ಹಬ್ಬದ ಸೀಸನ್: ಬಿಎಸ್ಎನ್ಎಲ್ ಗ್ರಾಹಕರಿಗೆ 'ಡಬ್ಬಲ್ ಆಫರ್'
ಬೆಂಗಳೂರು, ಅಕ್ಟೋಬರ್ 13: ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ ನಿಗಮ ನಿಯಮಿತ(ಬಿಎಸ್ಎನ್ಎಲ್) ದಸರಾ, ಮೊಹರಮ್ ಸಂದರ್ಭದಲ್ಲಿ ನೀಡಲಾಗಿದ್ದ ಆಫರ್ ಗಳನ್ನು ವಿಸ್ತರಿಸಿದೆ.
ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ವಿಶೇಷ ದರ ಯೋಜನೆ ಪ್ರಕಟಿಸಿದ್ದು, ಹಾಲಿ ಯೋಜನೆಯ ಸೌಲಭ್ಯಗಳು ಡಬ್ಬಲ್ ಆಗಲಿವೆ.[ಜಿಯೋ ಎಫೆಕ್ಟ್ : ಉಚಿತ ಕರೆ ಆಫರ್ ನೀಡಿದ ಬಿಎಸ್ಎನ್ಎಲ್]
* ಈ ಯೋಜನೆ ಅಡಿಯಲ್ಲಿ 1,498 ರು ಗೆ 9 ಜಿಬಿ ಡಾಟಾ ಬದಲಿಗೆ 18 ಜಿಬಿ ಸಿಗಲಿದೆ.
* 2,798 ರು ಗಳಿಗೆ 18 ಜಿಬಿ ಬದಲಿಗೆ 36 ಜಿಬಿ ದೊರೆಯಲಿದೆ.
* 3,998 ರು ಗಳಿಗೆ 30 ಜಿಬಿ ಬದಲಿಗೆ 60 ಜಿಬಿ ದೊರೆಯಲಿದೆ.
* 4,498 ರು ಗಳಿಗೆ 40 ಜಿಬಿ ಬದಲಿಗೆ 80 ಜಿಬಿ ದೊರೆಯಲಿದೆ. [ಲ್ಯಾಂಡ್ ಲೈನ್ ನಿಂದ ಭಾನುವಾರ ಫ್ರೀ ಕಾಲ್ಸ್]

ಸ್ಪೆಷಲ್ ಟಾರಿಫ್ ವೋಚರ್ (ಎಸ್ ಟಿವಿ) ಅಡಿಯಲ್ಲಿ ನಾಲ್ಕು ಹೊಸ ಡಾಟಾ ಯೋಜನೆಗಳನ್ನು ಹಬ್ಬದ ಸೀಸನ್ ಗಾಗಿ ಪ್ರಕಟಿಸಲಾಗಿದ್ದು, ಇದು ಭಾರತದೆಲ್ಲೆಡೆ ಪ್ರೀಪೇಯ್ಡ್ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಹೊಸ ಆಫರ್ ನ ವ್ಯಾಲಿಟಿಡಿ 365 ದಿನಗಳು. ಅಕ್ಟೋಬರ್ 10 ರಿಂದ 31, 2016ರೊಳಗೆ ಡಬ್ಬಲ್ ಡಾಟಾ ಆಫರ್ ಪಡೆದುಕೊಳ್ಳಬಹುದು ಎಂದು ಬಿಎಸ್ ಎನ್ಎಲ್ ನಿರ್ದೇಶಕ ಆರ್ ಕೆ ಮಿತ್ತಲ್ ಹೇಳಿದ್ದಾರೆ.[ಫೇಸ್ಬುಕ್, ವಾಟ್ಸಪ್ ದಾಖಲೆ ಮುರಿದ ರಿಲಯನ್ಸ್ ಜಿಯೋ]
ರಿಲಯನ್ಸ್ ಜಿಯೋ ಆಫರ್ ಗೆ ಪೈಪೋಟಿ ನೀಡಲು ಎಲ್ಲಾ ಟೆಲಿಕಾಮ್ ಕಂಪೆನಿಗಳು ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ನೀಡುತ್ತಿವೆ. ಬಿಎಸ್ಎನ್ಎಲ್ನ ಬಿಬಿ 249 ಯೋಜನೆಯು ಅನಿಯಮಿತ ಬ್ರಾಡ್ಬ್ಯಾಂಡ್ ಯೋಜನೆಯು 3ಜಿ ಬಳಕೆದಾರರಿಗೆ ರೂ 249 ಕ್ಕೆ ಲಭ್ಯವಾಗುತ್ತಿದೆ. ಈ ಹೊಸ ಡೇಟಾ ಯೋಜನೆಯನ್ನು ಜನಪ್ರಿಯಗೊಳಿಸಲು ಬಿಎಸ್ಎನ್ಎಲ್ ಸಪ್ಟೆಂಬರ್ 9 ರಿಂದ ಅಕ್ಟೋಬರ್ 31 ರವರೆಗೆ ಉಚಿತ ಇನ್ಸ್ಟಾಲೇಶನ್ ಅನ್ನು ನೀಡುತ್ತಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications