9 ಐಎಎಸ್ ಅಧಿಕಾರಿಗಳ ವರ್ಗಾವಣೆ, ಹಲವು ಜಿಲ್ಲೆಗಳಿಗೆ ಹೊಸ ಡಿಸಿ
ಬೆಂಗಳೂರು, ಜುಲೈ 29 : ಕರ್ನಾಟಕ ಸರ್ಕಾರ ಭಾನುವಾರ 9 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಚಿಕ್ಕಬಳ್ಳಾಪುರ, ತಮಕೂರಿಗೆ ನೂತನ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಜುಲೈ 29ರ ಭಾನವಾರ ಸರ್ಕಾರ 9 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಜುಲೈ 13ರಂದು ಕರ್ನಾಟಕ ಸರ್ಕಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು.
ಸಮ್ಮಿಶ್ರ ಸರ್ಕಾರದ ಮೊದಲ ಐಎಎಸ್ ವರ್ಗಾವಣೆ: ಯಾವ ಇಲಾಖೆಗೆ ಯಾರು?
ಬೆಂಗಳೂರು ಮೌಂಟ್ ಕಾರ್ಮೆಲ್ ವಿದ್ಯಾರ್ಥಿ ಈಗ ಧಾರವಾಡ ಡಿಸಿ
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಇಲ್ಲಿದೆ...
*
ಎಸ್.ಪಾಲಯ್ಯ
-
ಕಾರ್ಮಿಕ
ಇಲಾಖೆ
ಆಯುಕ್ತ
*
ಜೆ.ಮಂಜುನಾಥ್
-
ಕೋಲಾರ
ಜಿಲ್ಲಾಧಿಕಾರಿ
*
ಕುರ್ಮಾ
ರಾವ್
ಎಂ.
-
ಯಾದಗಿರಿ
ಜಿಲ್ಲಾಧಿಕಾರಿ
*
ಅನಿರುದ್ಧ್
ಶ್ರವಣ್
-
ಚಿಕ್ಕಬಳ್ಳಾಪುರ
ಜಿಲ್ಲಾಧಿಕಾರಿ
*
ರಾಕೇಶ್
ಕುಮಾರ್
-
ತುಮಕೂರು
ಜಿಲ್ಲಾಧಿಕಾರಿ
*
ಮೊಹಮ್ಮದ್
ರೋಷನ್
-
ಉಪ
ಕಾರ್ಯದರ್ಶಿ,
ಉತ್ತರ
ಕನ್ನಡ
ಜಿಲ್ಲಾ
ಪಂಚಾಯಿತಿ
*
ಎನ್.ಶಿವಶಂಕರ
-
ಸಿಇಒ
(ಕೆಐಎಡಿಬಿ)
*
ಕರೀಗೌಡ
-
ಬೆಂಗಳೂರು
ಗ್ರಾಮಾಂತರ
ಜಿಲ್ಲಾಧಿಕಾರಿ
*
ಕೆ.ಶ್ರೀನಿವಾಸ್
-
ಆಯುಕ್ತರು,
ರಾಜ್ಯ
ಕೊಳಗೇರಿ
ಅಭಿವೃದ್ಧಿ
ಮಂಡಳಿ