ದಕ್ಷಿಣ ಕನ್ನಡ ಕೊಲೆ ವಿಚಾರದಲ್ಲಿ ಸಿಎಂಗೆ ಖಡಕ್ ಸೂಚನೆ ಕೊಟ್ಟ ಶಾ!
ಬೆಂಗಳೂರು, ಆಗಸ್ಟ್ 04: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿಯನ್ನು ನೀಡಿದ್ದರು. ಈ ವೇಳೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ. ಪಕ್ಷದಲ್ಲಿನ ಸಚಿವರನ್ನು, ಶಾಸಕರನ್ನು , ಮತ್ತು ಪದಾಧಿಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಮೂರು ಕೊಲೆಗಳು ಆಗಿವೆ. ಇದರಿಂದಾಗಿ ಪಕ್ಷದ ಇಮೇಜ್ಗೆ ಡ್ಯಾಮೇಜ್ ಆಗುತ್ತಿದೆ. ಮಸೂದ್ , ಪ್ರವೀಣ್, ಫಾಜಿಲ್ ಕೊಲೆಗಳ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ ಆರೋಪಿಗಳನ್ನು ಶ್ರೀಘ್ರದಲ್ಲಿಯೇ ಬಂಧಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಮಿತ್ ಶಾ ಸೂಚನೆಯನ್ನು ನೀಡಿದ್ದಾರೆ. ಯಾವುದೇ ಜಾತಿ , ಧರ್ಮದ ಭೇದವಿಲ್ಲದೇ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಜೈಲಿಗೆ ಕಳುಹಿಸಿ ಎಂದಿದ್ದಾರೆ.
ಬಿಜೆಪಿ
ಪಕ್ಷ
ಪದಾಧಿಕಾರಿಗಳನ್ನು
ವಿಶ್ವಾಸಕ್ಕೆ
ತೆಗೆದುಕೊಳ್ಳಿ
ಅಮಿತ್
ಶಾ
ಕೊಲೆಗಳ
ವಿಚಾರದಲ್ಲಿ
ಪಕ್ಷದ
ಪದಾಧಿಕಾರಿಗಳೇ
ಬೀದಿಗಳಿದು
ಪ್ರತಿಭಟನೆಯನ್ನು
ನಡೆಸಿದ್ದಕ್ಕೆ
ಅಸಮಧಾನವನ್ನು
ವ್ಯಕ್ತಪಡಿಸಿದ್ದಾರೆ.
ನಮ್ಮ
ಪಕ್ಷ
ಕೇಡರ್
ಬೇಸ್
ಪಕ್ಷ
ಶಾಸಕರು,
ಸಚಿವರನ್ನು
ಮಾತ್ರವಲ್ಲದೇ
ಪದಾಧಿಕಾರಿಗಳನ್ನು
ವಿಶ್ವಾಸಕ್ಕೆ
ತೆಗೆದುಕೊಂಡು
ಕೆಲಸವನ್ನು
ಮಾಡುವಂತೆ
ಮುಖ್ಯಮಂತ್ರಿಗೆ
ಹೇಳಿದ್ದಾರೆ
ಎಂದು
ತಿಳಿದುಬಂದಿದೆ.
ವಿಧಾನ
ಸಭೆಯ
ರೋಡ್
ಮ್ಯಾಪಿಂಗ್
ಸಿದ್ಧಪಡಿಸಿ
ರಾಜ್ಯ
ವಿಧಾನಸಭೆಯ
ಚುನಾವಣೆಗೆ
ಸಿದ್ದವಾಗಬೇಕಿದೆ.
ಇದಕ್ಕಾಗಿ
ಪ್ರಧಾನಿ
ನರೇಂದ್ರ
ಮೋದಿ
ಭಾಗವಹಿಸಲಿದ್ದಾರೆ.
ರೋಡ್
ಮ್ಯಾಪಿಂಗ್
ಸಿದ್ದಪಡಿಸಿ.
ಪ್ರತಿ
ತಿಂಗಳಿಗೊಮ್ಮೆ
ವರದಿಯನ್ನು
ತಯಾರಿಸಿ
ಕಳುಹಿಸಿ
ಎಂದು
ಅಮಿತ್
ಶಾ
ಹೇಳಿದ್ದಾರೆ.
ನಗರದ
ಖಾಸಗಿ
ಹೋಟೇಲ್
ನಲ್ಲಿ
ಊಟದ
ಸಮಯದಲ್ಲಿ
2023ರ
ಚುನಾವಣೆಗೆ
ಸಿದ್ದತೆಯನ್ನು
ಮಾಡಿಕೊಳ್ಳಿ
ಇದಕ್ಕಾಗಿ
ಯೋಜನೆಯನ್ನು
ಸಿದ್ದಪಡಿಸಿ
ಎಂದು
ಬಿಜೆಪಿ
ರಾಜ್ಯಾಧ್ಯಕ್ಷ
ನಳೀನ್
ಕುಮಾರ್
ಕಟೀಲ್
ಮತ್ತು
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿಯವರಿಗೆ
ಸೂಚನೆಯನ್ನು
ನೀಡಲಾಗಿದೆ
ಎಂದು
ತಿಳಿದುಬಂದಿದೆ.
Recommended Video