಾನ್, ಪಾಲಿಸ್ಟರ್, ಸಿಲ್ಕ್ ಬಟ್ಟೆಗಳಿಂದ ದೂರವಿರಿ. ಪಟಾಕಿ ಹಚ್ಚಲು ಗಾಜಿನ ವಸ್ತುಗಳನ್ನು ಬಳಸದಿರಿ.
> ಪಟಾಕಿಯನ್ನು ಕೈಯಲ್ಲಿ ಹಿಡಿದು ಹಚ್ಚಿ, ಅನಾಹುತಕ್ಕೆ ದಾರಿ ಮಾಡಿಕೊಡಬೇಡಿ.
> ಪಟಾಕಿ ಹೊಡೆದ ಕೈಯಲ್ಲಿ ಕಣ್ಣನ್ನು ಒರೆಸಿ ಕೊಳ್ಳಬೇಡಿ. ಪಟಾಕಿ ಕಿಡಿ ಕಣ್ಣಿಗೆ ತಗುಲಿದರೆ ನೀರಿನಿಂದ ಕೂಡಲೇ ಕಣ್ಣನ್ನು ಶುಭ್ರಗೊಳಿಸಿ.
> ಮಕ್ಕಳು ಪಟಾಕಿ ಸಿಡಿಸಿದಾಗ, ಜೊತೆಗೆ ಪೋಷಕರು ಅಥವಾ ದೊಡ್ಡವರು ಇರಲಿ.
> ಅಸ್ತಮ, ಅಲರ್ಜಿ ಇರುವವರು ಪಟಾಕಿಯಿಂದ ದೂರವಿರಿ. ಪ್ರಮುಖವಾಗಿ ಹೆಚ್ಚು ಹೊಗೆ ಬರುವ ಪಟಾಕಿಗಳಿಂದ ದೂರವಿದ್ದರೆ ಕ್ಷೇಮ.
ಪಟಾಕಿಯಿಂದ ಅನಾಹುತವಾದರೆ ಸಂಪರ್ಕಿಸಬಹುದಾದ ಬೆಂಗಳೂರಿನ ಸಹಾಯವಾಣಿ ಮತ್ತು ಆಸ್ಪತ್ರೆಗಳು
> ಮಿಂಟೋ ಆಸ್ಪತೆ (ಕಲಾಸಿಪಾಳ್ಯ) -080-26707176 ( ನವೆಂಬರ್ ಎರಡರಿಂದ ನಾಲ್ಕರವರೆಗೆ ಮೂರು ದಿನವೂ 24X7 ಸೇವೆ ಸಲ್ಲಿಸುತ್ತದೆ)
> ನಾರಾಯಣ ನೇತ್ರಾಲಯ - 080-66974003 (Richmond Rd), 9902546046 (Rajaji Nagar), 9902821128 ( Hosur Rd)
> ಮೋದಿ ಆಸ್ಪತ್ರೆ (ರಾಜಾಜಿನಗರ) - 080-23492333
> ಪ್ರಭಾ ಐ ಕ್ಲಿನಿಕ್ (ಜಯನಗರ) - 080-66537024
> ಕಾರ್ತಿಕ್ ನೇತ್ರಾಲಯ (ಬನಶಂಕರಿ) - 080-66367413
> ಅಗರವಾಲ್ ಕಣ್ಣಿನ ಆಸ್ಪತ್ರೆ (ಬಸವನಗುಡಿ) - 080-26606688
> ವಾಸನ್ ಕಣ್ಣಿನ ಆಸ್ಪತ್ರೆ (ಕೋರಮಂಗಲ) - 080-39890000
> ಶಂಕರ ಕಣ್ಣಿನ ಆಸ್ಪತ್ರೆ (ಮಾರತಹಳ್ಳಿ) - 080-66367596
> ಬೆಳಕು ಕಣ್ಣಿನ ಆಸ್ಪತ್ರೆ (ದಾಸರಹಳ್ಳಿ) - 080-28399545
> ಶೇಖರ್ ನೇತ್ರಾಲಯ (ಜಯನಗರ)- 26594505
> ನೇತ್ರಾ ಕಣ್ಣಿನ ಆಸ್ಪತ್ರೆ (ಸಂಜಯನಗರ) - 080-66499960
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications