ಸೋನು ನಿಗಮ್ ಕಂಠಿಸಿರಿಯಲ್ಲಿ ಮೊಹಮ್ಮದ್ ರಫಿ ಅವರಿಗೆ ಹೃತ್ಪೂರ್ವಕ ಗೌರವ
ರಾಡಿಕೊ ಖೈತಾನ್ ಲಿಮಿಟೆಡ್ನ ಹೊಸದಾಗಿ ಪ್ರಾರಂಭಿಸಿರುವ ದಿ ಸ್ಪಿರಿಟ್ ಆಫ್ ಕಾಶ್ಮೀರ್, ಸೋನು ನಿಗಮ್ ಲೈವ್ ಇನ್ ಕನ್ಸರ್ಟ್ ಸಂಗೀತ ಕಾರ್ಯಕ್ರಮದಲ್ಲಿ ನೆನ್ನೆ ರಾತ್ರಿ ನಡೆಯಿತು. ನೋಡುಗರಿಗೆ ಮ್ಯಾಜಿಕ್ ಮಾಡಿದ ಈ ಇವೆಂಟ್ ದಾಲ್ ಸರೋವರದ ತಟದಲ್ಲಿ ಇತಿಹಾಸ ಬರೆಯಿತು. ಸಂಗೀತದ ಮೂಲಕ ಪ್ರಸಿದ್ಧ ಗಾಯಕ ಮೊಹಮ್ಮದ್ ರಫಿ ಅವರ 100 ವರ್ಷಗಳಿಗೆ ಹೃತ್ಪೂರ್ವಕ ಗೌರವ ಸಲ್ಲಿಸಲಾಯಿತು. ಈ ಸುಂದರ ರಾತ್ರಿಯನ್ನುಸುಮಾರು 15,000 ಕ್ಕೂ ಹೆಚ್ಚು ಪ್ರೇಕ್ಷಕರು ಕಣ್ತುಂಬಿಕೊಂಡರು.
ಗಾಯಕ ಸೋನು ನಿಗಮ್ ಅವರ ಕಂಠದಲ್ಲಿ ಸುಮಧುರ ಸಂಗೀತವು ದಿ ಸ್ಪಿರಿಟ್ ಆಫ್ ಕಾಶ್ಮೀರ್ ನಲ್ಲಿ ಪ್ರತಿಧ್ವನಿಸಿತು. ಗಾಳಿಯಲ್ಲಿ ಮಧುರ ಧ್ವನಿಗಳು ಸಂಗೀತಪ್ರಿಯರನ್ನು ಆಕರ್ಷಿಸಿತು. ದೇಶದ ಉತ್ತರ ಪ್ರದೇಶ, ಮಹಾರಾಷ್ಟ್ರ, ಅಸ್ಸಾಂ, ರಾಜಸ್ಥಾನ ಮತ್ತು ಗೋವಾದ ಅನೇಕ ಹೃದಯಗಳನ್ನು ಕಾರ್ಯಕ್ರಮ ಗೆದ್ದು, ಮೈಲಿಗಲ್ಲು ಸೃಷ್ಟಿಸಿತು. ಸೋನು ನಿಗಮ್ ಅವರ ಕಂಠಸಿರಿಯಲ್ಲಿ ಅನೇಕ ಹಾಡುಗಳು ಮೊಳಗಿದವು. ದಾಲ್ ಸರೋವರವು ಬೆಳಕು, ಸಂಸ್ಕೃತಿ ಮತ್ತು ಭಾವನೆಗಳ ಉಸಿರುಕಟ್ಟುವ ಕ್ಯಾನ್ವಾಸ್ ಆಗಿ ರೂಪಾಂತರಗೊಂಡಿತು. ಸಾವಿರಾರು ಜನರ ಮನಸ್ಸಿನಲ್ಲಿ ಈ ವರ್ಷದ ಸಂಗೀತ ಸಂಜೆ ನೆನಪಿನಲ್ಲಿ ಉಳಿಯುವಂತಾಯಿತು.

ಕಾಶ್ಮೀರ ಕಣಿವೆ ಸೌಂದರ್ಯ, ಪರಂಪರೆಗೆ ಹೆಮ್ಮೆಯ ಗೌರವದ ಪ್ರತೀಕದಂತೆ ಪ್ರದರ್ಶನ ಜರುಗಿತು. ದಿ ಸ್ಪಿರಿಟ್ ಆಫ್ ಕಾಶ್ಮೀರ್ನ ಸ್ವಂತ ಬ್ರಾಂಡ್ ಶಿಕಾರಗಳು ಕಾರ್ಯಕ್ರಮದಲ್ಲಿ ಜಗಮಸಿದವು. ಕಣಿವೆ ರಾಜ್ಯದ ಆಧುನಿಕ ಭಾರತೀಯ ಐಷಾರಾಮಿಗಳ ಸಂಕೇತಗಳಲ್ಲಿ ಪ್ರತಿಬಿಂಬಗೊಂಡವು. ಶಿಕಾರಗಳು ಕಾಶ್ಮೀರದ ಸಾಂಸ್ಕೃತಿಕ ಸೊಬಗನ್ನು ಸೂಚಿಸಿದವು. ಇದೆಲ್ಲ ಕಣ್ತುಂಬಿಕೊಂಡು ವೀಕ್ಷಕರು ಅದ್ಭುತದ ಕ್ಷಣ ಅನುಭವಿಸಿದರು. ಗಾಯಕ ಸೋನು ನಿಗಮ್ ಅವರ ಕಾಲಾತೀತ ಕಲಾತ್ಮಕತೆ ಬೆರಗುಗೊಳಿಸಿತು. ಈ ವೇಳೆ ಕಾಶ್ಮೀರ ಪರಂಪರೆಯು ನೆರೆದವರಿಗೆ ಮುಟ್ಟಿತು.
ಸಂಗೀತ ಮಾಂತ್ರಿಕತೆಯು ದಾಲ್ ಸರೋವರದಾದ್ಯಂತ ಪ್ರತಿಧ್ವನಿಸಿತು. ಕಣಿವೆ ರಾಜ್ಯದ ಸೌಂದರ್ಯವನ್ನು ಭಾವನಾತ್ಮಕ ಮತ್ತು ಅವಿಸ್ಮರಣೀಯ ರೀತಿಯಲ್ಲಿ ಹೈಲೈಟ್ ಮಾಡುವ ಗುರಿ ಸಾಕಾರವಾಯಿತು. ಈ ಪ್ರದೇಶ ನೆರೆದ ಹೃದಯಗಳನ್ನು ಪ್ರೇರೇಪಿಸಿತು ಎಂದು ರಾಡಿಕೊ ಖೈತಾನ್ ಲಿಮಿಟೆಡ್ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಅಮರ್ ಸಿನ್ಹಾ ಹೇಳಿದರು.
ಕಾಶ್ಮೀರದ ಪ್ರಾಚೀನ ಸೌಂದರ್ಯದಿಂದ ಜನಿಸಿದ ಕಾಶ್ಮೀರದ ಚೈತನ್ಯವು ಶುದ್ಧತೆ, ಕರಕುಶಲತೆ ಮತ್ತು ಭಾವನೆ ಸಾಕಾರಗೊಳಿಸುತ್ತದೆ. ನಿನ್ನೆ ರಾತ್ರಿಯ ಆಚರಣೆಯನ್ನು ಮಧುರ, ಪರಂಪರೆ ಮತ್ತು ಕಥೆ ಹೇಳುವಿಕೆಯ ಪರಿಪೂರ್ಣ ಸಂಗಮವನ್ನಾಗಿ ಮಾಡಿತು ಎಂದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications