HDFC ಬ್ಯಾಂಕ್ ಷೇರಿನ ಬಲವರ್ಧನೆ: ಸೋಮವಾರ ಶೇಕಡಾ 3.97ರಷ್ಟು ಏರಿಕೆ
ಮುಂಬೈ, ಜುಲೈ 6: ದೇಶದ ಬಹುದೊಡ್ಡ ಖಾಸಗಿ ಬ್ಯಾಂಕ್ ಹೆಚ್ಡಿಎಫ್ಸಿ ಬ್ಯಾಂಕಿನ ಷೇರಿನ ಮೌಲ್ಯ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಭರ್ಜರಿ ವಹಿವಾಟು ಕಂಡಿದ್ದು, 3.97% ರಷ್ಟು ಏರಿಕೆ ಕಂಡಿದೆ.
Recommended Video
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಅದರ ಪ್ರಗತಿ ಶೇಕಡಾ 21ರಷ್ಟು ವರ್ಷದಿಂದ ವರ್ಷಕ್ಕೆ (YOY) ಏರಿಕೆ ಕಂಡಿದೆ. ಇದು ಹಿಂದಿನ ವರ್ಷದಲ್ಲಿ 8.30 ಟ್ರಿಲಿಯನ್ಗೆ ಹೋಲಿಸಿದರೆ, ಈ ವರ್ಷ 10.05 ಟ್ರಿಲಿಯನ್ ಡಾಲರ್ಗೆ ತಲುಪಿದೆ.
ಬೆಳಿಗ್ಗೆ 11:21 ಕ್ಕೆ, ಎಚ್ಡಿಎಫ್ಸಿ ಬ್ಯಾಂಕ್ ಅದರ ಹಿಂದಿನ ವಹಿವಾಟು ಮುಕ್ತಾಯಕ್ಕಿಂತ ಶೇಕಡಾ 3.34ರಷ್ಟು ಹೆಚ್ಚಳವಾಗಿ 1,110.10 ರುಪಾಯಿಗೆ ವಹಿವಾಟು ನಡೆಸುತ್ತಿದೆ. ಸೆನ್ಸೆಕ್ಸ್ 1.20% ಏರಿಕೆ ಕಂಡು 36,453.48 ಕ್ಕೆ ತಲುಪಿದೆ.

2020ರ ಹಣಕಾಸು ವರ್ಷ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್ನಲ್ಲಿನ ಠೇವಣಿಗಳು ಶೇಕಡಾ 25 ಪರ್ಸೆಂಟ್ರಷ್ಟು ಹೆಚ್ಚಳಗೊಂಡು 11.90 ಟ್ರಿಲಿಯನ್ಗೆ ತಲುಪಿದ್ದು, ಕ್ಯೂ 1 ಎಫ್ವೈ 20 ರಲ್ಲಿ 9.55 ಟ್ರಿಲಿಯನ್ ಆಗಿತ್ತು. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ, ಠೇವಣಿಗಳು 11.48 ಟ್ರಿಲಿಯನ್ ಆಗಿವೆ ಎಂದು ಎಕ್ಸ್ಚೇಂಜ್ ಫೈಲಿಂಗ್ ತಿಳಿಸಿದೆ.
ಎಚ್ಡಿಎಫ್ಸಿ ಬ್ಯಾಂಕಿನ ಪ್ರಸ್ತುತ ಮತ್ತು ಉಳಿತಾಯ ಖಾತೆ ಅನುಪಾತ ಅಥವಾ ಸಿಎಎಸ್ಎ ಅನುಪಾತವು 30 ಜೂನ್ 2020 ರ ವೇಳೆಗೆ ಸುಮಾರು ಶೇಕಡಾ 40 ರಷ್ಟಿದೆ, ಇದು ಹಿಂದಿನ ವರ್ಷದ ಶೇಕಡಾ 39.7% ಮತ್ತು ಮಾರ್ಚ್ 2020 ರ ಕೊನೆಯಲ್ಲಿ 42.2% ರಷ್ಟಿತ್ತು.
ಎಚ್ಡಿಎಫ್ಸಿ ಬ್ಯಾಂಕ್ ಜೂನ್ ತ್ರೈಮಾಸಿಕದಲ್ಲಿ ಪೋಷಕ ವಸತಿ ಅಭಿವೃದ್ಧಿ ಹಣಕಾಸು ನಿಗಮ (ಎಚ್ಡಿಎಫ್ಸಿ) ಯೊಂದಿಗೆ ಗೃಹ ಸಾಲ ಒಪ್ಪಂದದ ಪ್ರಕಾರ ನೇರ ನಿಯೋಜನೆ ಮಾರ್ಗದ ಮೂಲಕ 1,376 ಕೋಟಿ ಮೌಲ್ಯದ ಸಾಲಗಳನ್ನು ಖರೀದಿಸಿದೆ.
ಎಚ್ಡಿಎಫ್ಸಿ ಬ್ಯಾಂಕಿನ ನಿವ್ವಳ ಲಾಭ ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 17.72 ರಷ್ಟು ಏರಿಕೆ ಕಂಡು 6,927.69 ಕೋಟಿಗೆ ತಲುಪಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 5885.12 ಕೋಟಿ ರುಪಾಯಿ 2020 ರ ಕ್ಯೂ 4 ರಲ್ಲಿ ಒಟ್ಟು ಆದಾಯ ಶೇಕಡಾ 15.10 ರಷ್ಟು ಏರಿಕೆ ಕಂಡು, 35,917.63 ಕೋಟಿಗೆ ತಲುಪಿದೆ. 2019 ರ ಕ್ಯೂ 4 ರಲ್ಲಿ 31,204.46 ಕೋಟಿ ರುಪಾಯಿಗಳಷ್ಟಿತ್ತು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications