ಉತ್ಥಾನ ಪತ್ರಿಕೆ: ಅಂಬೇಡ್ಕರ್ 125’ ವಿಶೇಷ ಸಂಚಿಕೆ ಕೊಳ್ಳಿರಿ
ಚಿತ್ರದುರ್ಗ,
ಏಪ್ರಿಲ್
13:
ಚಿತ್ರದುರ್ಗದ
ಶಿವಶರಣ
ಮಾದಾರ
ಚನ್ನಯ್ಯ
ಗುರುಪೀಠದಲ್ಲಿ
ಇತ್ತೀಚೆಗೆ
ಉತ್ಥಾನ
ಮಾಸಪತ್ರಿಕೆ
ಹೊರತಂದಿರುವ
'ಡಾ||
ಬಾಬಾಸಾಹೇಬ
ಅಂಬೇಡ್ಕರ್
125'
ವಿಶೇಷ
ಸಂಚಿಕೆಯನ್ನು
ಲೋಕಾರ್ಪಣೆ
ಮಾಡಲಾಯಿತು.
ಮಾದಾರ
ಚನ್ನಯ್ಯ
ಸ್ವಾಮೀಜಿ,
ಶಾಂತವೀರ
ಸ್ವಾಮೀಜಿಯವರು
ಹಾಗೂ
ಇಮ್ಮಡಿ
ಸಿದ್ದರಾಮೇಶ್ವರ
ಸ್ವಾಮೀಜಿ
ಅವರು
ಉತ್ಥಾನ
ಮಾಸಪತ್ರಿಕೆ
ಹೊರತಂದಿರುವ
'ಡಾ||
ಬಾಬಾಸಾಹೇಬ
ಅಂಬೇಡ್ಕರ್
125'
ವಿಶೇಷ
ಸಂಚಿಕೆಯನ್ನು
ಬಿಡುಗಡೆಗೊಳಿಸಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಮರಸ್ಯ ವೇದಿಕೆಯ ರಾಜ್ಯ ಸಂಚಾಲಕ ವಾದಿರಾಜ್ ಹಾಗೂ ಉತ್ಥಾನ ಮಾಸಪತ್ರಿಕೆಯ ವ್ಯವಸ್ಥಾಪಕ-ಸಂಪಾದಕ ನಾ. ದಿನೇಶ್ ಹೆಗ್ಡೆ ಅವರು ಉಪಸ್ಥಿತರಿದ್ದರು.
ಡಾ|| ಅಂಬೇಡ್ಕರ್ ಅವರ ಬದುಕು-ಬರಹ-ಚಿಂತನೆ ಹಾಗೂ ಅವರ ಪ್ರೇರಣೆಯಿಂದ ನಡೆದ ವಿವಿಧ ಮುಖಗಳ ಚಟುವಟಿಕೆಗಳು, ವಿವಿಧ 'ವಾದ'ಗಳೊಂದಿಗೆ ಅಂಬೇಡ್ಕರ್ ಚಿಂತನೆಯ ಮುಖಾಮುಖಿ, ದಲಿತ ಸಮಾಜದ ನೋವು-ವಾಸ್ತವ ಹಾಗೂ ಮೀಸಲಾತಿಯ ಕುರಿತು ಉತ್ಥಾನ ಮಾಸಪತ್ರಿಕೆ ನಡೆಸಿರುವ ಸಮೀಕ್ಷೆ ಸೇರಿದಂತೆ ಡಾ|| ಬಾಬಾಸಾಹೇಬ ಅಂಬೇಡ್ಕರ್ ಅವರ ಕುರಿತ ಜೀವನದೃಷ್ಟಿಯ ವಿವಿಧ ಮುಖಗಳನ್ನು ಪರಿಚಯಿಸುವ ಸಮಗ್ರ ಬರಹಗಳನ್ನು ಈ ವಿಶೇಷ ಸಂಚಿಕೆಯಲ್ಲಿದೆ.
ವಿಶೇಷ
ಸಂಚಿಕೆಯ
ಬೆಲೆ:
ರೂ.
50.00
ಪ್ರತಿಗಳಿಗಾಗಿ
ಸಂಪರ್ಕಿಸಿ:
'ಉತ್ಥಾನ'
ಮಾಸಪತ್ರಿಕೆ,
ಕೆಂಪೇಗೌಡ
ನಗರ,
ಬೆಂಗಳೂರು
-
560
019,
ದೂರವಾಣಿ:
98865
15648.
ಈ ಬಾರಿ ಏಪ್ರಿಲ್ 14ರಂದು ವಿಶ್ವದೆಲ್ಲೆಡೆ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. (ಮಾಹಿತಿ ಕೃಪೆ: ಸಂವಾದ.ಆರ್ಗ್)