ಉತ್ತರಾಖಂಡ್ ನಲ್ಲಿ ಬಿಜೆಪಿಗೆ ಐತಿಹಾಸಿಕ ಜಯ
ಗಿರಿಶಿಖರಗಳ ನಾಡು ಉತ್ತರಾಖಂಡ್ ರಾಜ್ಯದಲ್ಲಿ ಯಾರಿಗೆ ಕಿರೀಟ ಸಿಗಲಿದೆ. ಮತದಾರರ ಒಲವು ಯಾವ ಪಕ್ಷಕ್ಕೆ ಇದೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ಸಮಯ ಬಂದಾಗಿದೆ. ಲೈವ್ ಅಪ್ಡೇಟ್ಸ್ ನೋಡಿ
ಬೆಂಗಳೂರು, ಮಾರ್ಚ್ 11: ಗಿರಿಶಿಖರಗಳ ನಾಡು, ದೇವತೆಗಳ ನಾಡು ಉತ್ತರಾಖಂಡ್ ರಾಜ್ಯದಲ್ಲಿ ಕೇಸರಿ ಪಡೆ ಕಿರೀಟ ಧರಿಸಿದೆ. ಮತದಾರರ ಒಲವು ಯಾವ ಪಕ್ಷಕ್ಕೆ ಇದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹರೀಶ್ ಅವರ ಕಾಂಗ್ರೆಸ್ ಸರ್ಕಾರ ನೆಲಕಚ್ಚಿದೆ.
ಫೆಬ್ರವರಿ 15ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಮಾರ್ಚ್ 11 ಮತ ಎಣಿಕೆ ಮುಕ್ತಾಯವಾಗಿದೆ. ಲೈವ್ ಅಪ್ಡೇಟ್ ನಿಮಗೆ ಇಲ್ಲಿ ಸಿಗಲಿದೆ...[ಚುನಾವಣಾ ಎಕ್ಸಿಟ್ ಪೋಲ್ ಎಷ್ಟು ನಿಜ? ಎಷ್ಟು ಸುಳ್ಳು?]
[ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಗೋವಾ]
1.00: ಈಗಿನ ಟ್ರೆಂಡ್ : 70 ಕ್ಷೇತ್ರಗಳಲ್ಲಿ ಬಿಜೆಪಿ 56, ಕಾಂಗ್ರೆಸ್ 11, ಇತರೆ 3
12.30: ಕಾಂಗ್ರೆಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿ ಹರೀಶ್ ರಾವತ್ ಎರಡೂ ಕ್ಷೇತ್ರಗಳಲ್ಲೂ ಸೋಲು.
9.50: ಮುನ್ನಡೆ 68(70): ಬಿಜೆಪಿ 54, ಕಾಂಗ್ರೆಸ್ 12, ಇತರೆ 2
9.40: ಕಾಂಗ್ರೆಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿ ಹರೀಶ್ ರಾವತ್ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ
9.35: 62 ಕ್ಷೇತ್ರಗಳ ಟ್ರೆಂಡ್: ಬಿಜೆಪಿ 48, ಕಾಂಗ್ರೆಸ್ 12, ಇತರೆ 2 ಮುನ್ನಡೆ
9.30: ಪ್ರಮುಖ ಅಭ್ಯರ್ಥಿಗಳ ಸ್ಥಿತಿ ಗತಿ:
ಮುನ್ನಡೆ: ಕಿಶೋರ್ ಉಪಾಧ್ಯಾಯ್(ಕಾಂಗ್ರೆಸ್), ರಿತು ಖಂಡೂರಿ ಭೂಷಣ್ (ಬಿಜೆಪಿ), ಅಜಯ್ ಭಟ್ (ಬಿಜೆಪಿ),ಯಶ್ಪಾಲ್ ಆರ್ಯ(ಬಿಜೆಪಿ)
ಹಿನ್ನಡೆ: ಹರೀಶ್ ರಾವತ್ (ಹರಿದ್ವಾರ) (ಕಾಂಗ್ರೆಸ್) ಶೈಲೇಂದ್ರ ಸಿಂಗ್ ರಾವತ್(ಕಾಂಗ್ರೆಸ್), ಸತ್ಪಾಲ್ ಮಹಾರಾಜ್ (ಬಿಜೆಪಿ), ಇಂದಿರಾ ಹೃದಯೇಶ್ (ಕಾಂಗ್ರೆಸ್),

9.10: 58 ಕ್ಷೇತ್ರಗಳ ಟ್ರೆಂಡ್: ಬಿಜೆಪಿ 37, ಕಾಂಗ್ರೆಸ್ 17, ಇತರೆ 4 ಮುನ್ನಡೆ
9.05 : 70 ಕ್ಷೇತ್ರಗಳಲ್ಲಿ 637 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ. ಹರಿದ್ವಾರದಲ್ಲಿ ಮುನ್ನಡೆ ಪಡೆದ ಸಿಎ ಹರೀಶ್ ರಾವತ್.
Chief Minister Harish Rawat leading from Haridwar Rural seat #ElectionResults #Uttarakhand pic.twitter.com/KhcPDIl3za
— ANI (@ANI_news) March 11, 2017
9.00: 33 ಕ್ಷೇತ್ರಗಳ ಟ್ರೆಂಡ್: ಬಿಜೆಪಿ 22 , ಕಾಂಗ್ರೆಸ್ 10 ರಲ್ಲಿ, ಇತರೆ 1 ಮುನ್ನಡೆ
8.50: 7 ಕ್ಷೇತ್ರಗಳ ಟ್ರೆಂಡ್: ಬಿಜೆಪಿ 5 , ಕಾಂಗ್ರೆಸ್ 2ರಲ್ಲಿ ಮುನ್ನಡೆ
8.45: ಉತ್ತರಾಖಂಡ್ ನಲ್ಲಿ ಬಿಜೆಪಿಗೆ 2 ಕ್ಷೇತ್ರಗಳಲ್ಲಿ ಮೊದಲ ಮುನ್ನಡೆ
8.40 : ಡೆಹ್ರಾಡೂನ್ ನಗರದ 9 ಅಸೆಂಬ್ಲಿ ಸ್ಥಾನಕ್ಕೆ ಮತಎಣಿಕೆ ಜಾರಿ
8.30: ಕೆಲ ಮತ ಕೇಂದ್ರಗಳಲ್ಲಿ ಮತ ಎಣಿಕೆ ವಿಳಂಬ, ಶನಿವಾರ ಬೆಳಗ್ಗೆ ಹಿಮ ಮಳೆಯ ಸ್ವಾಗತ
8.15: ಪ್ರಮುಖ ಅಭ್ಯರ್ಥಿಗಳು ಕಿಶೋರ್ ಉಪಾಧ್ಯಾಯ್(ಕಾಂಗ್ರೆಸ್), ಹರೀಶ್ ರಾವತ್ (ಕಾಂಗ್ರೆಸ್), ರಿತು ಖಂಡೂರಿ ಭೂಷಣ್ (ಬಿಜೆಪಿ), ಶೈಲೇಂದ್ರ ಸಿಂಗ್ ರಾವತ್(ಕಾಂಗ್ರೆಸ್), ಸತ್ಪಾಲ್ ಮಹಾರಾಜ್ (ಬಿಜೆಪಿ), ಅಜಯ್ ಭಟ್ (ಬಿಜೆಪಿ), ಸಂಜೀಯ್ ಆರ್ಯ (ಬಿಜೆಪಿ), ಇಂದಿರಾ ಹೃದಯೇಶ್ (ಕಾಂಗ್ರೆಸ್), ಯಶ್ಪಾಲ್ ಆರ್ಯ(ಬಿಜೆಪಿ)
8.00: 5 ರಾಜ್ಯಗಳ 157 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭ
7.30: ಮತ ಎಣಿಕೆ ಕೇಂದ್ರಗಳಲ್ಲಿ ಮೊದಲಿಗೆ ಅಂಚೆ ಮತಗಳ ಎಣಿಕೆ. 8 ಗಂಟೆಯಿಂದ ಎಲೆಕ್ಟ್ರಾನಿಕ್ ಮತ ಯಂತ್ರದಿಂದ ಎಣಿಕೆ ಆರಂಭ.
7.00: ಮತ ಎಣಿಕೆ ಕೇಂದ್ರದ ಚಿತ್ರ:
#UttrakhandElection2017: Counting of votes for all 70 Assembly constituencies to start at 08:00am today. pic.twitter.com/I96zxqFitX
— All India Radio News (@airnewsalerts) March 11, 2017
70 ಅಸೆಂಬ್ಲಿ ಸ್ಥಾನವುಳ್ಳ ಉತ್ತರಾಖಂಡ್ ಅಸೆಂಬ್ಲಿಯ ಈಗಿನ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರೆ (3).[LIVE : ಉತ್ತರಪ್ರದೇಶದಲ್ಲಿ ಏನಾಗಲಿದೆ? ಬಿಜೆಪಿ ಇತಿಹಾಸ ನಿರ್ಮಿಸುವುದೆ]

ಹಾಲಿ ಮುಖ್ಯಮಂತ್ರಿ: ಕಾಂಗ್ರೆಸ್ಸಿನ ಹರೀಶ್ ರಾವತ್.
ಬಹುಮತ ಸಾಬೀತು ಪಡಿಸಲು ಬೇಕಾದ ಸ್ಥಾನಗಳು : 36

ಚಾಣಕ್ಯ ಭವಿಷ್ಯ: ಉತ್ತರಾಖಂಡ್ ರಾಜ್ಯದಲ್ಲಿ ಮತ್ತೊಮ್ಮೆ ಕೇಸರಿ ಬಾವುಟ ಹಾರಾಡಲಿದೆ ಎಂದು ಚಾಣಕ್ಯ ಸಂಸ್ಥೆ ಚುನಾವಣೆ ನಂತರದ ಸಮೀಕ್ಷೆ ಹೇಳುತ್ತಿದೆ.[24 ಗಂಟೆ ವಿದ್ಯುತ್, ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ]
ಎಕ್ಸಿಟ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 53 ಸ್ಥಾನ ಲಭಿಸಲಿದ್ದು, ಕಾಂಗ್ರೆಸ್ ಗೆ 15 ಹಾಗೂ ಇತರೆ 2 ಗಳಿಸಲಿದೆ. ರಾವತ್ ಅವರ ಕಾಂಗ್ರೆಸ್ ಸರ್ಕಾರ ಭಾರಿ ಮುಖಭಂಗ ಅನುಭವಿಸಲಿದೆ ಎನ್ನಲಾಗಿದೆ. [ಎನ್ ಡಿಟಿವಿ : ಸಮೀಕ್ಷೆಗಳ ಸಮೀಕ್ಷೆ]
ಸಮೀಕ್ಷೆಗಳ ಸರಾಸರಿಯಂತೆ ಬಿಜೆಪಿಗೆ 43, ಕಾಂಗ್ರೆಸ್ 23, ಇತರೆ 4
(ಒನ್ಇಂಡಿಯಾ ಸುದ್ದಿ)
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications