ಇಂದಿನ ಮಕ್ಕಳೇ ಮುಂದಿನ ರಾಜಕಾರಣಿಗಳು, ಚಿತ್ರ ನೋಡಿ
ಕೋಲ್ಕತಾ, ಮಾರ್ಚ್ 14: ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು... ಈ ಮಾತನ್ನು ಅಂದಿನಿಂದಲೂ ಕೇಳುತ್ತಾ ಬಂದಿದ್ದೇವೆ. ಇದು ಚುನಾವಣೆ ಕಾಲದಲ್ಲಿ ತುಸು ಹೆಚ್ಚಿಗೇ ಕೇಳಿಬರುತ್ತದೆ. ಬರೀ ಕೇಳಿಬರುವುದೇನೂ ಕಂಡುಬಂದಿದೆ ಸಹ.
ಇದೀಗ ಲೋಕಸಭೆ ಚುನಾವಣೆ ಕಾಲ. ರಾಜಕಾರಣಿಗಳು ಮತ್ತು ಮತಕ್ಕಾಗಿ ಅವರಾಡುವ ಮಂಗನಾಟಗಳನ್ನು ಕಂಡರೆ ಜನ ಅಸಹ್ಯ ಪಟ್ಟುಕೊಳ್ಳುವಂತಾಗಿದೆ. ಅಷ್ಟರ ಮಟ್ಟಿಗೆ ಅವರ ಮತಭಿಕ್ಷೆ ಹೇಸಿಗೆ ಮೂಡಿಸುತ್ತದೆ. ಅದೇ ಚುನಾವಣೆ ಮುಗಿಯುತ್ತಿದ್ದಂತೆ ನಮ್ಮತ್ತ ತಿರುಗಿಯೂ ನೋಡುವುದಿಲ್ಲ ಎಂಬುದು ಈ ರಾಜಕಾರಣಿಗಳ ಮೇಲಿನ ಗುರುತರ ಆಪಾದನೆ.
ಅದೇನೇ ಇರಲಿ ಅದನ್ನೆಲ್ಲಾ ಮರೆತು ಒಮ್ಮೆ ಈ ಅಬೋಧ ಮಕ್ಕಳತ್ತ ನೋಡಿ. ಒಬ್ಬೊಬ್ಬರೂ ಭವಿಷ್ಯದ ಪ್ರಜೆಗಳು/ ನಾಯಕರು ಆಗಬಲ್ಲವರೇ. ಅಷ್ಟು ಚೆನ್ನಾಗಿ ಇವರಿಗೆ ಪೋಷಾಕು ತೊಡಿಸಿ, ಪೋಷಕರು ಸಂಭ್ರಮಿಸಿದ್ದಾರೆ. (ಬಣ್ಣದೋಕುಳಿಯಲಿ ರಂಗೇರುತ್ತಿದೆ ಲೋಕಸಭಾ ಚುನಾವಣೆ!)
ಅದೇ, ಮಗುವಿನ ನಿಜ ರೂಪದ ರಾಜಕಾರಣಿಯನ್ನು ನೋಡಿ, ಜನ ಮೂಗುಮುರಿಯಬಹುದು. ಆದರೆ ಪುಟ್ಟ ರೂಪದ ಈ ರಾಜಕಾರಣಿಗಳನ್ನು ಕಂಡರೆ ಖಂಡಿತಾ ಇಷ್ಟುಪಡುತ್ತೀರಿ. ಮಕ್ಕಳೇ ಹಾಗೆ ಅವು ಯಾವ ರೂಪದಲ್ಲೇ ಇದ್ದರೂ ಚೆನ್ನ. ಏನಂತೀರಿ!?
(ಚಿತ್ರ: ಪಿಟಿಐ)

-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications