1700 ಮೆಗಾ ವ್ಯಾಟ್ ಇಂಧನ ಯೋಜನೆ: ಸರ್ಕಾರದೊಂದಿಗೆ ಅಜ್ಯೂರ್ ಪವರ್ ಒಪ್ಪಂದ
ಎಝೆಡ್ಆರ್ಇ), ಕರ್ನಾಟಕ ಸರ್ಕಾರದೊಂದಿಗೆ ಮಹತ್ವದ ಆಸಕ್ತಿ ಪತ್ರವೊಂದಕ್ಕೆ (ಎಕ್ಸ್ಪ್ರೆಷನ್ ಆಫ್ ಇಂಟ್ರೆಸ್ಟ್-ಇಒಐ) ಸಹಿ ಹಾಕಿದೆ.
ಈ ಒಪ್ಪಂದದಡಿ ಕಂಪನಿ 1700 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ, ವಾಯು ಹಾಗೂ ಹೈಬ್ರಿಡ್ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಒಳಗೊಂಡಿದೆ. ಒಟ್ಟು ಯೋಜನೆಯ ಹೂಡಿಕೆ ವೆಚ್ಚ 13,300 ಕೋಟಿ ರೂ.ಗಳಾಗಿರಲಿದೆ.
ವಿಂಡರ್ಗಿ ಇಂಡಿಯಾ 2022ರ ಈವೆಂಟ್ನಲ್ಲಿ ಅಜ್ಯೂರ್ ಪವರ್ ಮತ್ತು ಕರ್ನಾಟಕ ಸರ್ಕಾರದ ನಡುವೆ ಇಒಐಗೆ ಸಹಿ ಹಾಕಲಾಗಿತ್ತು. ರಾಜ್ಯ ಸರ್ಕಾರದ ಪರವಾಗಿ ರಾಜ್ಯ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಎಸ್ ಜಿ.ಕುಮಾರ್ ನಾಯಕ್ ಸಹಿ ಹಾಕಿದರು.

ಅಜ್ಯೂರ್ ಪವರ್ ಭಾರತದಾದ್ಯಂತ 2900 ಮೆಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಆಸ್ತಿ ಹೊಂದಿದೆ ಮತ್ತು ಕಾರ್ಯಾಚರಣೆ ನಡೆಸುತ್ತಿದೆ ಹಾಗೂ ಕರ್ನಾಟಕದಲ್ಲಿ ಕೂಡ ಗಮನಾರ್ಹ ಉದ್ಯಮ ಹೊಂದಿದೆ.
ಈ ಘೋಷಣೆ ಕುರಿತು ಮಾತನಾಡಿದ ಅಜ್ಯೂರ್ ಪವರ್ನ ಸಿಎಫ್ಓ ಪವನ್ ಕುಮಾರ್ ಅಗರ್ವಾಲ್, "ಕರ್ನಾಟಕ ಸರ್ಕಾರದೊಂದಿಗೆ ಇಒಐಗೆ ಸಹಿ ಹಾಕಲು ಸಂತಸವಾಗುತ್ತಿದೆ. ಶುದ್ಧ ಇಂಧನ ಅಳವಡಿಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಮತ್ತು ದೇಶದಲ್ಲೇ ಅತಿ ಹೆಚ್ಚು ಅಳವಡಿಸಲ್ಪಟ್ಟ ನವೀಕರಿಸಬಲ್ಲ ಇಂಧನ ಸಾಮರ್ಥ್ಯ ಹೊಂದಿದೆ. ಈ ಇಒಐ, ರಾಜ್ಯದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯ ಗ್ರಿಡ್ ಸ್ಕೇಲ್ ನವೀಕರಿಸಬಹುದಾದ ಆಸ್ತಿ ಅಭಿವೃದ್ಧಿಪಡಿಸುವ ನಮ್ಮ ಬದ್ಧತೆಗೆ ಬಲ ನೀಡುತ್ತದೆ. ಇದು ಭಾರತದ ಕಾರ್ಬನ್ ಮುಕ್ತ ಪರಿಸರ ನಿರ್ಮಿಸುವ ಪಯಣಕ್ಕೆ ಕೊಡುಗೆ ನೀಡುತ್ತದೆ," ಎಂದರು.
-
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications