Bank Holidays February 2024: ಫೆಬ್ರವರಿಯಲ್ಲಿ ಬ್ಯಾಂಕ್ಗಳಿಗೆ 11 ದಿನ ರಜೆ, ಯಾವ್ಯಾವಾಗ ಎಲ್ಲೆಲ್ಲಿ?-ಮಾಹಿತಿ ತಿಳಿಯಿರಿ
ನವದೆಹಲಿ, ಜನವರಿ, 31: ಇನ್ನೇನು ಕೆಲವೇ ಕ್ಷಣಗಳಲ್ಲಿ 2024ರ ಜನವರಿ ತಿಂಗಳು ಮುಗಿದು ಫೆಬ್ರವರಿ ತಿಂಗಳಿಗೆ ಕಾಲಿಡಲಿದ್ದೇವೆ. ಇನ್ನು ಆರ್ಬಿಐ ದೇಶದಲ್ಲಿ ಫೆಬ್ರವರಿ ತಿಂಗಳ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗಾದರೆ ಯಾವ್ಯಾವಾಗ ಎಷ್ಟು ದಿನ ಎಲ್ಲೆಲ್ಲಿ ರಜೆ ಇರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದೇಶದಲ್ಲಿ ವಿವಿಧ ಪ್ರಾದೇಶಿಕ ರಜೆಗಳೂ ಸೇರಿದಂತೆ ಒಟ್ಟಾರೆ 11 ರಜೆಗಳಿವೆ. ಇದರಲ್ಲಿ 6 ಭಾನುವಾರ ಮತ್ತು ಶನಿವಾರದ ರಜೆಗಳಿವೆ. ಹೆಚ್ಚಿನ ಪ್ರಾದೇಶಿಕ ರಜೆಗಳು ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಇವೆ. ಕರ್ನಾಟಕ ಸೇರಿದಂತೆ ಹೆಚ್ಚಿನ ಸ್ಥಳಗಳಲ್ಲಿ ಬ್ಯಾಂಕುಗಳಿಗೆ ಭಾನುವಾರ ಮತ್ತು ಶನಿವಾರ ಮಾತ್ರವೇ ರಜೆಗಳು ಇವೆ. .

2024ರ ಫೆಬ್ರುವರಿಯಲ್ಲಿನ ಬ್ಯಾಂಕುಗಳಿಗಿರುವ ರಜಾ ದಿನಗಳು
* ಫೆಬ್ರವರಿ 4 - ಭಾನುವಾರ
* ಫೆಬ್ರವರಿ 10 - ಎರಡನೇ ಶನಿವಾರ
* ಫೆಬ್ರವರಿ 11 - ಭಾನುವಾರ
* ಫೆಬ್ರವರಿ 14 ಸರಸ್ವತಿ ಪೂಜೆ ಅಥವಾ ಬಸಂತ ಪಂಚಮಿ ಹಿನ್ನೆಲೆ ಅಗಾರ್ತಲ, ಭುಬನೇಶ್ವರ್, ಕೋಲ್ಕತಾದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.
* ಫೆಬ್ರವರಿ 15 - ಲುಯ್ ಎನ್ಗೈ ನಿ ಹಬ್ಬ ಹಿನ್ನೆಲೆ ಮಣಿಪುರದ ಬ್ಯಾಂಕುಗಳಿಗೆ ರಜೆ ಇರಲಿದೆ.
* ಫೆಬ್ರವರಿ 18 - ಭಾನುವಾರ
* ಫೆಬ್ರವರಿ 19 - ಶಿವಾಜಿ ಜಯಂತಿ ಹಿನ್ನೆಲೆ ಬೇಲಾಪುರ್, ಮುಂಬೈ ಮತ್ತು ನಾಗಪುರದಲ್ಲಿ ಬ್ಯಾಕುಗಳು ಮುಚ್ಚಲ್ಪಡುತ್ತವೆ.
* ಫೆಬ್ರವರಿ 20 - ರಾಜ್ಯೋತ್ಸವ ಹಬ್ಬದ ಪ್ರಯುಕ್ತ ಐಜ್ವಾಲ್ ಮತ್ತು ಇಟಾನಗರದಲ್ಲಿ ಬ್ಯಾಕುಗಳು ಮುಚ್ಚಲ್ಪಡುತ್ತವೆ.
* ಫೆಬ್ರವರಿ 24 - ನಾಲ್ಕನೇ ಶನಿವಾರ
* ಫೆಬ್ರವರಿ 25 - ಭಾನುವಾರ
* ಫೆಬ್ರವರಿ 26 - ನ್ಯೋಕುಮ್ ಆಚರಣೆ ಹಿನ್ನೆಲೆ ಇಟಾನಗರದಲ್ಲಿ ಬ್ಯಾಕುಗಳು ಮುಚ್ಚಲ್ಪಡುತ್ತವೆ.
ಕರ್ನಾಟಕದಲ್ಲಿ ಯಾವ್ಯಾವಾಗ ರಜೆ?
* ಫೆಬ್ರವರಿ 4 - ಭಾನುವಾರ
* ಫೆಬ್ರವರಿ 10 - ಎರಡನೇ ಶನಿವಾರ
* ಫೆಬ್ರವರಿ 11 - ಭಾನುವಾರ
* ಫೆಬ್ರವರಿ 18 - ಭಾನುವಾರ
* ಫೆಬ್ರವರಿ 24 - ನಾಲ್ಕನೇ ಶನಿವಾರ
* ಫೆಬ್ರವರಿ 25 - ಭಾನುವಾರ
ಒಟ್ಟಿನಲ್ಲಿ ಮುಂಬರುವ ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್ಗಳು 18 ದಿನಗಳು ಮಾತ್ರ ಬ್ಯಾಂಕುಗಳು ಕಾರ್ಯನಿರ್ವಹಿಸಲಿದ್ದು, 11 ದಿನಗಳ ಕಾಲ ಮುಚ್ಚಲ್ಪಡುತ್ತವೆ. ಪ್ರಮುಖವಾಗಿ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತಹ ವ್ಯವಹಾರ ನಡೆಸುವವರು ಈ ಪಟ್ಟಿಯನ್ನು ಗಮನಿಸಲೇಬೇಕಾಗುತ್ತದೆ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ












Click it and Unblock the Notifications