ಎಸ್ ಬಿಐನಲ್ಲಿ ಸಮ್ಮಿಳಿತಗೊಂಡ ಬ್ಯಾಂಕ್ ಗಳ ಚೆಕ್ ಗಳ ಮಾನ್ಯತೆ ರದ್ದು
ಎಸ್ ಬಿಐನ ಆರು ಸಹವರ್ತಿ ಬ್ಯಾಂಕ್ ಗಳ ಚೆಕ್ ಗಳಿಗೆ ಸೆ. 30ರ ನಂತರ ಮಾನ್ಯತೆ ಇಲ್ಲ. ಈ ಹೊಸ ಪ್ರಕಟಣೆ ನೀಡಿದ ಎಸ್ ಬಿಐ.
ನವದೆಹಲಿ, ಸೆಪ್ಟೆಂಬರ್ 21: ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ (ಎಸ್ ಬಿಐ) ಇತ್ತೀಚೆಗೆ ಸಮ್ಮಿಳಿತಗೊಂಡಿರುವ ಆರು ಬ್ಯಾಂಕುಗಳ ಚೆಕ್ ಲೀಫ್ ಗಳಿಗೆ ಸೆ. 30ರ ನಂತರ ಮಾನ್ಯತೆ ಇರುವುದಿಲ್ಲ ಎಂದು ಎಸ್ ಬಿಐ ಪ್ರಕಟಿಸಿದೆ. ಈ ಆರು ಬ್ಯಾಂಕ್ ಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇಲ್ಲ.
ಹಾಗಾಗಿ, ಆ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವವರು ತಮ್ಮ ಖಾತೆಗೆ ಸಂಬಂಧಪಟ್ಟಂತೆ ಹೊಸ ಚೆಕ್ ಬುಕ್ ಗಳನ್ನು ಪಡೆಯುವಂತೆ ಎಸ್ ಬಿಐ ಸೂಚಿಸಿದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಹೊಸ ಚೆಕ್ ಬುಕ್ ಗಳನ್ನು ಪಡೆಯುವಂತೆ ಎಸ್ ಬಿಐ ಸೂಚಿಸಿದ್ದು, ತಮ್ಮ ವ್ಯವಹಾರಿಕ ಬ್ಯಾಂಕ್ ಗಳಿಗೆ ನೀಡಲಾಗಿರುವ ಹೊಸ ಐಎಸ್ಎಫ್ ಸಿ ಕೋಡ್ ಅನ್ನೂ ತಿಳಿದುಕೊಳ್ಳುವಂತೆ ಹೇಳಿದೆ.

ಭಾರತೀಯ ಮಹಿಳಾ ಬ್ಯಾಂಕ್ ಸೇರಿದಂತೆ, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಹೈದರಾಬಾದ್, ಬಿಕಾನೇರ್ ಮತ್ತು ಜೈಪುರ್, ರಾಯ್ಪುರ್, ಟ್ರಾವೆಂಕೂರ್ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ತಮ್ಮ ಖಾತೆಗೆ ಹೊಸದಾಗಿ ಚೆಕ್ ಪುಸ್ತಕಗಳನ್ನು ಪಡೆಯುವಂತೆ ಸೂಚಿಸಲಾಗಿದೆ.
We request customers of SBI's erstwhile Associate banks and Bharatiya Mahila Bank to apply for new SBI Cheque books as soon as possible. pic.twitter.com/iWhq4xtbrn
— State Bank of India (@TheOfficialSBI) September 20, 2017
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications