ವಿತ್ತೀಯ ಕೊರತೆ ಸಂಖ್ಯೆ ಬಗ್ಗೆ ಸಚಿವೆಯು ಹುಬ್ಬೇರುವಂತೆ ಮಾಡಿದ್ದು ಹೇಗೆ?
ಸಾಮಾನ್ಯವಾಗಿ ವಿತ್ತ ಸಚಿವರ ಅಭ್ಯಾಸ ಏನಾಗಿರುತ್ತದೆ ಅಂದರೆ, ವಿತ್ತೀಯ ಕೊರತೆಯ ಸಂಖ್ಯೆಯನ್ನು ಬಜೆಟ್ ಭಾಷಣದ ಆರಂಭದಲ್ಲಿ ಅಥವಾ ಮಧ್ಯದಲ್ಲಿ ಬಹಿರಂಗ ಮಾಡುವುದು ರೂಢಿ. ಈ ಸಂಖ್ಯೆ ಬಹಳ ಮುಖ್ಯವಾದದ್ದು ಹಾಗೂ ಇದನ್ನು ಆರ್ಥಿಕ ತಜ್ಞರು, ವಿಶ್ಲೇಷಕರು, ರೇಟಿಂಗ್ ಏಜೆನ್ಸಿಗಳು ಮುಂತಾದವು ಗಂಭೀರವಾಗಿ ಗಮನಿಸುವಂತಾಗುತ್ತದೆ.
ಅಂದಹಾಗೆ ವಿತ್ತೀಯ ಕೊರತೆ ಅಂದರೆ, ಸರಕಾರದ ಆದಾಯ ಹಾಗೂ ಖರ್ಚಿನ ಮಧ್ಯದ ವ್ಯತ್ಯಾಸ.
ಹಲವರ ನಿರೀಕ್ಷೆ ಇದ್ದದ್ದು ಜಿಡಿಪಿಗೆ 3.4 ಪರ್ಸೆಂಟ್ ಗೆ ಸ್ವಲ್ಪ ಹೆಚ್ಚಿರಬಹುದು ಎಂದಾಗಿತ್ತು. ಆದರೆ ಅರ್ಥಿಕ ಹಿಂಜರಿಕೆ ಪರಿಣಾಮ, ಎಚ್ಚರಿಕೆ ವಹಿಸಲು ಅನುಕೂಲ ಆಗಿದೆ. ಅಚ್ಚರಿ ಏನೆಂದರೆ, 2019-20ರ ಅವಧಿಗೆ ಜಿಡಿಪಿಯ 3.3 ಪರ್ಸೆಂಟ್ ಆಗಬಹುದು ಎಂದಾಗ. ಇದು ವಿತ್ತ ಸಚಿವರ ಶ್ರಮವನ್ನು ತೋರಿಸುತ್ತದೆ.

ಆದರೆ, ಇದನ್ನು ಯಾಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂಚಿತವಾಗಿ ತಿಳಿಸಲಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಬಜೆಟ್ ಶಿಫಾರಸು ಮಾಡಿದಾಗಲೇ ಇದನ್ನು ಘೋಷಿಸಬೇಕಿತ್ತು. ಇದೇ ಕಾರಣಕ್ಕೆ, ಸರಕಾರ ಏನನ್ನೋ ಮುಚ್ಚಿಡುತ್ತಿದೆ ಎಂದು ಗುಮಾನಿ ಪಡುವಂತಾಯಿತು. ಅಂತಿಮವಾಗಿ ನಿರ್ಮಲಾ ಏನನ್ನೂ ಮುಚ್ಚಿಟ್ಟಿಲ್ಲ ಎಂಬುದು ತಿಳಿಯಿತು.
ಒಂದು ವೇಳೆ ಜಿಡಿಪಿಯ 3.3 ಪರ್ಸೆಂಟ್ ಅನ್ನೋದು ಅದ್ಭುತವಾದ ಸಂಖ್ಯೆ ಅನ್ನೋದಾದರೆ ವಿಶ್ಲೇಷಕರು ಖಂಡಿತಾ ಖುಷಿ ಪಟ್ಟಿರಬೇಕು. ಅಂತಿಮವಾಗಿ ಎಲ್ಲ ಸರಿಯಿತು ಎಂದು ತಿಳಿಯಿತು.
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
BESCOM Mithra: 'ಬೆಸ್ಕಾಂ ಮಿತ್ರ' ಸೇವೆ ತಾತ್ಕಾಲಿಕ ಸ್ಥಗಿತ, ಸುಧಾರಿತ ವ್ಯವಸ್ಥೆ ಶೀಘ್ರವೇ ಲಭ್ಯ












Click it and Unblock the Notifications