ಅ.28: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್
ಬೆಂಗಳೂರು, ಅ.28: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
16.30:
ಮಹಾರಾಷ್ಟ್ರ
ಸಿಎಂ
ಆಗಿ
ದೇವೇಂದ್ರ
ಫಡ್ನವೀಸ್
ಅವರನ್ನು
ಮಂಗಳವಾರ
ನಡೆದ
ಶಾಸಕಾಂಗ
ಸಭೆಯಲ್ಲಿ
ಆಯ್ಕೆ
ಮಾಡಲಾಗಿದೆ.
ವೀಕ್ಷಕರಾದ
ರಾಜನಾಥ್
ಸಿಂಗ್
ಹಾಗೂ
ಜೆಪಿ
ನಡ್ಡಾ
ಸಭೆಯಲ್ಲಿ
ಉಪಸ್ಥಿತರಿದ್ದಾರೆ.
16.25:
ಮಹಾರಾಷ್ಟ್ರ
ಸಿಎಂ
ಸ್ಥಾನಕ್ಕೆ
ದೇವೇಂದ್ರ
ಫಡ್ನವೀಸ್
ಹೆಸರನ್ನು
ಸೂಚಿಸಿದ
ಏಕನಾಥ್
ಖಡ್ಸೆ.
16.15:
ಮಹಾರಾಷ್ಟ್ರ
ಸಿಎಂ
ಆಯ್ಕೆ
ಕುರಿತಂತೆ
ಶಾಸಕಾಂಗ
ಪಕ್ಷದ
ಸಭೆ
ಆರಂಭಗೊಂಡಿದೆ.
15.30:
ದೆಹಲಿಯಲ್ಲಿ
ಮತ್ತೊಮ್ಮೆ
ಚುನಾವಣೆ
ನಡೆದರೆ
ಬಿಜೆಪಿಗೆ
ಸೋಲು
ಖಚಿತಳ್
ಅರವಿಂದ್
ಕೇಜ್ರಿವಾಲ್,
ಮಾಜಿ
ಮುಖ್ಯಮಂತ್ರಿ
14.20:
ನನಗೀಗ
ದೆಹಲಿ
ರಾಜಕಾರಣದಲ್ಲಿ
ಆಸಕ್ತಿಯಿಲ್ಲ
ಎಂದು
ದೆಹಲಿಯ
ಮಾಜಿ
ಮುಖ್ಯಮಂತ್ರಿ
ಶೀಲಾ
ದೀಕ್ಷಿತ್
ಅವರು
ಪ್ರತಿಕ್ರಿಯಿಸಿದ್ದಾರೆ.
14.00:
ದೆಹಲಿಯಲ್ಲಿ
ಸರ್ಕಾರ
ರಚನೆಗೆ
ಕಸರತ್ತು
ಮುಂದುವರೆದಿದೆ
ಬಿಜೆಪಿಯಲ್ಲಿ
29
ಶಾಸಕರು
ಮತ್ತು
ಎಎಪಿಯಲ್ಲಿ
27
ಶಾಸಕರು
ಇದ್ದಾರೆ.
ಸರ್ಕಾರ
ರಚನೆ
ಮಾಡಬೇಕಾದರೆ
ಕನಿಷ್ಠ
36
ಶಾಸಕರ
ಬೆಂಬಲ
ಬೇಕಾಗಿದೆ.
13.30:
ದೆಹಲಿಯಲ್ಲಿ
ಅಧಿಕಾರಕ್ಕಾಗಿ
ಕುದುರೆ
ವ್ಯಾಪಾರ
ನಡೆಸಲ್ಲ,
ಚುನಾವಣೆ
ಎದುರಿಸಲು
ಸಿದ್ಧ
ಎಂದು
ಕೇಂದ್ರ
ಸಚಿವ
ವೆಂಕಯ್ಯ
ನಾಯ್ಡು
ಹೇಳಿದ್ದಾರೆ.
12.30:
ಗವರ್ನರ್
ಲೆ.
ನಸೀಬ್
ಜಂಗ್
ಅವರಿಂದ
ಸರ್ಕಾರ
ರಚನೆ
ಆಹ್ವಾನ
ಬಂದರೂ
ಸರ್ಕಾರ
ರಚಿಸಲು
ದೆಹಲಿ
ಬಿಜೆಪಿ
ಸಿದ್ಧವಿಲ್ಲ
ಎಂಬ
ಮಾಹಿತಿ
ಹೊರಬಿದ್ದಿದೆ.
11.10: ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ವಿಷಯದಲ್ಲಿ ವಿಳಂಬ ನೀತಿ ಅನುಸರಿಸಿದರೆ ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಎಚ್ಚರಿಸಿದ್ದಾರೆ.
9.30: ಮಹಾರಾಷ್ಟ್ರದಲ್ಲಿ ಬಿಜೆಪಿ ಶಾಸಕರು ಮಂಗಳವಾರ ಸಭೆ ಸೇರಿ ಮುಂದಿನ ಸಿಎಂ ಯಾರು ಎಂಬುದನ್ನು ಆಯ್ಕೆ ಮಾಡಿ ಘೋಷಿಸಲಿದ್ದಾರೆ. ದೇವೇಂದ್ರ ಫಡ್ನವೀಸ್ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ.
9.20:
ದೆಹಲಿ
ಗವರ್ನರ್
ಲೆ.
ನಸೀಬ್
ಜಂಗ್
ಅವರು
ಬಹುಮತ
ಹೊಂದಿರುವ
ದೊಡ್ಡ
ಪಕ್ಷಕ್ಕೆ
ಸರ್ಕಾರ
ಸ್ಥಾಪನೆ
ಆಹ್ವಾನ
ನೀಡಲು
ಮುಂದಾಗಿರುವುದಕ್ಕೆ
ರಾಷ್ಟ್ರಪತಿ
ಪ್ರಣಬ್
ಮುಖರ್ಜಿ
ಅವರು
ಓಕೆ
ಎಂದಿದ್ದಾರೆ.
9.15: ಬಿಜೆಪಿ ದೆಹಲಿಯಲ್ಲಿ ಅಸೆಂಬ್ಲಿ ವಿಸರ್ಜನೆ ಮಾಡುವ ಧೈರ್ಯ ಮಾಡುತ್ತಿಲ್ಲ ಏಕೆ? ಚುನಾವಣೆ ಎದುರಿಸುವುದು ಕಷ್ಟವೇ ಎಂದು ಆಮ್ ಆದ್ಮಿ ಪಕ್ಷದ ಮನೀಶ್ ಸಿಸೋಡಿಯಾ ಹೇಳಿದ್ದಾರೆ.