Nobel Award: ನೊಬೆಲ್ ಪ್ರಶಸ್ತಿ ಪ್ರಕಟ, 2024ರ ಪ್ರಶಸ್ತಿ ಪಡೆದವರು ಯಾರು?
ಪ್ರಪಂಚದಲ್ಲಿ ಒಂದು ಮಾತು ಇದೆ, ಯಾರದ್ದೇ ಸಾಧನೆಯ ಬಗ್ಗೆ ಹೋಲಿಕೆ ಮಾಡುವಾಗ ಸಹಜವಾಗಿ 'ನೊಬೆಲ್ ಪ್ರಶಸ್ತಿ' ಎಂಬ ಪದ ಬಳಕೆ ಆಗೇ ಆಗುತ್ತದೆ. ಯಾಕಂದ್ರೆ ನೊಬೆಲ್ ಪ್ರಶಸ್ತಿಗೆ ಅಷ್ಟೊಂದು ಗೌರವ ಮತ್ತು ಹೆಸರು ಇದ್ದು, 'ನೊಬೆಲ್ ಪ್ರಶಸ್ತಿ' ಪಡೆಯುವುದೇ ಪ್ರತಿಯೊಬ್ಬ ಸಂಶೋಧಕರ ಗುರಿಯಾಗಿರುತ್ತದೆ. ಹೀಗಿದ್ದಾಗಲೇ, 2024ರ ಸಾಲಿನ ನೊಬೆಲ್ ಪ್ರಶಸ್ತಿಯನ್ನ 'ಮೈಕ್ರೋ ಆರ್ಎನ್ಎ' ಆವಿಷ್ಕರಿಸಿದ ಸಾಧಕರಿಗೆ ಅರ್ಪಿಸಲಾಗಿದೆ. ಹಾಗಾದ್ರೆ ಈ ಸಂಶೋಧನೆ ಮನುಷ್ಯರಿಗೆ ಹೇಗೆ ಸಹಾಯ ಮಾಡಲಿದೆ? ಬನ್ನಿ ತಿಳಿಯೋಣ.
'ನೊಬೆಲ್ ಪ್ರಶಸ್ತಿ' ಎಲ್ಲಾ ವಿಭಾಗದಲ್ಲೂ ನಂಬರ್ 1 ಅಂತಾ ಹೇಳಬಹುದು. ಯಾಕಂದ್ರೆ ಜಗತ್ತಿನ ಅತ್ಯಂತ ದುಬಾರಿ ಪ್ರಶಸ್ತಿ ಎಂಬ ಹೆಗ್ಗಳಿಕೆಯನ್ನು ಪಡೆದ ಈ 'ನೊಬೆಲ್' ವಿಜ್ಞಾನಿಗಳ ಪಾಲಿಗೆ ಆಸ್ಕರ್ ಅವಾರ್ಡ್ ಇದ್ದಂತೆ. 2024ರ 'ನೊಬೆಲ್ ಪ್ರಶಸ್ತಿ' ಯಾರಿಗೆ ಸಿಗಬಹುದು? ಈ ಪ್ರಶಸ್ತಿ ಪಡೆಯಲಿರುವ ಶ್ರಮಜೀವಿ ಯಾರು? ಎಂಬ ಪ್ರಶ್ನೆಗಳು ಕಳೆದ ಕೆಲವು ದಿನಗಳಿಂದ, ಸಾಕಷ್ಟು ಕುತೂಹಲ ಕೂಡ ಕೆರಳಿಸಿತ್ತು. ಇಂತಹ ಸಮಯದಲ್ಲೇ 'ಮೈಕ್ರೋ ಆರ್ಎನ್ಎ' ಸಂಶೋಧಕರಿಗೆ ಈಗ 2024ರ 'ನೊಬೆಲ್ ಪ್ರಶಸ್ತಿ' ನೀಡಲಾಗಿದೆ. ಹಾಗಾದ್ರೆ 2024ರ ನೊಬೆಲ್ ಪ್ರಶಸ್ತಿ ಪಡೆದ ಸಾಧಕರು ಯಾರು? ಯಾವ ದೇಶದವರು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ನೊಬೆಲ್ ಪಡೆದ ಸಾಧಕರು ಯಾರು?
ಅಷ್ಟಕ್ಕೂ, ಮೈಕ್ರೋ ಆರ್ಎನ್ಎ ಆವಿಷ್ಕಾರ ಮುನಷ್ಯರ ಭವಿಷ್ಯಕ್ಕೆ ದೊಡ್ಡ ಕೊಡುಗೆಯನ್ನ ನೀಡಲಿದೆ. ಇದೇ ಕಾರಣಕ್ಕೆ ಅಮೆರಿಕದ ವಿಕ್ಟರ್ ಆಯಂಬ್ರೋಸ್ & ಗ್ಯಾರಿ ರುಕುನ್ ಅವರಿಗೆ 2024ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅಂದಹಾಗೆ ಇವರ ಈ ಸಂಶೋಧನೆ, ಜೀವಿಗಳ ಬೆಳವಣಿಗೆ & ಕಾರ್ಯ ಚಟುವಟಿಕೆಗಳಲ್ಲಿ ಜೀನ್ಗಳ ಪಾತ್ರದ ಬಗ್ಗೆ ಕಠಿಣ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಯಶಸ್ಸು ತಂದುಕೊಟ್ಟಿದೆ. ಈ ಜೋಡಿ ಇದೇ ವೇಳೆ ಕಂಡುಹಿಡಿದ ಮೈಕ್ರೋ ಆರ್ಎನ್ಎ ಸಂಶೋಧನೆಗೆ ಇದೀಗ ನೊಬೆಲ್ ಪ್ರಶಸ್ತಿ ನೀಡಿದ್ದು ಗಮನ ಸೆಳೆದಿದೆ.
ಸಂಶೋಧನೆ ಮೂಲಕ ಮನುಷ್ಯರಿಗೆ...
ಒಟ್ನಲ್ಲಿ 'ನೊಬೆಲ್ ಪ್ರಶಸ್ತಿ' ಜಾಗತಿಕ ಮಟ್ಟದಲ್ಲಿ ಎಂದೆಂದಿಗೂ ಅತ್ಯಂತ ದೊಡ್ಡ ಪ್ರಶಸ್ತಿ ಎಂಬ ಸ್ಥಾನ ಹೊಂದಿದೆ. ಹಾಗೇ ಈ ಪ್ರಶಸ್ತಿಗೆ ಇರುವ ಗೌರವ ಎಂದೆಂದಿಗೂ ಕಡಿಮೆ ಆಗಲ್ಲ ಎನ್ನಬಹುದು. ಅದರಲ್ಲೂ 'ನೊಬೆಲ್ ಪ್ರಶಸ್ತಿ' ಪಡೆಯುವ ಸಾಧಕರಿಗೆ ಸಿಗುವ ಹಣ ಕೂಡ ದೊಡ್ಡ ಪ್ರಮಾಣದಲ್ಲೇ ಇರುತ್ತದೆ. ಪ್ರತಿವರ್ಷ ಕೂಡ ವಿವಿಧ ವಿಭಾಗಗಳಲ್ಲಿ ಸಾಧನೆಯನ್ನ ಮಾಡುವವರಿಗೆ ನೊಬೆಲ್ ಪ್ರಶಸ್ತಿಯನ್ನ ನೀಡಲಾಗುತ್ತದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications