Singapore: ಈ ಕೀಟ ತಿಂದರೆ ಇಲ್ಲ ತೊಂದರೆ... ಸಿಂಗಾಪುರದಲ್ಲಿ 16 ಜಾತಿಯ ಕೀಟಗಳ ಸೇವನೆಗೆ ಒಪ್ಪಿಗೆ
ಸಿಂಗಾಪುರದ ಆಹಾರ ಪ್ರಾಧಿಕಾರ (ಎಸ್ಎಫ್ಎ) ಜುಲೈ 8 ರಂದು ಸುಮಾರು 16 ಕೀಟ ಪ್ರಭೇದಗಳನ್ನು ಆಹಾರದಲ್ಲಿ ಬಳಕೆಗೆ ಅನುಮೋದಿಸಿದೆ. ಕ್ರಿಕೆಟ್ಗಳು, ಮಿಡತೆಗಳು ಮತ್ತು ಹುಳುಗಳು ಈ ಪಟ್ಟಿಯಲ್ಲಿ ಸೇರಿವೆ.
'ಹೌಸ್ ಆಫ್ ಸೀಫುಡ್' ರೆಸ್ಟೋರೆಂಟ್ನ ಮುಖ್ಯ ಕಾರ್ಯನಿರ್ವಾಹಕ ಫ್ರಾನ್ಸಿಸ್ ಇಂಗ್ ಅವರು 30 ಕೀಟಗಳ ಮೆನುವನ್ನು ಸಿದ್ಧಪಡಿಸಿ ಇವುಗಳನ್ನು ಸೇವನೆಗೆ ಅಥವಾ ಆಹಾರದಲ್ಲಿ ಬಳಕೆಗೆ ಅನುಮೋದನೆ ಕೋರಿ ಅರ್ಜಿ ಸಲ್ಲಿಸಿದ್ದರು. ಇವುಗಳ ಪೈಕಿ 16 ವಿವಿಧ ಪ್ರಭೇದಗಳ ಕೀಟಗಳಿಗೆ ಅನುಮೋದನೆ ಸಿಕ್ಕಿದೆ. ಹೀಗಾಗಿ ಇಂದಿನಿಂದ ಸಿಂಗಾಪರ ರೆಸ್ಟೋರೆಂಟ್ಗಳಲ್ಲಿ 16 ಬಗೆಯ ಹುಳುಗಳು ಮತ್ತು ಕ್ರಿಕೆಟ್ಗಳನ್ನು ಆಹಾರದಲ್ಲಿ ಬಳಸಲಾಗುತ್ತದೆ.

ಅನುಮೋದನೆಯನ್ನು ಪಡೆದ ಮೊದಲ ದಿನವೇ, ರೆಸ್ಟೋರೆಂಟ್ ಕೀಟ-ಆಧಾರಿತ ಭಕ್ಷ್ಯಗಳಿಗಾಗಿ ಕೋರಿ ದಿನಕ್ಕೆ ಐದರಿಂದ ಆರು ಕರೆಗಳನ್ನು ಸ್ವೀಕರಿಸಿದೆ ಎಂದು ಫ್ರಾನ್ಸಿಸ್ ಹೇಳಿದ್ದಾರೆ.
ಅನೇಕ ಗ್ರಾಹಕರು ವಿಶೇಷವಾಗಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇಂಥಹ ಕೀಟಗಳ ಖಾದ್ಯಗಳನ್ನು ಸೇವಿಸಲು ಬಯಸುತ್ತಾರೆ. ವಿವಿಧ ಕೀಟಗಳ ರುಚಿ ನೋಡಲು ಇಷ್ಟಪಡುತ್ತಾರೆ. ಹಾಗಾಗಿ ನಾವು ಅವರಿಗೆ ಹಲವು ಆಯ್ಕೆಗಳನ್ನು ನೀಡುತ್ತೇನೆ ಎಂದು ಫ್ರಾನ್ಸಿಸ್ ಖುಷಿಯಿಂದ ಹೇಳಿಕೊಂಡಿದ್ದಾರೆ.
ಕೀಟಗಳ ಆಹಾರದ ಮಾರಾಟದಿಂದ ಅವರ ಆದಾಯ ಸುಮಾರು 30 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಫ್ರಾನ್ಸಿಸ್ ಅವರು ನಿರೀಕ್ಷಿಸುತ್ತಾರೆ.

ಸ್ಟ್ರೈಟ್ಸ್ ಟೈಮ್ಸ್ ಅಕ್ಟೋಬರ್ 2022 ರಲ್ಲಿ ಸಿಂಗಾಪುರದ ಆಹಾರ ಪ್ರಾಧಿಕಾರ 16 ಕೀಟಗಳ ಸೇವನೆಯನ್ನು ಅನುಮೋದಿಸುವ ಸಾಧ್ಯತೆಯ ಕುರಿತು ಸಾರ್ವಜನಿಕ ಚರ್ಚೆಗಳನ್ನು ಪ್ರಾರಂಭಿಸಿತ್ತು. ಇದಕ್ಕೆ ಸಾರ್ವಜನಿಕರಿಂದ ಅನುಮತಿ ಸಿಕ್ಕ ಬೆನ್ನಲ್ಲೆ ಕಳೆದ ವರ್ಷದ ದ್ವಿತೀಯಾರ್ಧದಲ್ಲಿ ಈ ಕೀಟಗಳ ಸೇವನೆಯನ್ನು ಅನುಮೋದಿಸುವುದಾಗಿ ಸಂಸ್ಥೆಯು ಹೇಳಿತ್ತು. ಆದರೆ ಅದನ್ನು ಈ ವರ್ಷದಲ್ಲಿ ಅನುಮೋದಿಸಲಾಗಿದೆ.
ಈ ಸಂದರ್ಭದಲ್ಲಿ ಸಿಂಗಾಪುರದ ಆಹಾರ ಸಂಸ್ಥೆಯು ಮಾನವ ಸೇವಿಸಲು ಕೀಟಗಳನ್ನು ಬೆಳೆಸಲು ಯೋಜಿಸುವವರು ಸಂಸ್ಥೆಯ ಮಾರ್ಗಸೂಚಿಗಳನ್ನು ಪೂರೈಸಬೇಕು ಎಂದು ಹೇಳಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications