ಯುಪಿ ಪಾಲಿಕೆ ಫಲಿತಾಂಶ: 198 ಪೈಕಿ 79ರಲ್ಲಿ ಬಿಜೆಪಿ ಮುನ್ನಡೆ
ಲಕ್ನೋ, ಡಿಸೆಂಬರ್ 01: ಯೋಗಿ ಆದಿತ್ಯನಾಥ್ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಕ್ಕೆ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದು, ಶುಕ್ರವಾರದಂದು ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಇದರ ನೇರ್ ಅಪ್ಡೇಟ್ಸ್ ಇಲ್ಲಿದೆ....
26 ಜಿಲ್ಲೆಗಳ 652 ಪಾಲಿಕೆಗಳಿಗೆ ಮೂರು ಸುತ್ತಿನಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ಶೇ 53ರಷ್ಟು, ನವೆಂಬರ್ 22 ಹಾಗೂ 26ರಂದು ಶೇ52.49ರಷ್ಟು ಹಾಗೂ ಶೇ 49.3ರಷ್ಟು ಮತದಾನ ನಡೆದಿತ್ತು.

ಉತ್ತರಪ್ರದೇಶದ ನಗರ ಪಾಲಿಕೆ ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ಸ್ :
15.00: 16 ನಗರ ಪಾಲಿಕೆ: 10 ಬಿಜೆಪಿ ಅಭ್ಯರ್ಥಿ ಗೆಲುವು, 4ರಲ್ಲಿ ಮುನ್ನಡೆ
13.25: ಮುನ್ಸಿಪಲ್ ಕೌನ್ಸಿಲ್ (ನಗರ ಪಾಲಿಕೆ) ಸ್ಥಾನಮಾನ: 198 ಸೀಟುಗಳು
ಬಿಜೆಪಿ 79
ಬಿಎಸ್ ಪಿ 41
ಎಸ್ ಪಿ: 47
ಕಾಂಗ್ರೆಸ್ : 11
ಇತರೆ: 20
13.00 : ಬರೇಲಿ ಮುನ್ಸಿಪಲ್ ಕಾರ್ಪೊರೇಷನ್ (ನಗರ ನಿಗಮ): ಬಿಜೆಪಿ ಅಭ್ಯರ್ಥಿ ಉಮೇಶ್ ಗೌತಮ್ ಅವರು 12,752 ಮತಗಳಿಂದ ಮುನ್ನಡೆ ಪಡೆದುಕೊಂಡಿದ್ದಾರೆ.
12.45: ಅಮೇಥಿ ಮುನ್ಸಿಪಲ್ ಕೌನ್ಸಿಲ್ (ನಗರ ಪಾಲಿಕೆ) : ಸಮಾಜವಾದಿ ಪಕ್ಶದ ಅಭ್ಯರ್ಥಿ ಗೌರಿಗಂಜ್ ನಲ್ಲಿ ಮುನ್ನಡೆ, ಬಿಜೆಪಿ ಜಾಯಿಸ್ ನಲ್ಲಿ ಮುನ್ನಡೆ
12.30: ಬಿಜೆಪಿ ಅಭ್ಯರ್ಥಿ ಮೀರಾ ಆಗರವಾಲ್ ಅವರು ಲಕ್ಕಿ ಡ್ರಾ ಮೂಲಕ ವಿಜೇತೆ. ಮಥುರಾದ ವಾರ್ಡ್ 56ರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ(874ಮತಗಳು) ಸಾಧಿಸಿದ್ದವು.
11.10: 16 ಪಾಲಿಕೆಗಳಲ್ಲಿ ಬಿಜೆಪಿಗೆ 13ರಲ್ಲಿ ಮುನ್ನಡೆ
10.05: ಬದಲಾದ ಟ್ರೆಂಡ್: ಮೀರತ್ ನಲ್ಲಿ ಬಿಎಸ್ ಪಿ ಮುನ್ನಡೆ
10.00 : ಗೋರಖ್ ಪುರ ಮೇಯರ್ ಸ್ಥಾನದ ಬಿಜೆಪಿ ಅಭ್ಯರ್ಥಿ ಸೀತಾರಮ್ ಜೈಸ್ವಾಲ್ ಮುನ್ನಡೆ
9.50: ಬಿಜೆಪಿ ಮುನ್ನಡೆ: ವಾರಣಾಸಿ, ಅಲಹಾಬಾದ್, ಲಕ್ನೋ, ಕಾನ್ಪುರ್, ಗಾಜಿಯಬಾದ್, ಮೀರತ್, ಗೋರಖ್ ಪುರ್, ಮೊರಾದಾಬಾದ್, ಬರೇಲಿ, ಅಯೋಧ್ಯಾ
9.45: ಬಿಎಸ್ಪಿ ಮುನ್ನಡೆ: ಫಿರೋಜಾಬಾದ್, ಸರಹನಪುರ್, ಅಲಿಘರ್, ಝಾನ್ಸಿ, ಆಗ್ರಾ
9.30: ಮಥುರಾದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ.
#raajdhaanee me matgananaa sthal par ginatee jaaree. #UPCivicPollsResults pic.twitter.com/WkY6tRy2wS
— UttarPradesh . Org (@WeUttarPradesh) December 1, 2017
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು












Click it and Unblock the Notifications