ಇಂದಿನ ಮಕ್ಕಳೇ ಮುಂದಿನ ರಾಜಕಾರಣಿಗಳು, ಚಿತ್ರ ನೋಡಿ
ಕೋಲ್ಕತಾ, ಮಾರ್ಚ್ 14: ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು... ಈ ಮಾತನ್ನು ಅಂದಿನಿಂದಲೂ ಕೇಳುತ್ತಾ ಬಂದಿದ್ದೇವೆ. ಇದು ಚುನಾವಣೆ ಕಾಲದಲ್ಲಿ ತುಸು ಹೆಚ್ಚಿಗೇ ಕೇಳಿಬರುತ್ತದೆ. ಬರೀ ಕೇಳಿಬರುವುದೇನೂ ಕಂಡುಬಂದಿದೆ ಸಹ.
ಇದೀಗ ಲೋಕಸಭೆ ಚುನಾವಣೆ ಕಾಲ. ರಾಜಕಾರಣಿಗಳು ಮತ್ತು ಮತಕ್ಕಾಗಿ ಅವರಾಡುವ ಮಂಗನಾಟಗಳನ್ನು ಕಂಡರೆ ಜನ ಅಸಹ್ಯ ಪಟ್ಟುಕೊಳ್ಳುವಂತಾಗಿದೆ. ಅಷ್ಟರ ಮಟ್ಟಿಗೆ ಅವರ ಮತಭಿಕ್ಷೆ ಹೇಸಿಗೆ ಮೂಡಿಸುತ್ತದೆ. ಅದೇ ಚುನಾವಣೆ ಮುಗಿಯುತ್ತಿದ್ದಂತೆ ನಮ್ಮತ್ತ ತಿರುಗಿಯೂ ನೋಡುವುದಿಲ್ಲ ಎಂಬುದು ಈ ರಾಜಕಾರಣಿಗಳ ಮೇಲಿನ ಗುರುತರ ಆಪಾದನೆ.
ಅದೇನೇ ಇರಲಿ ಅದನ್ನೆಲ್ಲಾ ಮರೆತು ಒಮ್ಮೆ ಈ ಅಬೋಧ ಮಕ್ಕಳತ್ತ ನೋಡಿ. ಒಬ್ಬೊಬ್ಬರೂ ಭವಿಷ್ಯದ ಪ್ರಜೆಗಳು/ ನಾಯಕರು ಆಗಬಲ್ಲವರೇ. ಅಷ್ಟು ಚೆನ್ನಾಗಿ ಇವರಿಗೆ ಪೋಷಾಕು ತೊಡಿಸಿ, ಪೋಷಕರು ಸಂಭ್ರಮಿಸಿದ್ದಾರೆ. (ಬಣ್ಣದೋಕುಳಿಯಲಿ ರಂಗೇರುತ್ತಿದೆ ಲೋಕಸಭಾ ಚುನಾವಣೆ!)
ಅದೇ, ಮಗುವಿನ ನಿಜ ರೂಪದ ರಾಜಕಾರಣಿಯನ್ನು ನೋಡಿ, ಜನ ಮೂಗುಮುರಿಯಬಹುದು. ಆದರೆ ಪುಟ್ಟ ರೂಪದ ಈ ರಾಜಕಾರಣಿಗಳನ್ನು ಕಂಡರೆ ಖಂಡಿತಾ ಇಷ್ಟುಪಡುತ್ತೀರಿ. ಮಕ್ಕಳೇ ಹಾಗೆ ಅವು ಯಾವ ರೂಪದಲ್ಲೇ ಇದ್ದರೂ ಚೆನ್ನ. ಏನಂತೀರಿ!?
(ಚಿತ್ರ: ಪಿಟಿಐ)

-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications