ಮೃತ ಗೆಳತಿಯನ್ನು ಮದುವೆಯಾದ ವ್ಯಕ್ತಿ: ತನ್ನ ಜೀವನದುದ್ದಕ್ಕೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ
ಗುವಾಹಟಿ, ನವೆಂಬರ್ 21: ನನ್ನ ಮದುವೆ ಹಾಗ್ ಇರಬೇಕು ಹೀಗ್ ಇರಬೇಕು ಅನ್ನೋ ಆಸೆ ಇನ್ನೋದು ಸಾಮಾನ್ಯ. ಅಪ್ಪಿ ತಪ್ಪಿ ಇವತ್ತು ಚೆನ್ನಾಗಿದ್ದು ನಾಳೆ ಒಂದು ದಿನ ಏನಾದ್ರೂ ಆಗಿ ಕೈನೋ ಕಾಲೋ ಕಳೆದುಕೊಂಡು ಬಿಟ್ಟರೆ ಅಂಥವರಿಗೆ ಜೀವನ ಕೊಡುವುದಿರಲಿ ಅವರತ್ತ ಮುಖ ಮಾಡಿ ನೋಡುವುದು ಕಷ್ಟ ಇರುವ ಈಗಿನ ಕಾಲದಲ್ಲಿ ಹೀಗೊಂದು ವಿಶೇಷ ಮದುವೆ ನಡೆದಿದೆ. ಹಾಗಂತಾ ಇಲ್ಲಿ ಕುಂಟರಿಗೋ ಕುರುಡರಿಗೋ ಜೀವನ ನೀಡಲಾಗಿಲ್ಲ. ಬದಲಿಗೆ ಇಲ್ಲಿ ಜೀವನದ ನೀಡಿದ್ದು ಒಂದು ಶವಕ್ಕೆ. ಆಶ್ಚರ್ಯ ಅನಿಸಿದರೂ ಇದು ನಿಜಾನೇ.
ಅಸ್ಸಾಂನ ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ ತನ್ನ ದೀರ್ಘಕಾಲದ ಗೆಳತಿಯೊಂದಿಗೆ ಯುವಕ ಮದುವೆಯಾದ ಹೃದಯ ವಿದ್ರಾವಕ ಘಟನೆ ಇದು. ಮಾತ್ರವಲ್ಲದೆ ಆತ ತನ್ನ ಜೀವನದುದ್ದಕ್ಕೂ ಯಾರನ್ನೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾನೆ. ಈ ವಿವಾಹವನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಯುವಕನನ್ನು 27 ವರ್ಷದ ಯುವಕ ಬಿಟುಪಾನ್ ತಮುಲಿ ಎಂದು ಗುರುತಿಸಲಾಗಿದೆ. ಮೃತ ಗೆಳತಿಗೆ ಈತ ನೈಜ ಮದುವೆಯಲ್ಲಿ ಮಾಡುವಂತೆ ಹುಡುಗಿಯ ಹಣೆ ಮತ್ತು ಕೆನ್ನೆಗೆ ಸಿಂಧೂರವನ್ನು ಹಚ್ಚುತ್ತಿರುವುದನ್ನು ವೈರಲ್ ವಿಡಿಯೊ ತೋರಿಸುತ್ತದೆ. ಯುವಕ ನೆಲದ ಮೇಲೆ ಮಲಗಿರುವ ಹುಡುಗಿಯ ಕುತ್ತಿಗೆಗೆ ಮಾಲೆಯನ್ನು ಹಾಕಿದನು. ಮದುವೆಯಾಗುವಂತೆ ಆತ ಮೃತ ದೇಹಕ್ಕೆ ಕುಂಕುಮ ಇಟ್ಟಿದ್ದಾನೆ. ಆ ವ್ಯಕ್ತಿ ತಾನು ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಎಂದು ವಾಗ್ದಾನ ಮಾಡಿದನು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications