ವಾಟ್ಸಾಪ್ ಮೂಲಕ ಫಿಕ್ಸೆಡ್ ಡೆಪಾಸಿಟ್ ಮಾಡಿಸಿ: ಹೊಸ ಕೊಡುಗೆ
ನವದೆಹಲಿ, ನವೆಂಬರ್ 19: ಭಾರತದಲ್ಲಿ ಡಿಜಿಟಲ್ ಪಾವತಿಗೆ ಉತ್ತೇಜನ ಹೆಚ್ಚಿದಂತೆ, ನಾನಾ ರೀತಿಯ ಅವಕಾಶಗಳು ಸೃಷ್ಟಿಯಾಗಿವೆ. ಗ್ರಾಹಕರು ಮೊಬೈಲ್ನಲ್ಲಿಯೇ ಹಲವಾರು ಸೇವೆಗಳನ್ನು ಪಡೆಯುತ್ತಿದ್ದಾರೆ.
ಐಸಿಐಸಿಐ ಬ್ಯಾಂಕ್ ಇತ್ತೀಚೆಗೆ ಗ್ರಾಹಕರಿಗೆ ಹಲವಾರು ವಾಟ್ಸಾಪ್ ಸೇವೆಗಳನ್ನು ಪ್ರಾರಂಭಿಸಿದೆ. ಅವುಗಳಲ್ಲಿ ಒಂದು ನಿಶ್ಚಿತ ಠೇವಣಿ ಕೂಡ ಒಂದು. ಐಸಿಐಸಿಐ ಬ್ಯಾಂಕಿನ ಚಿಲ್ಲರೆ ಗ್ರಾಹಕರು ಈಗ ಎಫ್ಡಿಗಳನ್ನು ರಚಿಸಬಹುದು.
ನೀವು ವಿದ್ಯುತ್, ಅಡುಗೆ ಅನಿಲ ಮತ್ತು ಪೋಸ್ಟ್ಪೇಯ್ಡ್ ಮೊಬೈಲ್ ಫೋನ್ ಬಿಲ್ ಹೀಗೆ ಹಲವು ಪಾವತಿಗಳನ್ನು ಕೆಲವು ಕ್ಲಿಕ್ಗಳಲ್ಲಿ ವಾಟ್ಸಾಪ್ ಮೂಲಕ ಬಿಲ್ ಪಾವತಿಸಬಹುದು. ಇದಕ್ಕಾಗಿಯೇ ಬೇರೆ ಅಪ್ಲಿಕೇಶನ್ಗಳಿಗೆ ಹೋಗಬೇಕಾಗಿಲ್ಲ.

ಇದೀಗ ಯುಟಿಲಿಟಿ ಬಿಲ್ ಪಾವತಿಗಳ ಹೊರತಾಗಿಯೂ ಐಸಿಐಸಿಐ ಬ್ಯಾಂಕಿನ ಗ್ರಾಹಕರು ವಾಟ್ಸಾಪ್ ಮೂಲಕ ನಿಶ್ಚಿತ ಠೇವಣಿ ಮತ್ತು ಟ್ರೇಡ್ ಫೈನಾನ್ಸ್ಗೆ ಸಂಬಂಧಿಸಿದ ಕೆಲಸವನ್ನು ಮಾಡಬಹುದು.
ವಾಟ್ಸಾಪ್ ಬ್ಯಾಂಕಿಂಗ್ ಅನ್ನು ಸಕ್ರಿಯಗೊಳಿಸಲು ನೀವು ಹೀಗೆ ಮಾಡಿ
* ಮೊದಲನೆಯದಾಗಿ ಐಸಿಐಸಿಐ ಬ್ಯಾಂಕ್ (ICICI Bank)ನ ಈ 86400 86400 ಸಂಖ್ಯೆಯನ್ನು ನಿಮ್ಮ ಫೋನ್ನಲ್ಲಿ ಸೇವ್ ಮಾಡಿ.
* ಎರಡನೆಯದು ಬ್ಯಾಂಕಿಗೆ ಸಂಬಂಧಿಸಿದ ಈ ಎಲ್ಲಾ ಕಾರ್ಯಗಳನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರ ಮಾಡಿ.
* ವಾಟ್ಸಾಪ್ ತೆರೆಯಿರಿ ಮತ್ತು ಈ ಸಂಖ್ಯೆಗೆ ಹಾಯ್ ಎಂದು ಕಳುಹಿಸಿ
* ನಂತರ ಎಲ್ಲಾ ಸಕ್ರಿಯ ಸೌಲಭ್ಯಗಳ ಪಟ್ಟಿಯನ್ನು ಬ್ಯಾಂಕ್ ನಿಮಗೆ ಕಳುಹಿಸುತ್ತದೆ
* ವಾಟ್ಸಾಪ್ನಲ್ಲಿ ನಿಮಗೆ ಬೇಕಾದ ವೈಶಿಷ್ಟ್ಯವನ್ನು ಆಯ್ಕೆ ಮಾಡಿ
* ನೀವು ಎಲ್ಲಾ ಸೇವೆಗಳು ಮತ್ತು ಸಂಬಂಧಿತ ಮಾಹಿತಿಯನ್ನು ವಾಟ್ಸಾಪ್ನಲ್ಲಿಯೇ ಪಡೆಯುತ್ತೀರಿ.
ವಾಟ್ಸಾಪ್ನಲ್ಲಿ ಎಫ್ಡಿ ರಚಿಸುವ ವಿಧಾನ
ಈ ಸೇವೆಯು ಗ್ರಾಹಕರಿಗೆ ಸ್ಥಿರವಾದ ಠೇವಣಿಯನ್ನು ತ್ವರಿತವಾಗಿ ವಾಟ್ಸಾಪ್ನಲ್ಲಿ ರಚಿಸಲು ಅನುವು ಮಾಡಿಕೊಡುತ್ತದೆ. , ನಂತಹ ಕೀವರ್ಡ್ ಟೈಪ್ ಮಾಡಿ ಮತ್ತು ಎಫ್ಡಿ ಮೊತ್ತವನ್ನು ಆರಿಸಿ . 10,000 ರೂಪಾಯಿನಿಂದ - ರೂ. 1 ಕೋಟಿವರೆಗೂ ಡೆಪಾಸಿಟ್ ಮಾಡಬಹುದು ಜೊತೆಗೆ ಅವಧಿಯನ್ನು , ಬಡ್ಡಿದರವನ್ನು ನಿಮಗೆ ತೋರಿಸುತ್ತದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications