ವಿಟಮಿನ್ ಡಿ ಸಿಗಲ್ಲ ಅಂತ ಬುರ್ಖಾ ನಿಷೇಧ ಸರಿಯಾ?
ಬುರ್ಖಾ ಹಾಗೂ ಮುಖ ಮುಚ್ಚುವ ಬಟ್ಟೆ ಧರಿಸುವುದರಿಂದ ದೇಹಕ್ಕೆ ಸೂರ್ಯನ ಕಿರಣಗಳು ಬೀಳದೆ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ ಎಂಬ ವಾದವನ್ ಮುಂದಿಟ್ಟು ಬ್ರಿಟನ್ನಿನ ಇಂಡಿಪೆಂಡೆನ್ಸ್ ಪಕ್ ಬುರ್ಖಾಗೆ ನಿಷೇಧ ಹೇರುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ.
ಲಂಡನ್, ಮೇ 27: ನಾವು ಅಧಿಕಾರಕ್ಕೆ ಬಂದರೆ ಬುರ್ಖಾಗೆ ನಿಷೇಧ ಹೇರಲಾಗುವುದು ಎಂದು ಬ್ರಿಟನ್ನಿನ ಬಲಪಂಥೀಯ ಪಕ್ಷ ಇಂಡಿಪೆಂಡೆನ್ಸ್ ಪಾರ್ಟಿ ಹೇಳಿದೆ. ಇದಕ್ಕೆ ಪಕ್ಷ ನೀಡಿರುವ ಕಾರಣ ವಿಚಿತ್ರವಾಗಿದೆ.
ಬುರ್ಖಾ ಹಾಗೂ ಮುಖ ಮುಚ್ಚುವ ಬಟ್ಟೆ ಧರಿಸುವುದರಿಂದ ದೇಹಕ್ಕೆ ಸೂರ್ಯನ ಕಿರಣಗಳು ಬೀಳದೆ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ ಎಂಬ ವಾದವನ್ನು ಈ ಪಕ್ಷ ತನ್ನ ಪ್ರನಾಳಿಕೆಯ ಜತೆಗೆ ಹೂಡಿದೆ.
ಇದರ ಜತೆಗೆ ಮುಖವನ್ನು ಬಟ್ಟೆಗಳಿಂದ ಮುಚ್ಚಿದರೆ ಗುರುತು ಸಿಗುವುದಿಲ್ಲ. ಇದರಿಂದ ಸಮಾಲೋಚನೆ ಕಷ್ಟವಾಗುತ್ತದೆ. ದೌರ್ಜನ್ಯಗಳನ್ನು ಪತ್ತೆ ಹಚ್ಚುವುದು ತ್ರಾಸದಾಯಕವಾಗುತ್ತದೆ ಎಂದೂ ಅದು ನಿಷೇಧಕ್ಕೆ ಸಮಜಾಯಿಷಿ ನೀಡಿದೆ.

ಪ್ರಮುಖ ಪಕ್ಷಗಳ ಜತೆ ಪೌಲ್ ನಟ್ಟಲ್ ನೇತೃತ್ವದ ಇಂಡಿಪೆಂಡೆನ್ಸ್ ಪಕ್ಷ ಅಖಾಡಕ್ಕಿಳಿದಿದ್ದು ಈ ಪ್ರಣಾಳಿಯನ್ನು ಬಿಡುಗಡೆ ಮಾಡಿದೆ.
ಬುರ್ಖಾ ಬ್ಯಾನ್ ಮಾಡುವ ಮೂಲಕ, ನಾವು ಮಹಿಳೆಯರಿಗೆ ಅವಕಾಶಗಳನ್ನು ತೆರಯುತ್ತಿದ್ದೇವೆ. ಇದರಿಂದ ಅವರು ಜೀವನದಲ್ಲಿ ಮತ್ತು ಉದ್ಯೋಗದ ಸ್ಥಳಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬಹುದು ಎಂದು ಪಕ್ಷ ಹೇಳಿದೆ.
ಇಷ್ಟು ಮಾತ್ರವಲ್ಲ ಜನರ ನಡತೆ ನೋಡಿ ದೇಶಕ್ಕೆ ಪ್ರವೇಶ ನೀಡಬೇಕು. ಆಗ ದ್ವಿತೀಯ ದರ್ಜೆ ನಾಗರೀಕರು ದೇಶ ಪ್ರವೇಶಿಸುವುಲ್ಲ. ನಮ್ಮಒಟ್ಟು ಉದ್ದೇಶ ಬ್ರಿಟನ್ನಿನ ಮೌಲ್ಯಗಳನ್ನು ಕಾಪಾಡುವುದು ಎಂದು ಅದು ಪ್ರಣಾಳಿಕೆಯಲ್ಲಿ ಹೇಳಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications