ಹುಬ್ಬಳ್ಳಿಯಲ್ಲೊಂದು ತೆಂಗಿನ ಮರ ಹೋಲುವ ಮೊಬೈಲ್ ಟವರ್
ಹುಬ್ಬಳ್ಳಿ, ಜೂನ್ 24: ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಒಂದು ತೆಂಗಿನ ಮರ ಇದೆ. ಇಲ್ಲ, ಹಾಗೆ ಕಾಣುವ ಮೊಬೈಲ್ ಟವರ್ ಇದೆ. ಅದರ ಕೆಳಗೆ ಆಶ್ರಯ ಪಡೆಯಲು ಹೋದಿರಿ, ಎಚ್ಚರಿಕೆ! ತೆಂಗಿನ ಮರ ಎಂದು ಹೋದರೆ ಶಾಕ್ ಹೊಡೆಯುವುದು ನಿಶ್ಚಿತ. ಯಾಕೆಂದರೆ ಅದು ತೆಂಗಿನಮರದ ಆಕಾರದಲ್ಲಿರುವ ಮೊಬೈಲ್ ವೈ ಫೈ ಟವರ್.
ಸಾಮಾನ್ಯವಾಗಿ ಮೊಬೈಲ್ ಟವರ್ ಗಳೆಂದರೆ ಕಬ್ಬಿಣದ ಸರಳುಗಳಿಂದ ನಿರ್ಮಿಸಿದ ಬೃಹದಾಕಾರದ ಕಂಬಗಳನ್ನು ಅಳವಡಿಸಲಾಗಿರುತ್ತದೆ. ಅಲ್ಲದೆ ಮೈಕ್ರೋವೆವ್ ಡಿಶ್, ಗ್ರೌಂಡ್ ಸ್ಪೇಸ್, ಬೇಸ್ ಟ್ರಾನ್ಸಿಸ್ಟರ್ ಸ್ಪೇಷನ್, ಜನರೇಟರ್ ಹೊಂದಿರುತ್ತದೆ.

ಆದರೆ, ಇಲ್ಲಿ ಮುನ್ನೂರು ಅಡಿ ಎತ್ತರದ ಕಬ್ಬಿಣದ ಕಂಬವನ್ನು ನೆಡಲಾಗಿದ್ದರೂ ಈಚಲು ಅಥವಾ ತೆಂಗಿನ ಮರದ ರೂಪದಲ್ಲಿ ಟವರ್ ನಿರ್ಮಾಣ ಮಾಡಲಾಗಿದೆ. ಈ ಕಾರಣದಿಂದಲೇ ಈ ವಿಶೇಷ ಮೊಬೈಲ್ ಟವರ್ ಜನರನ್ನು ಆಕರ್ಷಿಸುತ್ತಿದೆ.

ತುದಿಯಲ್ಲಿ ಪ್ಲಾಸ್ಟಿಕ್ನಿಂದ ತಯಾರಿಸಿದ ತೆಂಗಿನ ಗರಿಗಳು, ತೆಂಗಿನ ಕಾಯಿಗಳನ್ನು ಅಳವಡಿಸಲಾಗಿದ್ದು, ದೂರದಿಂದ ನೋಡುವವರು ಇದೊಂದು ಬೃಹದಾಕಾರದ ತೆಂಗಿನ ಮರವೇ ಎಂದು ನಂಬುವುದರಲ್ಲಿ ಎರಡು ಮಾತಿಲ್ಲ. ಇದರ ಹತ್ತಿರ ಹೋಗಿ ನೋಡಿದಾಗಲೇ ಇದರ ಅಸಲಿ ಬಣ್ಣ ತಿಳಿಯುವುದು.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications