ಚೆನ್ನೈ ಜಲಪ್ರಳಯಕ್ಕೆ ನೆರವಾಗುತ್ತಿರುವ ಟ್ವಿಟ್ಟರ್ ಮಿತ್ರರು
ಚೆನ್ನೈ, ಡಿ. 03: ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ಪ್ರಕೃತಿ ವಿಕೋಪಕ್ಕೆ ಹೆದರಿ ಕಂಗಾಲಾಗಿರುವ ಜನತೆಯ ಕೂಗು 'ಅರಣ್ಯ ರೋದನ' ಆಗದಂತೆ ಮಾಡಲು ತಂತ್ರಜ್ಞಾನ ನೆರವಾಗುತ್ತಿದೆ. ಗೂಗಲ್, ಟ್ವಿಟ್ಟರ್, ಫೇಸ್ ಬುಕ್ ಬಳಕೆ ಮೂಲಕ ಜಾಗೃತಿ ನೆರವು, ಸಹಾಯವಾಣಿಗಳನ್ನು ಸಂತ್ರಸ್ತರ ಬಳಿಗೆ ಕರೆದೊಯ್ಯಲಾಗುತ್ತಿದೆ.
ಇಲ್ಲಿ ತನಕ ಮಳೆಗೆ ಆಹುತಿಯಾಗಿರುವವರ ಸಂಖ್ಯೆ 200 ದಾಟಿದೆ. ಚೆನ್ನೈ ನಗರದಲ್ಲಿ ವಿಮಾನಯಾನ, ರೈಲು, ಬಸ್, ಆಟೋರಿಕ್ಷಾ ಸಂಚಾರ ಬಂದ್ ಆಗಿದೆ. ಇತ್ತೀಚೆಗೆ ಆರಂಭಗೊಂಡ ಮೆಟ್ರೋ ಸಂಚಾರಕ್ಕೆ ಸಿದ್ಧವಿದ್ದರೂ ಜನರ ಉಪಯೋಗಕ್ಕೆ ಬರುತ್ತಿಲ್ಲ. ರಸ್ತೆಯಲ್ಲಿ ಮೂರರಿಂದ ಐದು ಅಡಿ ಎತ್ತರ ನೀರು ನಿಂತಿರುತ್ತದೆ. [ಭರ್ತಿ ಮಳೆಯಲ್ಲೂ ಹಾಲು ಹಾಕಲು ಬಂದ ಮಹಿಳೆಗೆ ಸಲಾಂ!]
ಭಾರತೀಯ ಸೇನೆ, ವಿಪತ್ತು ನಿರ್ವಹಣಾ ದಳ ಸೇರಿದಂತೆ ಜನ ಸಾಮಾನ್ಯರು ಕೂಡಾ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಸಿಎಂ ಜಯಲಲಿತಾ, ಪ್ರಧಾನಿ ಮೋದಿ ಅವರ ವೈಮಾನಿಕ ಸಮೀಕ್ಷೆ ಜಾರಿಯಲ್ಲಿದೆ. [ತಮಿಳುನಾಡಿಗೆ 5 ಕೋಟಿ ನೆರವು ಘೋಷಿಸಿದ ಕರ್ನಾಟಕ]
ಕರ್ನಾಟಕ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಂದ ಆಹಾರ ಸೇರಿದಂತೆ ಹಣದ ನೆರವು ಸಿಗುತ್ತಿದೆ. ಅದರೆ, ಎಲ್ಲಕ್ಕಿಂತ ಮುಖ್ಯವಾಗಿ, ತ್ವರಿತವಾಗಿ ಟ್ವಿಟ್ಟರ್ ನಲ್ಲಿ ಅಗತ್ಯ ಮಾಹಿತಿ ಹಾಗೂ ನೆರವು ಸಿಗುತ್ತಿದೆ. [ಜಲ ಪ್ರಳಯ: ನೀರಿನಲ್ಲಿ ಸಿಲುಕಿ ದ್ವೀಪವಾದ ಚೆನ್ನೈ]

ಗೂಗಲ್ ಸ್ಪ್ರೇಡ್ ಶೀಟ್ ಆರಂಭಿಸಿದ್ದು, ಇದರಲ್ಲಿ ನೆರವು ನೀಡುವವರು, ಪಡೆಯುವವರ ಮಾಹಿತಿ ಸಿಗಲಿದೆ. ಫೇಸ್ ಬುಕ್ ನಲ್ಲಿ ವಿವಿಧ ಸಮುದಾಯಗಳಿಂದ ಪೇಜ್ ಆರಂಭಗೊಂಡಿದೆ. ಮೊಟ್ಟಮೊದಲಿಗೆ ಚೆನ್ನೈ ಮಳೆ ಬಗ್ಗೆ ನೆರವು ನೀಡುವುದರ ಬಗ್ಗೆ ತಿಳಿದುಕೊಳ್ಳಲು ಈ ಟ್ವಿಟ್ಟರ್ ಐಡಿ ತಪ್ಪದೆ ಫಾಲೋ ಮಾಡಿ https://twitter.com/ChennaiCares
ಸಹಾಯವಾಣಿಗಳು:
* ಭಾರತೀಯ ಜಲಸೇನೆ: 044-25394240
* ದಕ್ಷಿಣ ರೈಲ್ವೆ ವಿಭಾಗ: 044-29015204, 044-29015208, 044-28190216, 044-25330714
* ಆಹಾರ ನೆರವು: 0-9094790989
ವೈದ್ಯಕೀಯ ನೆರವಿಗಾಗಿ ಮಾಹಿತಿ:
List of verified doctors & hosp available to help. #ChennaiFloods #ChennaiRainsHelp @TandonRaveena pic.twitter.com/EdH9jGkcl1
— Jaideep Pandey (@PandeyJaideep) ಡಿಸೆಂಬರ್ 2, 2015 ಮತ್ತೊಂದಿಷ್ಟು ಸಹಾಯವಾಣಿ
#ChennaiFloods Helpline numbers 044-29015204 ; 044-29015208 044-28190216 ; 044-25330714 RT and spread them to needy ones...
#ChennaiFloods
— Jay (@Tricolor_Bhakt) ಡಿಸೆಂಬರ್ 2, 2015 ಸಿಖ್, ಜೈನ, ಮುಸ್ಲಿಂ ಧರ್ಮಿಯರಿಗೆ ಆಹಾರ
Verified food distribution info
Pls share
#ChennaiRainsHelp #ChennaiFloods pic.twitter.com/fFsmRHIN87
— Coimbatore THALA Fc™ (@cbeThalaFc) ಡಿಸೆಂಬರ್ 2, 2015 ಜಮ್ಮು ಮತ್ತು ಕಾಶ್ಮೀರದ ಎನ್ ಜಿಒಯಿಂದ ಕೂಡಾ ನೆರವು
We at @the_sara_org can provide essential #MedicalRelief supplies for the victims of #ChennaiFloods. Do care to Ping us. #ChennaiRainsHelp
— Raminder Jit Singh (@ramindersays) ಡಿಸೆಂಬರ್ 2, 2015 ಕಾಂಚಿಪುರಂ ಮುಂತಾದೆಡೆ ನೆರವಿಗಾಗಿ ಕರೆ ಮಾಡಿ
#ChennaiFloods helpline numbers. RT & spread the word #ChennaiRains #ChennaiRainsHelp @TwitterIndia pic.twitter.com/EESILI8eOO
— woodstimes.com (@woodstimes) ಡಿಸೆಂಬರ್ 2, 2015 ಚೆನ್ನೈನ ವಿವಿಧ ಪ್ರದೇಶಗಳ ಸಹಾಯವಾಣಿ
#ChennaiFloods Helpline numbers...Please do share. pic.twitter.com/1cTYhJdywO
— Zapya India (@ZapyaIndia) ಡಿಸೆಂಬರ್ 2, 2015 ಹಲವೆಡೆಯಿಂದ ನೆರವು ಕೋರಿ ಟ್ವೀಟ್ ಮಾಡುತ್ತಿದ್ದಾರೆ
#ChennaiFloods @Practo @shukla_tarun @ChickenBiryanii @Being_Humor @falgunivasavada Need immediate help Kanchipuram pic.twitter.com/u4pkqUklF9
— Palak Shah (@palakhetal) ಡಿಸೆಂಬರ್ 2, 2015 (ಒನ್ ಇಂಡಿಯಾ ಸುದ್ದಿ)
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications