ನೌಕಾ ಸೇನೆ ಸೇರಿದ 'ಭೀಮ' ಬಲದ ವಿಶೇಷಗಳೇನು?
ಮುಂಬೈ, ಏ. 20: ಭಾರತದ ನೌಕಾಸೇನೆ ಮತ್ತೊಂದು ಮಹಾ ಸಾಧನೆ ಮಾಡಿದೆ. ಪರಮಾಣು, ಜೈವಿಕ ಹಾಗೂ ರಾಸಾಯನಿಕ ವಾತಾವರಣದಲ್ಲಿ ಕಾರ್ಯ ನಿರ್ವಹಿಸಬಲ್ಲ ಭಾರತದ ಅತಿದೊಡ್ಡ ಸಮರ ನೌಕೆ ಐಎನ್ಎಸ್ ವಿಶಾಖಪಟ್ಟಣದಲ್ಲಿ ಸೋಮವಾರ ಸೇನೆಯನ್ನು ಸೇರಿಕೊಂಡಿತು.
ನೌಕಾ ಸೇನೆಯ ಅಡ್ಮಿರಲ್ ಆರ್ ಕೆ ಧವನ್ ಮತ್ತು ಸೇನೆಯ ಪ್ರಮುಖ ಅಧಿಕಾರಿಗಳು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.[ಭಾರತೀಯ ನೌಕಾ ಸೇನೆಗೆ 'ಸ್ಕಾರ್ಪಿಯನ್' ಶಕ್ತಿ]

ಸದ್ಯ ಇದಕ್ಕೆ ಐಎನ್ ಎಸ್ ವಿಶಾಖಪಟ್ಟಣ ಎಂದು ನಾಮಕರಣ ಮಾಡಲಾಗಿದ್ದು, 2018 ರ ನಂತರ ಅಧಿಕೃತ ಹೆಸರು ನೀಡಲಾಗುವುದು.
ಬೃಹತ್ ನೌಕೆಯ ಸಾಮರ್ಥ್ಯವೇನು?
* ಸುಮಾರು 29.600 ಕೋಟಿ ವೆಚ್ಚದಲ್ಲಿ ಈ ಬೃಹತ್ ಸಮರನೌಕೆಯನ್ನು ನಿರ್ಮಿಸಲಾಗಿದ್ದು, ಪ್ರಸ್ತುತ ಭಾರತದಲ್ಲಿರುವ ಸಮರ ನೌಕೆಗಳಲ್ಲೇ ಇದು ಅತಿ ದೊಡ್ಡ ಸಮರ ನೌಕೆ.[ನೌಕಾ ಸೇನೆ ಸೇರಿದ ಯುವತಿಯರು ಹೇಳಿದ್ದೇನು?]
* 7,300 ಟನ್ ತೂಕವಿರುವ ಐಎನ್ಎಸ್ ವಿಶಾಖಪಟ್ಟಣ ಸಮರ ನೌಕೆಯನ್ನು ಮುಂಬೈನ ಡಾಕ್ ಯಾರ್ಡ್ ನಲ್ಲಿ ನಿರ್ಮಾಣ ಮಾಡಲಾಗಿದೆ.

* ಅತಿದೊಡ್ಡ ಗನ್ ವ್ಯವಸ್ಥೆ(127), ನೌಕೆಗೆ ಇಸ್ರೇಲಿ ಬಹುವಿಧ ಸರ್ವೇಕ್ಷಣಾ ಮತ್ತು ಅಪಾಯ ಎಚ್ಚರಿಕೆ ವ್ಯವಸ್ಥೆ ಇರುವ ರಾಡಾರ್ ಇದರ ವಿಶೇಷ.
* ಅತ್ಯಾಧುನಿಕ ಎಕೆ 630 ಕ್ಷಿಪಣಿ ನಿರೋಧಕ ಗನ್ ವ್ಯವಸ್ಥೆ ಹೊಂದಿರುವ ನೌಕೆ 2018 ರಲ್ಲಿ ಅಧಿಕೃತ ಕೆಲಸ ಆಂರಂಭಿಸಲಿದೆ.

ರಕ್ಷಣಾ ಸಚಿವರು ಏನು ಹೇಳಿದರು?
ಎನ್ ಡಿಎ ಸರ್ಕಾರದ ಪ್ರಮುಖ ಆಶಯ ರಕ್ಷಣಾ ವ್ಯವಸ್ಥೆಯನ್ನು ಭದ್ರ ಮಾಡುವುದು. ಉಳಿದಿರುವ ಕೆಲಸವನ್ನು ಶೀಘ್ರವೇ ಮುಗಿಸಿ ರಕ್ಷಣಾ ಕ್ಷೇತ್ರವನ್ನು ಶಕ್ತಿಶಾಲಿ ಮಾಡಲಾಗುವುದು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದರು.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications