Sankranti Special: ದಕ್ಷಿಣ ಮಧ್ಯ ರೈಲ್ವೆಯಿಂದ 33 ವಿಶೇಷ ರೈಲುಗಳು
ಹೈದರಾಬಾದ್, ಡಿ. 15: ಕ್ರಿಸ್ಮಸ್, ಹೊಸ ವರ್ಷ ನಂತರ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ದಕ್ಷಿಣ ಮಧ್ಯ ರೈಲ್ವೆ(SCR)ವಿಭಾಗವು ಹೈದರಾಬಾದ್ ವಲಯದಿಂದ 33 ವಿಶೇಷ ರೈಲುಗಳ ಸೇವೆ ನೀಡಲು ಮುಂದಾಗಿದೆ. ಈ ಪೈಕಿ 17 ಸಂಕ್ರಾಂತಿ ವಿಶೇಷ ರೈಲುಗಳಾಗಿದ್ದು, ಮುಖ್ಯವಾಗಿ ವಿಶಾಖಪಟ್ಟಣಂ ಹಾಗೂ ತಿರುಪತಿ ಕಡೆ ತೆರಳಲಿವೆ. ಇದರಿಂದ ನೆರೆರಾಜ್ಯ ವಿವಿಧ ಸ್ಥಳಗಳಿಗೂ ಅನುಕೂಲವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲಾ ರೈಲುಗಳಿಗೂ ಮುಂಗಡವಾಗಿ ಸೀಟು ಕಾಯ್ದಿರಿಸುವುದು ಕಡ್ಡಾಯ. ಇದಲ್ಲದೆ ವಾರಕ್ಕೆ ಎರಡು ಬಾರಿ ಸಂಚರಿಸುವ 2 ವಿಶೇಷ ರೈಲುಗಳು ಕೂಡಾ ಪ್ರಯಾಣಿಕರಿಗೆ ಲಭ್ಯವಾಗಲಿದೆ.
ಹೈದರಾಬಾದ್ ಇಂದ ವಿಶಾಖಪಟ್ಟಣಂ (ಟ್ರೈನ್ ಸಂಖ್ಯೆ 07451)
ಹೊರಡುವ ವೇಳೆ: ಹೈದರಾಬಾದ್ ರಾತ್ರಿ 10.15 pm
ತಲುಪುವ ವೇಳೆ: ವಿಶಾಖಪಟ್ಟಣಂ ಬೆಳಗ್ಗೆ 10.50 a.m

ಭೀಮಾವರಂ, ಗುಂಟೂರು, ವಿಜಯವಾದ, ಕೈಕಲೂರು, ಆಕಿವಿಡು, ತನುಕು, ನಿಡಾಡಾವೋಲು, ರಾಜಮಂಡ್ರಿ ಹಾಗೂ ಇತರೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಸಿಗಲಿದೆ. ಟ್ರೈನ್ ಸಂಖ್ಯೆ 07452 ಇದೇ ಮಾರ್ಗವಾಗಿ ವಿಶಾಖಪಟ್ಟಣಂನಿಂದ ಹೊರಟು ಜನವರಿ 16ರಂದು ಹೈದರಾಬಾದ್ ತಲುಪಲಿದೆ.
ಇದೇ ರೀತಿ ಟ್ರೈನ್ ಸಂಖ್ಯೆ 07453 ಸಿಕಂದರಾಬಾದ್ ನಿಂದ ತಿರುಪತಿಗೆ ಮಂಗಳವಾರ 7.40 p.mಕ್ಕೆ ಹೊರತು ತಿರುಪತಿಯನ್ನು 7.50AM ವೇಳೆಗೆ ತಲುಪಲಿದೆ. ಟ್ರೈನ್ ಸಂಖ್ಯೆ 07449 ಸಿಕಂದರಾಬಾದ್ ನಿಂದ 5.50 p.mಕ್ಕೆ ಹೊರತು ಬೆರ್ಹಂಪುರ್ ಮರುದಿನ 12.05 p.mಕ್ಕೆ ತಲುಪಲಿದೆ. ಜನವರಿ 16ರ ತನಕ ಈ ವಿಶೇಷ ರೈಲು ಸಂಚರಿಸಲಿದೆ. ರಿಟರ್ನ್ ಟ್ರೈನ್ ಸಂಖ್ಯೆ 07450 ಬೆರ್ಹಂಪುರ್ ನಿಂದ 1.30 p.mಕ್ಕೆ ಹೊರತು ಮರುದಿನ ಸಿಕಂದರಾಬಾದ್ 7.15 a.mಕ್ಕೆ ತಲುಪಲಿದೆ.
#Sankranti Festival #SpecialTrains from Secunderabad to Kakinada Town & Hyderabad to Narsapur pic.twitter.com/b9h3229oTd
— South Central Railway (@SCRailwayIndia) January 9, 2021
ಪ್ರಯಾಣದ ವೇಳೆಯಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ವಿಧಿಸಿರುವ ಕೋವಿಡ್ 19 ನಿಯಮಗಳನ್ನು ಪಾಲಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ. ರೈಲ್ವೆ ಪೊಲೀಸರು ಈ ನಿಯಮಗಳ ಬಗ್ಗೆ ನಿಗಾ ವಹಿಸಲು ಸೂಚಿಸಲಾಗಿದೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ












Click it and Unblock the Notifications