ಸೋನು 'ಅಜಾನ್' ವಿವಾದಕ್ಕೆ ಟ್ವಿಟ್ಟರಲ್ಲಿ ಮಿಶ್ರ ಪ್ರತಿಕ್ರಿಯೆ
ಗಾಯಕ ಸೋನು ನಿಗಮ್ ಅವರು ನಾನು ಮುಸ್ಲಿಂ ಅಲ್ಲ, ನಾನ್ಯಾಕೆ ಅಜಾನ್ (ಮುಸ್ಲಿಮರು ಬೆಳಗ್ಗೆ ಮಾಡುವ ನಮಾಜು) ಗೆ ಎಚ್ಚರಗೊಳ್ಳಲಿ ಎಂದು ಟ್ವೀಟ್ ಮಾಡಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮುಂಬೈ, ಏಪ್ರಿಲ್ 17: ಏಪ್ರಿಲ್ 17ರ ಮುಂಜಾನೆ ಎರಡು ಟ್ವೀಟ್ ಮಾಡಿರುವ ಸೋನು ನಿಗಮ್ ಅವರು ನಾನು ಮುಸ್ಲಿಂ ಅಲ್ಲ, ನಾನ್ಯಾಕೆ ಅಜಾನ್ (ಮುಸ್ಲಿಮರು ಬೆಳಗ್ಗೆ ಮಾಡುವ ನಮಾಜು) ಗೆ ಎಚ್ಚರಗೊಳ್ಳಲಿ ಎಂದು ಕೇಳಿದ್ದು ಈಗ ವಿವಾದ, ಚರ್ಚೆ ಹುಟ್ಟುಹಾಕಿದ್ದು, ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ.
ಸೋನು ನಿಗಮ್ ಅವರು ಯಾಕೆ ಈ ರೀತಿ ಆಡುತಿದ್ದರೋ ಗೊತ್ತಿಲ್ಲ. ಜಾಗರಣೆ ಸಂದರ್ಭದಲ್ಲಿ ರಾತ್ರಿ ಪೂರ ಭಜನೆ ಹೇಳುವಾದ ಮತೀಯತೆ, ಒತ್ತಾಯ ಪೂರ್ವಕ ಆಚರಣೆ ಹೇರಿಕೆ ಎಲ್ಲವೂ ಎಲ್ಲಿ ಹೋಗಿತ್ತೊ ಎಂದು ಒಬ್ಬರು ಪ್ರಶ್ನಿಸಿದ್ದಾರೆ.[ವಿಮಾನದಲ್ಲಿ ಸೋನು ಹಾಡಿನ ವಿವಾದ, ಸಿಬ್ಬಂದಿ ಸಸ್ಪೆಂಡ್]
ಮತ್ತೊಬ್ಬರು ಸೋನು ಮಾದರಿಯಲ್ಲೇ ಟ್ವೀಟ್ ಮಾಡಿ God bless Sonu Nigam. I am not Sonu Nigam, yet I wake every morning to a world where Sonu Nigam exists. when will Sonu Nigam stop Sonu Nigam." ಎಂದು ಕೇಳಿದ್ದಾರೆ. [ರಾಧೆ ಮಾಳನ್ನು ಕಾಳಿಗೆ ಹೋಲಿಸಿ ಕಷ್ಟಕ್ಕೆ ಸಿಲುಗಿದ ಸೋನು]

ಅಜಾನ್ ಬಗ್ಗೆ ಸೋನು
ಮುಸ್ಲಿಮರ ಬೆಳಗಿನ ನಮಾಜಿನಿಂದ ನನ್ನ ನಿದ್ದೆ ಹಾಳಾಯಿತು ಎಂದು ಗಾಯಕ ಸೋನು ನಿಗಮ್ ಅವರು ಸರಣಿ ಟ್ವೀಟ್ ಮಾಡಿ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸೋನು ಅವರ ಟ್ವೀಟ್ಸ್ ಗೆ ಸಹಮತ ಹಾಗೂ ವಿರೋಧ ವ್ಯಕ್ತಪಡಿಸಿದ ಟ್ವೀಟ್ ಗಳು ಬಂದಿವೆ.[ನಾನು ಮುಸ್ಲಿಂ ಅಲ್ಲ ಅಜಾನ್ ಸಮಯಕ್ಕೆ ಏಕೆ ಎಚ್ಚರಗೊಳ್ಳಲಿ: ಸೋನು ನಿಗಮ್]
|
ಸೋನುಗೆ ರೇಟಿಂಗ್ ಕೊಡಿ
ಸೋನು ವಿವಾದಕ್ಕೆ ಪರಿಹಾರ ಏನು? ಸೋನುಗೆ ರೇಟಿಂಗ್ ಕಡಿಮೆ ಮಾಡಿ ಎಂದು ಸ್ನಾಪ್ ಚಾಟ್ ಮಾದರಿ ಅಪ್ಲಿಕೇಷನ್ ಡೀಗ್ರೇಡ್ ಮಾಡಿ ಎಂದು ಹಾಸ್ಯಮಯ ಟ್ವೀಟ್
|
ರಾತ್ರಿ ಭಜನೆ ಓಕೆನಾ
ಮುಂಜಾನೆ ಅಜಾನ್ ನಿಂದ ನಿದ್ದೆಗೆಡುತ್ತದೆ ಎಂದಾದರೆ, ರಾತ್ರಿ ಇಡೀ ಭಜನೆ ಮಾಡುವುದು, ಜಾಗರಣೆಯಿಂದ ನಿದ್ದೆಗೆಡುವುದಿಲ್ಲವೇ?
|
ಮೆರವಣಿಗೆ
ಮೆರವಣಿಗೆ ಹೆಸರಿನಲ್ಲಿ ಅಬ್ಬರದ ಸಂಗೀತ, ಐಟಂ ಸಾಂಗ್ ಹಾಕಿ, ಸಾರ್ವಜನಿಕರಿಗೆ ತೊಂದರೆ ಮಾಡುವುದು ನಡೆಯುತ್ತಲೇ ಇದೆ ಎಂದ ನಟಿ ರೀಚಾ
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications