Month of June Speciality: ಜೂನ್ನಲ್ಲಿ ಭಾರತದಲ್ಲಿ ಜರುಗಿದ ಮಹತ್ವದ ಘಟನೆಗಳು ಇವು, ಏನೇನು ತಿಳಿಯಿರಿ
ಬೆಂಗಳೂರು, ಮೇ 31: ಭಾರತದ ಸರ್ಕಾರದ ಪ್ರಮುಖ ಆದೇಶಗಳು, ಜನತಾ ಪಕ್ಷದ ಆಡಳಿತ ಆರಂಭ, ಪರಮಾಣು ವಿದ್ಯುತ್ ಕೇಂದ್ರದ ಆರಂಭ ಸೇರಿದಂತೆ ಅನೇಕ ಘಟನೆಗಳು ಇದೇ ಜೂನ್ ತಿಂಗಳಲ್ಲಿ ನಡೆದಿವೆ. ಈ ಕುರಿತ ಸಂಪೂರ್ಣ ವಿವರ ಹೀಗಿದೆ.
* ಜೂನ್ 5 ರಂದು (1975ರಲ್ಲಿ) ಭಾರತದ ಮೊದಲ ಪರಮಾಣು ವಿದ್ಯುತ್ ಸ್ಥಾವರ ಮತ್ತು ತಾರಾಪುರ ಪರಮಾಣು ವಿದ್ಯುತ್ ಕೇಂದ್ರವು ಕರ್ನಾಟಕದ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿತು.

* ಜೂನ್ 11ರಂದು (1984ರಲ್ಲಿ) ಆಪರೇಷನ್ ಬ್ಲೂ ಸ್ಟಾರ್, ಅಮೃತಸರದ ಗೋಲ್ಡನ್ ಟೆಂಪಲ್ ಸಂಕೀರ್ಣದಿಂದ ಸಿಖ್ ಪ್ರತ್ಯೇಕತಾವಾದಿಗಳನ್ನು ತೆಗೆದುಹಾಕಲು ಭಾರತದ ಸರ್ಕಾರದ ಆದೇಶಿಸಿತ್ತು. ಅದರ ಆಧಾರದಲ್ಲಿ ಮಿಲಿಟರಿ ಉದ್ದೇಶಿತ ಕಾರ್ಯಚರಣೆ ನಡೆಸಿತ್ತು.
* ಜೂನ್ 21ರಂದು (1977ರಲ್ಲಿ) ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷವು ಅಂದು ಆಡಳಿತದಲ್ಲಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸಿತು. ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸಿದ ನಂತರ ಜನತಾ ಪಕ್ಷವು ಅಧಕಾರ ಚುಕ್ಕಾಣಿ ಹಿಡಿಯಿತು.
* ಜೂನ್ 11ರಂದು (1991ರಲ್ಲಿ) ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಆತ್ಮಹತ್ಯಾ ಬಾಂಬರ್ನಿಂದ ಹತ್ಯೆ ಮಾಡಲಾಗಿತ್ತು. ಈ ದುರಂತ ಘಟನೆಯು ರಾಷ್ಟ್ರ ರಾಜಕೀಯದ ಮೇಲೆ ಗಮನಾರ್ಹ ಪರಿಣಾಮ ಬೀರಿತ್ತು. ಸಾಕಷ್ಟು ಚರ್ಚೆಗಳನ್ನು ಅಂದು ಹುಟ್ಟುಹಾಕಿತ್ತು.

* ಜೂನ್ 11ರಂದು (1998ರಲ್ಲಿ) ಭಾರತವು ರಾಜಸ್ಥಾನದ ಪೋಖ್ರಾನ್ನಲ್ಲಿ ಥರ್ಮೋನ್ಯೂಕ್ಲಿಯರ್ ಸಾಧನ ಸೇರಿದಂತೆ ಪರಮಾಣು ಪರೀಕ್ಷೆಗಳ ಸರಣಿಯನ್ನು ನಡೆಸಿತು. ಇದು ಭಾರತದ ಪರಮಾಣು ಸಾಮರ್ಥ್ಯಗಳಲ್ಲಿ ಅತ್ಯದ್ಭುತ ಬೆಳವಣಿಗೆಗೆ ಕಾರವಾಯಿತು.
* ಜೂನ್ 21ರಂದು (1990ರಲ್ಲಿ)ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದ ಶಸ್ತ್ರಸಜ್ಜಿತ ಉಗ್ರಗಾಮಿಗಳು ಕಾಶ್ಮೀರದಲ್ಲಿ ಹಿಂಸಾಚಾರ ನಡೆಸಿದ್ದರು. ಈ ಘಟನೆ ಅಂದು ಕಾಶ್ಮೀರಿ ಪ್ರದೇಶದಿಂದ ಪಂಡಿತರ ಸಾಮೂಹಿಕ ವಲಸೆಗೆ ಹೋಗುವಂತಾಯಿತು. ಕೆಲವರ ಹತ್ಯೆ ಸಹ ನಡೆಯಿತು.
* ಜೂನ್ 22ರಂದು (1996ರಲ್ಲಿ) ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವ ಮೂಲಕ ಮೊದಲ ಬಾರಿಗೆ ದೇಶದ ಪ್ರಧಾನಮಂತ್ರಿಗಳಾಗಿ ಆಡಳಿತ ಆರಂಭಿಸಿದ್ದು ಇದೇ ಜೂನ್ ತಿಂಗಳಲ್ಲಿ.
* ಜೂನ್ 25ರಂದು (1975ರಲ್ಲಿ) ಭಾರತದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಆಯಿತು. ಇದು ನಾಗರಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿತು. ಇದು ಪ್ರಧಾನಮಂತ್ರಿ ಇಂದಿರಾ ಗಾಂಧಿಯವರಿಂದ ಸರ್ವಾಧಿಕಾರಿ ಆಡಳಿತದ ಪ್ರತೀಕವಾಯಿತು.
* ಜೂನ್ 30 ರಂದು (1985ರಲ್ಲಿ) ಏರ್ ಇಂಡಿಯಾ ವಿಮಾನ 182 ಬೋಯಿಂಗ್ 747, ಐರ್ಲೆಂಡ್ ಕರಾವಳಿಯಲ್ಲಿ ಬಾಂಬ್ನಿಂದ ಸ್ಪೋಟವಾಯಿತು. ಈ ದುರದ್ದೇಶದ ಘಟನೆಯಿಂದ ವಿಮಾನದಲ್ಲಿದ್ದ ಸುಮಾರು 320ಕ್ಕೂ ಹೆಚ್ಚು ಜೀವಗಳು ಸಾವನ್ನಪ್ಪಿದವು. ಸ್ವಾತಂತ್ರ್ಯ ಬಯಸುತ್ತಿರುವ ಸಿಖ್ ಉಗ್ರಗಾಮಿಗಳು ಈ ದಾಳಿಗೆ ಕಾರಣ ಎಂಬುದು ತಿಳಿದು ಬಂತು.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications