ಕಲಬುರಗಿ: SSLC ಯಲ್ಲಿ 51% ಅಂಕ ಪಡೆದ ಮಗನಿಗೆ ಡಿಜೆ ಬ್ಯಾಂಡ್ ಸ್ವಾಗತ
ದೇವಪ್ಪನವರು ತಮ್ಮ ಮಗ ಪರೀಕ್ಷೆಯಲ್ಲಿ ಫೇಲ್ ಆಗುತ್ತಾನೆ ಎಂದುಕೊಂಡಿದ್ದರಂತೆ. ಆದರೆ ಫಲಿತಾಂಶ ಬಂದಾಗ ಮಗ ಪಾಸ್ ಆಗಿದ್ದ. ಇದರಿಂದ ಖುಷಿಯಾದ ತಂದೆ ಮಗನಿಗೆ ಭರ್ಜರಿ ಸ್ವಾಗತ ನೀಡಿ ಊರಿಗೆ ಕರೆ ತಂದಿದ್ದಾರೆ.
ಕಲಬುರಗಿ, ಮೇ 17: ರ್ಯಾಂಕ್ ಪಡೆದ ಮಕ್ಕಳೊಂದಿಗೆ ತಂದೆ ತಾಯಿ ಸಂಭ್ರಮಿಸುವುದನ್ನು ಕೇಳಿದ್ದೇವೆ. ಇನ್ನೂ ಕೆಲವು ಕಡೆಗಳಲ್ಲಿ ಶೇಕಡಾ 90 ಅಂಕ ಪಡೆದರೂ ತಂದೆ ತಾಯಿ ಮಕ್ಕಳಿಗೆ ಯಾವುದೇ ಕೊಡುಗೆ ನೀಡುವುದಿಲ್ಲ. ಆದರೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಬೆನಕನ ಹಳ್ಳಿಯ ಈ ತಂದೆ ಹಾಗಲ್ಲ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಗ ಶೇಕಡಾ 51 ಅಂಕಗಳನ್ನು ಪಡೆದು ಪಾಸಾಗಿದ್ದಕ್ಕೆ ತಂದೆ ಡಿಜೆ ಬ್ಯಾಂಡ್ ಮೂಲಕ ಮಗನನ್ನು ಭರ್ಜರಿ ಮೆರವಣಿಗೆಯಲ್ಲಿ ಊರಿಗೆ ಕರೆತಂದಿದ್ದಾರೆ.

ಸೇಡಂನ ಸಿದ್ದಾರ್ಥ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ದೇವಪ್ಪ ಎಂಬವವರ ಮಗ ಅರ್ಜುನ್ ಈ ಅದ್ದೂರಿ ಸ್ವಾಗತ ಪಡೆದ ಅದೃಷ್ಟಶಾಲಿ.
ದೇವಪ್ಪನವರು ತಮ್ಮ ಮಗ ಪರೀಕ್ಷೆಯಲ್ಲಿ ಫೇಲ್ ಆಗುತ್ತಾನೆ ಎಂದುಕೊಂಡಿದ್ದರಂತೆ. ಆದರೆ ಫಲಿತಾಂಶ ಬಂದಾಗ ಮಗ ಪಾಸ್ ಆಗಿದ್ದ. ಇದರಿಂದ ಖುಷಿಯಾದ ತಂದೆ ಮಗನಿಗೆ ಭರ್ಜರಿ ಸ್ವಾಗತ ನೀಡಿ ಊರಿಗೆ ಕರೆ ತಂದಿದ್ದಾರೆ.
ಶೇಕಡಾ 51 ಅಂಕ ಪಡೆದಿದ್ದಕ್ಕೆ ಸಾವಿರಾರು ರೂಪಾಯಿ ಖರ್ಜು ಮಾಡಿ ಮಗನಿಗೆ ಅದ್ದೂರಿ ಸ್ವಾಗತ ನೀಡಿದ್ದನ್ನು ನೋಡಿ ಗ್ರಾಮಸ್ಥರೆಲ್ಲಾ ಮೂಗು ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಎಲ್ಲಿಯಾದರೂ ಆತ ಡಿಸ್ಟಿಂಕ್ಷನ್ ಪಡೆದಿದ್ದರೆ ಪರಿಸ್ಥಿತಿ ಏನಿರುತ್ತಿತ್ತೋ ದೇವರೇ ಬಲ್ಲ!
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications