ದಿನಗಳೆದಂತೆ ಹದಗೆಡುತ್ತಿದೆ ಮೋಕ್ಷಿತಾಳ ಹೃದಯ: ಸಹಾಯ ಮಾಡಿ
ಕಳೆದ ಅಕ್ಟೋಬರ್ 25ರಂದು ನಿಂದ್ರಾ ಮೋಕ್ಷಿತಾ ತನ್ನ ಮೊದಲ ಒಂದು ವರ್ಷ ಪೂರೈಸಿದ್ದಾಳೆ. ಆಕೆ ಕನ್ನಯಾ ಮತ್ತು ಲೀಲಾವತಿ ದಂಪತಿಯ ಮೊದಲ ಮಗು. ತಿರುಪತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಆಕೆಯ ಜನನವಾಯಿತು.
ಆರಂಭದಲ್ಲಿ ಆಕೆ ಚೆನ್ನಾಗಿ ಮತ್ತು ಆರೋಗ್ಯವಂತಳಾಗಿರುವಂತೆ ಕಂಡಿತ್ತು. ಆದರೆ ಐದನೇ ತಿಂಗಳಲ್ಲಿ ಆಕೆಯಲ್ಲಿ ವಿಪರೀತ ಜ್ವರ ಶುರುವಾಯಿತು. ಆಕೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೃದಯ ಸ್ಥಿತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಆಕೆಯನ್ನು ತಿರುವಳ್ಳೂರಿಗೆ ಕರೆದೊಯ್ದು ಆಕೆಯ ಆರೋಗ್ಯ ಸ್ಥಿತಿಯ ಬಗ್ಗೆ ಸ್ಕ್ಯಾನ್ ಮಾಡಿಸಿ ವರದಿ ತರುವಂತೆ ಸೂಚಿಸಿದರು.
ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ಶಿಶು ಹೃದ್ರೋಗ ತಜ್ಞರು ತಿಂಗಳಿಗೆ ಒಮ್ಮೆ ಅಸ್ಪತ್ರೆಗೆ ಭೇಟಿ ನೀಡುವುದರಿಂದ ಅವರ ಬಳಿಯಿಂದ ಅಭಿಪ್ರಾಯ ಪಡೆದುಕೊಳ್ಳಬಹುದು ಎಂದು ಅಲ್ಲಿಗೆ ತೆರಳಲು ಸೂಚಿಸಲಾಗಿತ್ತು. ಬಳಿಕ ಮೋಕ್ಷಿತಾಳಲ್ಲಿ ಸಮಸ್ಯೆ ಏನೆಂದು ಅಲ್ಲಿ ಪತ್ತೆಯಾಯಿತು. ಅದರ ಬೆನ್ನಲ್ಲೇ ಸಾಂಕ್ರಾಮಿಕ ಪಿಡುಗಿನ ಸನ್ನಿವೇಶವೂ ಎದುರಾಯಿತು.

ತ್ವರಿತ ಶಸ್ತ್ರಚಿಕಿತ್ಸೆ ಅಗತ್ಯ
ಅಲ್ಲಿಂದ ಆಕೆಗೆ ಔಷಧಗಳನ್ನು ನೀಡಲಾಗುತ್ತಿದೆ ಮತ್ತು ಆಕೆಯ ಆರೋಗ್ಯ ಹಗದೆಡುತ್ತಿದೆ. ಆಕೆಯ ಶಸ್ತ್ರಚಿಕಿತ್ಸೆಯನ್ನು ಮತ್ತಷ್ಟು ಮುಂದೂಡುವುದು ಸುಲಭವಲ್ಲ.

ಯಾವ ಸಮಸ್ಯೆಗಳಿವೆ?
ಮೋಕ್ಷಿತಾಳಲ್ಲಿ ದೊಡ್ಡ ಪೆರಿಮೆಂಬ್ರನಸ್ ವಿಎಸ್ಡಿ, ಬೈಡೈರೆಕ್ಷನಲ್ ಶಂಟ್, ಹೆಚ್ಚುವರಿ ಸ್ನಾಯು ವಿಎಸ್ಡಿಗಳು, ಶ್ವಾಸಕೋಶದ ತೀವ್ರತರವಾದ ಅಸಹಜ ಸಂಕುಚಿತ (ಸ್ಟೆನೋಸಿಸ್) ಸ್ಥಿತಿ ಪತ್ತೆಯಾಗಿದೆ.

ಶಸ್ತ್ರಚಿಕಿತ್ಸೆಗಳು
ಚಿಕಿತ್ಸೆ- ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ, ಐಸಿಆರ್: ವಿಎಸ್ಡಿಗಳು+ ಶ್ವಾಸಕೋಶ ವಾಲ್ವೋಟಮಿ ಚಿಕಿತ್ಸೆಗಳ ಮೂಲಕ ಆಕೆಯ ಆರೋಗ್ಯವನ್ನು ಸರಿಪಡಿಸಬೇಕಿದೆ.

ಚಿಕಿತ್ಸೆಯ ವೆಚ್ಚ
ಅಂದಾಜು ವೆಚ್ಚ- ಶಸ್ತ್ರಚಿಕಿತ್ಸೆ, ಐಸಿಯು ಮತ್ತು ಆಸ್ಪತ್ರೆ ವಾಸ, ಶಸ್ತ್ರಚಿಕಿತ್ಸೆ ಬಳಿಕದ ತಪಾಸಣೆಗಳು ಮತ್ತು ಔಷಧೋಪಚಾರ ಸೇರಿದಂತೆ 2,60,000 ರೂ.
ಕನ್ನಯಾ ಪಡೆದಿರುವುದು ಕೈಗಾರಿಕಾ ತರಬೇತಿಯನ್ನು. ಅವರು ಮೆಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
-
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
ಇರಾನ್ ಹೇಳಿಕೆಯಲ್ಲಿ ಗೊಂದಲ ಸೃಷ್ಟಿಸಿದ HE ಪದ: ಇದು ಉದ್ದೇಶಪೂರ್ವಕವೇ? ಮಂಜುನಾಥ ಕೊಳ್ಳೇಗಾಲ ವಿಶ್ಲೇಷಣೆ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್ -
Iran-US-Israel War: ಪಾಕಿಸ್ತಾನದ ಮಧ್ಯಪ್ರವೇಶದಿಂದಾಗಿ ಇರಾನ್ ಮೇಲೆ ವಿನಾಶಕಾರಿ ಬಾಂಬ್ ದಾಳಿ ಇಲ್ಲ: ಡೊನಾಲ್ಡ್ ಟ್ರಂಪ್ -
IIT Baba Love Story: ಬೆಂಗಳೂರು ಮೂಲದ ಪ್ರತೀಕಾ ಕೈಹಿಡಿದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ -
ಇರಾನ್-ಅಮೆರಿಕ ಯುದ್ಧದಲ್ಲಿ ಶರಣಾಗಿದ್ದು ಪಾಕಿಸ್ತಾನ: ಕೃಷ್ಣಭಟ್ ಬರಹ












Click it and Unblock the Notifications