92 ಪೈಸೆ ರೈಲ್ವೆ ವಿಮೆ, ನಾಮಿನಿ ಮಾಡಬೇಕಾದ ಜರೂರು
ಈ ರೀತಿ ಪ್ರಯಾಣ ವಿಮೆಯನ್ನು ಸೆಪ್ಟೆಂಬರ್ 1, 2016ರಿಂದ ಪರಿಚಯಿಸಲಾಗಿದೆ. 92 ಪೈಸೆ ಪಾವತಿಸುವ ಮೂಲಕ ಅದರ ಪ್ರಯೋಜನ ಪಡೆಯಬಹುದು. ಅದರೆ ಬಹುತೇಕ ಪ್ರಯಾಣಿಕರು ನಾಮಿನಿ ಮಾಡುವುದನ್ನು ಮರೆಯುತ್ತಾರೆ.
ಬೆಂಗಳೂರು, ನವೆಂಬರ್ 22: ಆನ್ ಲೈನ್ ಮೂಲಕ ರೈಲು ಟಿಕೆಟ್ ಖರೀದಿಸುವಾಗ ಮತ್ತು ಇನ್ಷೂರೆನ್ಸ್ ಅಯ್ಕೆ ಮಾಡಿಕೊಳ್ಳುವಾಗ ತಪ್ಪದೆ ನಾಮಿನಿ (ನಾಮ ನಿರ್ದೇಶನ)ಯನ್ನು ಹೆಸರಿಸಿ. ಈ ಇನ್ಷೂರೆನ್ಸ್ ಗೆ ನೀವು ನೀಡುವುದು 92 ಪೈಸೆ ಮಾತ್ರ. ನಾಮಿನಿ ಮಾಡಲಿಲ್ಲ ಅಂದರೆ ಹಣ ನಿಮ್ಮ ಹತ್ತಿರದವರಿಗೆ ಸಿಗಲ್ಲ ಅಂತೇನೂ ಅಲ್ಲ.
ಅದರೆ, ಅದಕ್ಕಾಗಿ ತುಂಬ ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಸಂಬಂಧಿ ಎಂಬುದನ್ನು ಸಾಬೀತು ಪಡಿಸಲು ಅಧಿಕೃತ ದಾಖಲೆಗಳನ್ನು ನೀಡಬೇಕಾಗುತ್ತದೆ. ಅಂಥ ವೇಳೆ ವಿಳಂಬ ಆಗುತ್ತದೆ. ಭಾನುವಾರ ನಡೆದ ರೈಲು ಅಪಘಾತದಲ್ಲಿ ನೂರಾ ನಲವತ್ತು ಮಂದಿ ಸಾವನ್ನಪ್ಪಿದ್ದಾರೆ. ನೂರರಷ್ಟು ಮಂದಿ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದವರು ಇನ್ಷೂರೆನ್ಸ್ ಮಾಡಿಸಿದ್ದಾರೆ.[ಶೀಘ್ರದಲ್ಲೇ, ರೈಲು ಟಿಕೆಟ್ ಕೊಳ್ಳಲು ಆಧಾರ್ ಕಡ್ಡಾಯ!]

ಈ ರೀತಿ ಪ್ರಯಾಣ ವಿಮೆಯನ್ನು ಸೆಪ್ಟೆಂಬರ್ 1, 2016ರಿಂದ ಪರಿಚಯಿಸಲಾಗಿದೆ. 92 ಪೈಸೆ ಪಾವತಿಸುವ ಮೂಲಕ ಅದರ ಪ್ರಯೋಜನ ಪಡೆಯಬಹುದು. ಅದರೆ ಬಹುತೇಕ ಪ್ರಯಾಣಿಕರು ನಾಮಿನಿ ಮಾಡುವುದನ್ನು ಮರೆಯುತ್ತಾರೆ. ಮೊದಲನೇದಾಗಿ 92 ಪೈಸೆ ವಿಮೆ ಏನು ಮಹಾ ಎಂಬ ಧೋರಣೆ, ಎರಡನೇದು ಪ್ರಯಾಣ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸದೆ ನಾಮಿನಿ ಮಾಡಿಸೋದಿಲ್ಲ.[ಯಶವಂತಪುರ-ಶಿವಮೊಗ್ಗ ರೈಲು ವಾರದಲ್ಲಿ 3 ದಿನ ಸಂಚಾರ]
ಯಾರು ನಾಮಿನಿ ಮಾಡಿರೋದಿಲ್ಲವೋ ಇ ಮೇಲ್, ಮೆಸೇಜ್ ಮೂಲಕ ನೆನಪಿಸಲಾಗುತ್ತದೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಲ್ಲ. ಅನಾಹುತ ಸಂಭವಿಸಿದಲ್ಲಿ ಯಾರಿಗೆ ಪರಿಹಾರ ನೀಡಬೇಕು ಎಂಬುದು ಇನ್ಷೂರೆನ್ಸ್ ಕಂಪನಿಗಳಿಗೆ ತಿಳಿಯುವುದೇ ಕಷ್ಟವಾಗಿದೆ.
ಸಂಬಂಧಪಟ್ಟವರ ವಿಳಾಸಕ್ಕೆ ಜ್ಞಾಪನಾ ಪತ್ರಗಳನ್ನು ಕಳಿಸಬೇಕು. ತೊಂದರೆಗೊಳಗಾದ ವ್ಯಕ್ತಿಯ ಹತ್ತಿರದ ಸಂಬಂಧಿ ಎಂದು ಸಾಬೀತಾದ ನಂತರವೇ ಪರಿಹಾರ ನೀಡಬೇಕು. ಒಂದು ವೇಳೆ ನಾಮಿನಿ ಎಂದು ಕೊಟ್ಟುಬಿಟ್ಟಿದ್ದರೆ ಸಲೀಸಾಗುತ್ತದೆ.
-
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ












Click it and Unblock the Notifications