ಜಲ್ಲಿಕಟ್ಟು: ಸುಪ್ರಿಂ ಆದೇಶ ಇನ್ನೂ ಒಂದು ವಾರ ಲೇಟ್
ನವದೆಹಲಿ, ಜನವರಿ 20: ಕೇಂದ್ರ ಸರಕಾರದ ಮನವಿಯ ಮೇರೆ ಜಲ್ಲಿಕಟ್ಟಿನ ಆದೇಶವನ್ನು ಸುಪ್ರಿಂ ಕೋರ್ಟ್ ಒಂದು ವಾರಗಳ ಕಾಲ ಮುಂದೂಡಿದೆ. ಸುಪ್ರಿಂ ಕೊರ್ಟ್ ಆದೇಶ ಮುಂದೂಡಿರುವುದರಿಂದ ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಮಾತುಕತೆ ನಡೆಸಲು ಅವಕಾಶವಿದೆ.[ ಸುಗ್ರೀವಾಜ್ಞೆ ಹೊರಡಿಸುವವರೆಗೆ ಜಲ್ಲಿಕಟ್ಟು ಪ್ರತಿಭಟನೆ ನಿಲ್ಲಲ್ಲ!]













Click it and Unblock the Notifications