ಚಿತ್ರಗಳಲ್ಲಿ: ಇಂಡೋ ಚೀನಾ ಜಂಟಿ ಸಮರಾಭ್ಯಾಸ
ಬೆಂಗಳೂರು, ನ.6: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಶಮನಕ್ಕೆ ಸಂಬಂಧಿಸಿದಂತೆ ಭಾರತ -ಚೀನಾ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಭಾರತ ಮತ್ತು ಚೀನಾ ಸೇನೆಯ ಭಯೋತ್ಪಾದನೆ ದಮನ ಜಂಟಿ ಸಮರಾಭ್ಯಾಸ ಮಂಗಳವಾರ ಆರಂಭವಾಗಿದೆ.
ಚೀನಾದ ನೈರುತ್ಯ ಭಾಗದ ಸಿಚು ವಾನ್ ಪ್ರಾಂತ್ಯದಲ್ಲಿ ಎರಡೂ ಕಡೆಯ 150 ಯೋಧರು 10 ದಿನಗಳ ಜಂಟಿ ಕವಾಯಿತಿನಲ್ಲಿ ಭಾಗವಹಿಸಿದ್ದಾರೆ. 2007ರ ನಂತರ ಇಂತಹ ಜಂಟಿ ಕವಾಯಿತು ನಡೆಯುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಭಯೋತ್ಪಾದಕರ ವಿರುದ್ಧ ಹೋರಾಡಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೌಶಲ್ಯ ಬಳಕೆ ಈ ಜಂಟಿ ಕವಾಯಿತಿನ ಉದ್ದೇಶವಾಗಿದೆ. ಎರಡೂ ಕಡೆಯ ಯೋಧರು ತಮ್ಮ ಯುದ್ಧ ಕೌಶಲ್ಯ ಮತ್ತು ಶಸ್ತ್ರಾಸ್ತ್ರ ಬಳಕೆಯ ನಿಪುಣತೆ ಪ್ರದರ್ಶಿಸಿದರು.ಇವೇ ಮುಂತಾದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ

Hand-in-Hand 2013
ಚೀನಾದ ಚೆಂಗ್ಡುವಿನಲ್ಲಿ ಇಂಡೋ ಚೀನಾ ಸಮರಾಭ್ಯಾಸ ಸಾಗಿದೆ

Hand-in-Hand 2013
ಪಂಜಾಬಿ ಸಾಹಸ ಕಲೆ ಪ್ರ್ರದರ್ಶನ ಜತೆ ಉಭಯ ದೇಶಗಳ ನಾಯಕರು ಸ್ಮರಣಿಕೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.

ದೇವರಿಗೆ ಚಿನ್ನದ ನಾಣ್ಯ
ಕೋಲ್ಕತ್ತಾ: ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಸಚಿನ್ ಭಾವಚಿತ್ರ ಇರುವ ಚಿನ್ನದ ನಾಣ್ಯವನ್ನು ಟಾಸ್ ಗೆ ಬಳಸಲಾಯಿತು. ಸಚಿನ್ ಅವರು ಈಡನ್ ಗಾರ್ಡನ್ಸ್ ನಲ್ಲಿ 199ನೇ ಟೆಸ್ಟ್ ಆಡುತ್ತಿದ್ದಾರೆ.

ದಾಲ್ಮಿಯಾ ಕೈಲಿ ಸಚಿನ್
ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರು ಸಚಿನ್ ವಿಶೇಷ ಚಿನ್ನದ ನಾಣ್ಯ ಬಿಡುಗಡೆಗೊಳಿಸಿದರು

ಉಜ್ಜಯಿನಿಯಲ್ಲಿ
ಉಜ್ಜಯಿನಿಯಲ್ಲಿ ಮಂಗಳವಾರ ಎಮ್ಮೆಗಳ ಕದನ ನಡೆದಿದ್ದು ಹೀಗೆ

ಇಂಡೋ ಚೀನಾ ಸಮರಾಭ್ಯಾಸ
ಇಂಡೋ ಚೀನಾ ಸಮರಾಭ್ಯಾಸ ತಾಣದಲ್ಲಿ ಲೆ. ಜನರಲ್ ಯುಂಗ್ ಜಿನ್ ಶಾನ್ ಹಾಗೂ ಲೆ. ಜನರಲ್ ವಿನೋದ್ ಭಾಟಿಯಾ

ಇಂಡೋ ಚೀನಾ ಸಮರಾಭ್ಯಾಸ
ಸಮರ ಕಲೆಗಳನ್ನು ಪ್ರದರ್ಶಿಸುತ್ತಿರುವ ಚೀನಿ ಯೋಧರು

ಇಂಡೋ ಚೀನಾ ಸಮರಾಭ್ಯಾಸ
ಇಂಡೋ ಚೀನಾ ಸಮರಾಭ್ಯಾಸ ತಾಣದಲ್ಲಿ ಲೆ. ಜನರಲ್ ಯುಂಗ್ ಜಿನ್ ಶಾನ್ ಹಾಗೂ ಲೆ. ಜನರಲ್ ವಿನೋದ್ ಭಾಟಿಯಾ

ಇಂಡೋ ಚೀನಾ ಸಮರಾಭ್ಯಾಸ
ಸಮರ ಕಲೆಗಳನ್ನು ಪ್ರದರ್ಶಿಸಲು ಸಿದ್ಧರಾದ ಯೋಧರಿಗೆ ಹಿರಿಯ ಅಧಿಕಾರಿಗಳ ಹಸ್ತಲಾಘವ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications