ಬುಧ ಸಂಕ್ರಮಣ ಪ್ರಪಂಚ ಅಂತ್ಯದ ಸೂಚನೆಯೇ?
ಬೆಂಗಳೂರು, ಮೇ 09: ಬುಧ ಸಂಕ್ರಮಣಕ್ಕೆ ಪ್ರಪಂಚವೇ ಸಿದ್ಧವಾಗಿರುವ ಹೊತ್ತಲ್ಲಿ ಆಘಾತಕಾರಿ ಮಾಹಿತಿಯೂ ಹೊರಬಿದ್ದಿದೆ. ಪ್ರಪಂಚದ ಅಂತ್ಯ ಇಂದು ಅಂದರೆ ಸೂರ್ಯನ ಎದುರು ಬುಧ ಗ್ರಹ ಬಂದಾಗಿನಿಂದ ಆರಂಭವಾಗುತ್ತಿದೆ!
ಹೌದು,,, ಬೈಬಲ್ ನ ಅಧ್ಯಯನವೊಂದ ಇದೇ ಮಾತನ್ನು ಹೇಳುತ್ತದೆ. ಅಲ್ಲದೇ ಅದಕ್ಕೆ ಕೆಲ ಆಧಾರ ಮತ್ತು ದಾಖಲೆಗಳನ್ನು ನೀಡಿದೆ. ಮೇ 6 ರಂದು ಹೊಸ ಚಂದ್ರಮಾನ ಆರಂಭವಾಗಿದೆ. ಚಂದ್ರ ಇದೇ ವೇಳೆ ಭೂಮಿಗೆ ಅತಿ ಹತ್ತಿರಕ್ಕೆ ಬಂದಿದ್ದ.[ಕಣ್ಣು ಕಾಣದ ಅಜ್ಜಿ ಹೇಳಿದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ]

ಇದಾಗಿ ಮೂರು ದಿನದ ಅವಧಿಯಲ್ಲಿ ಬುಧ ಸಂಕ್ರಮಣ ಜರಗುತ್ತಿದೆ. ಚಂದ್ರ ಸಹ ಕುಡುಗೋಲಿನ ಆಕಾರದಲ್ಲಿ ಕಾಣಿಸಿಕೊಂಡಿದ್ದ. ದಿನಗಳ ಅವಧಿಯ ಲೆಕ್ಕವನ್ನು ಮೂರು ಎಂದು ಪರಿಗಣಿಸಲಾಗಿದೆ. ಬೈಬಲ್ ಪ್ರಕಾರ ಮೂರು ಅನಿಷ್ಟ ಸಂಖ್ಯೆ ಎಂದು ಪರಿಗಣಿಸ್ಪಟ್ಟಿದ್ದು ಪಾಪಗಳನ್ನು ಪ್ರತಿಫಲನ ಮಾಡುತ್ತದೆ,
ಯಾರಾದರೂ ಕ್ರಿಶ್ಚಿಯನ್ ಧರ್ಮದ ಜನ್ಮಸ್ಥಾನವಾದ ಜೇರುಸಲೆಂನಲ್ಲಿ ನಿಂತು ಚಂದ್ರನನ್ನು ನೋಡಿದರೆ ಆಘಾತ ಆಗುವುದು ನಿಜ, ಒರಿಯನ್ ನಕ್ಷತ್ರಗಳ ಗುಂಪಿನಲ್ಲಿ ಚಂದ್ರ ನುಂಗಿ ಹೋಗುವಂತೆ ಕಂಡುಬರುತ್ತಾನೆ.[ಬುಧ ಸಂಕ್ರಮಣದ ಸಂಪೂರ್ಣ ಮಾಹಿತಿ, ಇತಿಹಾಸ]
ಒಂದೆಡೆ ಕುಡುಗೋಲಿನಂತೆ ಕಾಣುವ ಚಂದ್ರ, ಇನ್ನೊಂದು ಕಡೆ ರಾಜದಂಡದ ನಡುವೆ ಸಿಕ್ಕಿಹಾಕಿಕೊಂಡ ಚಂದ್ರ ಭೂಮಿಯ ಅಂತ್ಯದ ಮೂನ್ಸೂಚನೆ ಎಂದು ಭಾವಿಸಲಾಗಿದೆ.
ಗ್ರಹಗಳ ಚಲನೆಯನ್ನು ಇಲ್ಲಿ ಆಧಾರಕ್ಕೆ ತೆಗೆದುಕೊಳ್ಳಲಾಗಿದೆ. ಸಿಂಹದ ಆಕಾರ ಆಕಾಶಲ್ಲಿ ಮೂಡಲಿದ್ದು ಸಿಂಹದ ಮುಂದಿನ ಕಾಲಿನ ಪಂಜಿನ ಬಳಿ ಈ ಸಂಕ್ರಮಣ ಸಂಭವಿಸಲಿರುವುದು ಭೂಮಿಯ ಅಂತ್ಯದ ಸೂಚನೆ ಎಂದು ಭಾವಿಸಲಾಗಿದೆ. ಇಂಥ ಅಧ್ಯಯನಗಳು ಏನೇ ಹೇಳಿಕೊಳ್ಳಲಿ ನಮ್ಮ ಜೀವನ ಕೊನೆಯಾಗುವವರೆಗೂ ಭೂಮಿಗೆ ಯಾವ ಆತಂಕ ಇಲ್ಲ ಬಿಡಿ. ನಾವೇ ತಂದುಕೊಂಡರೆ ಏನು ಮಾಡಲಿಕ್ಕಾಗಲ್ಲ.
ಬುಧ ಸಂಕ್ರಮಣ ನೇರಪ್ರಸಾರ ವೀಕ್ಷಣೆಮಾಡಿ
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications