ಆಟಿಕೆ ಪಿಸ್ತೂಲಿಂದ ಬ್ಯಾಂಕ್ ದರೋಡೆ ಮಾಡಿದ ಬಾಲಕ

ಅದನ್ನು ಕಂಡುಬೆಚ್ಚಿಬಿದ್ದ ಸಿಬ್ಬಂದಿ ಅವನ ಆದೇಶವನ್ನು ಪಾಲಿಸುತ್ತಾ, ಬ್ಯಾಂಕ್ ದರೋಡೆಗೆ ಮೌನ ಸಾಕ್ಷಿಯಾಗಿ ನಿಂತಿದ್ದಾರೆ. ಆದರೆ ಅವನ್ನು ಕೈಯಲ್ಲಿ ಹಿಡಿದಿದ್ದು ನಿಜವಾದ ಪಿಸ್ತೂಲು ಅಲ್ಲ. ಬದಲಿಗೆ, ಅವನು ಆಟಕ್ಕಾಗಿ ಬಳಸುತ್ತಿದ್ದ ಪಿಸ್ತೂಲು.
ಆದರೂ ಸಲೀಸಾಗಿ ಬ್ಯಾಂಕ್ ದೋಚಿದ ಹದಿಹರಯದ ಬಾಲಕ ಹಣ ದೋಚಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಹಾಗೆ ಪಾರಾಗಲು ಅವನು ಬಳಸಿದ ಸಾಧನ ಅವನಿಗೆ ಕೈಕೊಟ್ಟಿದೆ. ಏಕೆಂದರೆ ಅಬೋಧ ಬಾಲಕ ಬ್ಯಾಂಕ್ ದೋಚಿದ ಬಳಿಕ ಪರಾರಿಯಾಗಲು ಬಳಸಿದ್ದು ಸೈಕಲ್ ಅನ್ನು. ಸೈಕಲ್ಲಿನಲ್ಲಿ ಎಷ್ಟೂ ಅಂತ ವೇಗವಾಗಿ ಪರಾರಿಯಾಗಲು ಸಾಧ್ಯ. ಸಿಬ್ಬಂದಿ ಮತ್ತು ಪೊಲೀಸರು ಅವನ ಮೇಲೆ ಮುಗಿಬಿದ್ದು, ಹಿಡಿದು ಹಾಕಿದ್ದಾರೆ.
ಜರ್ಮನಿಯ ದಕ್ಷಿಣ ಭಾಗದಲ್ಲಿರುವ Bad Fuessingನ ಬವೇರಿಯಾ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಂದ ಸಮೀಪದಲ್ಲೇ ಇರುವ ಆಸ್ಟ್ರಿಯಾಕ್ಕೆ ಪರಾರಿಯಾಗುವುದು ಬಾಲಕನ ಉದ್ದೇಶವಾಗಿತ್ತು. ಆದರೆ ಸೈಕಲ್ ಬಳಸಿದ್ದೇ ಅವನಿಗೆ ಮುಳುವಾಗಿದ್ದು, ಸುಲಭವಾಗಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
More From
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications