ಓಕಿ ಎಲೆಕ್ಟ್ರಾನಿಕ್ಸ್: ಅತ್ಯಾಕರ್ಷಕ ಎಲ್ಇಡಿ ಟಿವಿಗಳು
ನವದೆಹಲಿ, ಆಗಸ್ಟ್ 19: ಒರಿಜಿನಲ್ ಎಕ್ವಿಪ್ಮೆಂಟ್ ಮ್ಯಾನ್ಯುಫಾಕ್ಚರರ್ ಮತ್ತು ಒರಿಜಿನಲ್ ಡಿಸೈನ್ ಮ್ಯಾನ್ಯುಫಾಕ್ಚರ್ನ ವಿಶೇಷತೆ ಹೊಂದಿರುವ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಉತ್ಪಾದನಾ ಸಂಸ್ಥೆಗಳಲ್ಲೊಂದಾದ ಓಕೀ ವೆಂಚರ್ಸ್ ಪ್ರೈ. ಲಿ, ತಮ್ಮ ಸ್ವಂತ ಬ್ರ್ಯಾಂಡ್ನ ಗ್ರಾಹಕ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆರಂಭಿಸಲು ಓಕೀ ಎಲೆಕ್ಟ್ರಾನಿಕ್ಸ್ ಅನ್ನು ಸ್ಥಾಪಿಸುತ್ತಿದೆ.
ಮುಂದಿನ ತಿಂಗಳುಗಳಲ್ಲಿ ಉನ್ನತ ಗುಣಮಟ್ಟದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆರಂಭಿಸುವ ಯೋಜನೆ ಹೊಂದಿರುವ ಓಕೀ ವೆಂಚರ್ಸ್ ಅಕ್ಟೋಬರ್ 2020ರ ವೇಳೆಗೆ, ಅಂದರೆ ದೀಪಾವಳಿಯ ಹಬ್ಬದ ಮುನ್ನ ಕೋಲ್ಕತಾದಲ್ಲಿ ತಮ್ಮ ಟಿವಿಗಳ ಉತ್ಪಾದನಾ ಕಾರ್ಖಾನೆಯನ್ನು ಪ್ರತ್ಯೇಕವಾಗಿ ಆರಂಭಿಸಲು ಸಜ್ಜಾಗಿದೆ. ಇದಲ್ಲದೆ ಡಿಸೆಂಬರ್ 2020ರ ವೇಳೆಗೆ ಮಹಾರಾಷ್ಟ್ರದಲ್ಲಿ ಬೃಹತ್ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉತ್ಪಾದನಾ ಕಾರ್ಖಾನೆಯನ್ನು ಆರಂಭಿಸಲೂ ಸಜ್ಜಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಬರ ಭಾರತದ ಅಂಗವಾಗಿ ಭಾರತದಲ್ಲೇ ಟಿವಿ ತಯಾರಿಕಾ ಕಾರ್ಖಾನೆಯನ್ನು ಆರಂಭಿಸಲಾಗುತ್ತಿದೆ. ಜೊತೆಗೆ ಓಕಿ, ಗ್ರಾಹಕರಿಗೆ ಅಂತಿಮ ಮಟ್ಟದ ದೂರದರ್ಶನ ವೀಕ್ಷಣಾ ಅನುಭವವನ್ನು ನೀಡಲಿದೆ. ಓಕೀ ಸ್ಮಾರ್ಟ್ ಟಿವಿ ಶ್ರೇಣಿಯು 24"ನಿಂದ 65" ವರೆಗೆ ವಿವಿಧ ಗಾತ್ರಗಳಲ್ಲಿ ಲಭ್ಯವಿದ್ದು, ಇದರಲ್ಲಿರುವ ಆಂತರಿಕ ಸೌಂಡ್ ಬಾರ್ ವೀಕ್ಷಕರಿಗೆ ಮನೆಯಲ್ಲಿಯೇ ಥಿಯೇಟರ್ ಮಾದರಿಯ ಅನುಭವ ನೀಡಲಿದೆ.

ಓಕಿ ಎಲೆಕ್ಟ್ರಾನಿಕ್ಸ್ ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಲಭ್ಯವಿದ್ದು, ನಟಿ ಕಾಜಲ್ ಅಗರ್ವಾಲ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಓಕೀ ಟಿವಿಗಳ ದರವು ರೂ. 6500 ದಿಂದ ಆರಂಭವಾಗಿ ರೂ. 85,999 ವರೆಗೆ ಇದೆ.
ಓಕೀ ವೆಂಚರ್ಸ್ ಪ್ರೈ.ಲಿ ಬಗ್ಗೆ:
2011ರಲ್ಲಿ ಸಂಸ್ಥಾಪಿಸಲಾದ ಓಕೀ ವೆಂಚರ್ಸ್ ಪ್ರೈ ಲಿ ಭಾರತೀಯ ಸಂಸ್ಥೆಯಾಗಿದ್ದು, ಇದರ ಉದ್ಯಮಗಳ ಪಟ್ಟಿಯಲ್ಲಿ ಉತ್ಪಾದನೆ, ಗೇಮಿಂಗ್ ಮತ್ತು ಆರೋಗ್ಯಸೇವೆಗಳು ಇದೆ. ಒಂಬತ್ತು ವರ್ಷಗಳ ಕಡಿಮೆ ಅವಧಿಯಲ್ಲಿ, ಓಕೀ ವೆಂಚರ್ಸ್ ಪ್ರಸಿದ್ಧವಾದ ಭಾರತೀಯ ಬ್ರ್ಯಾಂಡ್ ಆಗಿ ಬೆಳೆದಿದ್ದು, ಭಾರತದಾದ್ಯಂತ ಲಕ್ಷಾಂತರ ಗ್ರಾಹಕರನ್ನು ತಲುಪಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications