ನೇಪಾಳ ಭೂಕಂಪ :ಭೀಕರ, ಭಯಾನಕ ವಿಡಿಯೋಗಳು
ಕಠ್ಮಂಡು, ಏ.28: ನೇಪಾಳದಲ್ಲಿ ಸರಣಿಯಾಗಿ ಭೂಮಿ ಕಂಪಿಸಿ ಮೂಲಕ ಹುಲುಮಾನವನಿಗೆ ಸ್ಥಿರವಾಗಿ ನಿಲ್ಲದಂತೆ ಮಾಡಿದೆ. ಹಿಮಾಲಯದ ತಪ್ಪಲಿನಲ್ಲಿ ಸಂಭವಿಸಿದ ಈ ಮಹಾ ದುರಂತದಿಂದ ನೇಪಾಳವಷ್ಟೇ ಅಲ್ಲ ಭಾರತ ಉಪಖಂಡ ಕೂಡಾ ಬೆಚ್ಚಿದೆ.
ಭೂಕಂಪದ ನಂತರದ ಪರಿಣಾಮಗಳು ಇನ್ನೂ ನಿಂತಿಲ್ಲ, ಆತಂಕದ ವಾತಾವರಣ ಸೃಷ್ಟಿಸಿ ನಡುಕ ಹುಟ್ಟಿಸಿದ ಈ ವಿಕೋಪದ ಕೆಲ ವಿಡಿಯೋ ತುಣುಕುಗಳು ಇಲ್ಲಿವೆ
ಭೂಕಂಪನ ಅನುಭವ ಕೆಲ ಸೆಕೆಂಡುಗಳಿಂದ ಕೆಲ ನಿಮಿಷಗಳ ತನಕ ಇರಬಹುದು. ಅದರೆ, ನಂತರ ಧರೆಗೆ ಕುಸಿಯುವ ಮನೆ, ಕಟ್ಟಡ, ಐತಿಹಾಸಿಕ ಸ್ಮಾರಕಗಳು ಮನುಷ್ಯನ ನಂಬಿಕೆಯ ಸೌಧವನ್ನೇ ಅಲ್ಲಾಡಿಸಿ ಬಿಡುತ್ತದೆ. ಪ್ರಕೃತಿಯ ಆಟದ ಮುಂದೆ ಎಲ್ಲವೂ ಗೌಣ ಎಂಬ ಮಾತು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು. ನೇಪಾಳದ ವಿವಿಧೆಡೆ ಉಂಟಾದ ಕಂಪನದ ಅನುಭವದ ಕಥೆ ಹೇಳುವ ಸಿಸಿಟಿವಿ ದೃಶ್ಯಾವಳಿಗಳ ಸಂಗ್ರಹ ಇಲ್ಲಿದೆ...

ಸಾವಿನ ಸಂಖ್ಯೆ 10,000ಕ್ಕೆ ಏರಿಕೆ : ಪ್ರಧಾನಿ ಕೊಯಿರಾಲ
ನೇಪಾಳ ಭೂಕಂಪದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 10,000ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ನೇಪಾಳ ಪ್ರಧಾನಿ ಸುಶೀಲ್ ಕುಮಾರ್ ಕೊಯಿರಾಲ ಹೇಳಿದ್ದಾರೆ. 1934ರಲ್ಲಿ ಸಂಭವಿಸಿದ ಭೂಕಂಪದಲ್ಲಿ 8,500 ಮಂದಿ ಬಲಿಯಾಗಿದ್ದರು. ಈ ಬಾರಿ ಪ್ರಕೃತಿಯ ರುದ್ರನರ್ತನಕ್ಕೆ ಮಾನವ ತಲೆ ಬಾಗಿದ್ದಾನೆ.
50 ಭಯ ಹುಟ್ಟಿಸುವ ದೃಶ್ಯಗಳು
7.9 ರಿಕ್ಚರ್ ಮಾಪಕದಲ್ಲಿ ಪ್ರಮಾಣದ ಭೂಕಂಪನ ಏ.25ರಂದು ಸಂಭವಿಸಿದ ನಂತರ ನಿರಂತರವಾಗಿ ಕಂಪನಗಳು ಉಂಟಾಗುತ್ತಲೇ ಇವೆ., ಪೋಖರಾ, ಲುಜುಂಗ್ ಕೇಂದ್ರ ಬಿಂದುವಿನಿಂದ ನೂರಾರು ಕಿ.ಮೀ ದೂರದವರೆಗೂ ಇದರ ಪರಿಣಾಮ ಎದುರಿಸಬೇಕಾಗಿದೆ.
ಪೋಕರಾದ ಶಾಪಿಂಗ್ ಮಾಲ್ ನಲ್ಲಿ
ಭೂಕಂಪದ ಸಂದರ್ಭದಲ್ಲಿ ಪೋಕರಾದ ಶಾಪಿಂಗ್ ಮಾಲ್ ನಲ್ಲಿ ಕಂಡು ಬಂದ ದೃಶ್ಯ
ಕಠ್ಮಂಡುವಿನ ಈಜುಕೊಳವೊಂದರ ದೃಶ್ಯ
ಕಠ್ಮಂಡುವಿನ ಈಜುಕೊಳವೊಂದರ ದೃಶ್ಯ ಹೀಗಿತ್ತು.
ಲಮ್ಜುಂಗ್ ನಿಂದ ಹರಿದು ಬಂದ ಕಂಪನಗಳು
ಲಮ್ಜುಂಗ್ ನಿಂದ 35 ಕಿ.ಮೀ ನಲ್ಲಿ ಕೇಂದ್ರಿಕೃತವಾದ ಭೂಕಂಪ 7.9 ರಿಕ್ಚರ್ ಮಾಪಕದಲ್ಲಿ ದಾಖಲಾಗಿದ್ದು, ಸಿಸಿಟಿವಿ ದೃಶ್ಯವೊಂದರಲ್ಲಿ ಕಂಡು ಬಂದಿದ್ದು ಹೀಗೆ
ಏನಾಗುತ್ತಿದೆ ಎಂದು ತಿಳಿಯದೆ ಕಂಗಾಲು
ಏನಾಗುತ್ತಿದೆ ಎಂದು ತಿಳಿಯದೆ ಜನತೆ ಕಂಗಾಲು.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications