ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬೆಂಗಳೂರಿಗೆ
Recommended Video
ದೇಶದ
ಉಪರಾಷ್ಟ್ರಪತಿ
ವೆಂಕಯ್ಯ
ನಾಯ್ಡು
ಬೆಂಗಳೂರಿಗೆ
|
Oneindia
Kannada
ಬೆಂಗಳೂರು, ಜನವರಿ 19: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು (ಜನವರಿ 19) ನಗರಕ್ಕೆ ಆಗಮಿಸುತ್ತಿದ್ದಾರೆ.
ನಗರದ ನಾಗರಬಾವಿಯಲ್ಲಿರುವ ಸಾಮಾಜಿಕ, ಆರ್ಥಿಕ ಬದಲಾವಣೆ ಸಂಸ್ಥೆಯ 47ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ ಡಾ.ವಿ.ಕೆ.ಆರ್.ವಿ.ರಾವ್ ಸ್ಮರಣಾರ್ಥ ಆಯೋಜಿಸಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.
"ವಂದೇ ಮಾತರಂ ಅನ್ನು ಗೌರವಿಸದೆ, ಅಫ್ಜಲ್ ಗುರುವನ್ನು ಗೌರವಿಸುತ್ತೀರಾ?"
ಉಪರಾಷ್ಟ್ರಪತಿ ಆದ ಬಳಿಕ ವೆಂಕಯ್ಯ ನಾಯ್ಡು ಅವರ ಎರಡನೇ ರಾಜ್ಯ ಭೇಟಿ ಇದಾಗಿದೆ.
ವೆಂಕಯ್ಯ ನಾಯ್ಡು ಅವರ ಆಗಮನಕ್ಕಾಗಿ ನಗರದೆಲ್ಲೆಡೆ ಪೊಲೀಸರು ನಿಯೋಜಿತಗೊಳಿಸಲಾಗಿದ್ದು, ಅಲ್ಲಲ್ಲಿ ಟ್ರಾಫಿಕ್ ವ್ಯತ್ಯಯ ಉಂಟಾಗಿದೆ. ಇಂದೇ ನಗರದಲ್ಲಿ ಸಿರಿಧಾನ್ಯ ಉತ್ಸವವೂ ನಡೆಯುತ್ತಿದ್ದು, ಅಲ್ಲಿಗೂ ಸಾಕಷ್ಟು ಗಣ್ಯರು ಆಗಮಿಸುತ್ತಿರುವ ಕಾರಣ ನಗರದಲ್ಲಿ ಬಹುತೇಕ ಟ್ರಾಫಿಕ್ ಸಮಸ್ಯೆ ಆಗಲಿದೆ ಎನ್ನಲಾಗಿದೆ.
Comments
English summary
Vice President Venkaiah Naidu participating in 47nth Foundation day of Bengaluru Institute for social and economic change. Program will start at 10 am.