ಜಯನಗರದಲ್ಲಿ ಮೈಕ್ರೋಗ್ರೀನ್ಸ್ ಬೆಳೆಸಿ ಕಾರ್ಯಾಗಾರ
ಬೆಂಗಳೂರು, ಜುಲೈ 04: ಪ್ರೊಜೆಕ್ಟ್ ಈವ್ ತನ್ನ ಜಯನಗರ ಮಳಿಗೆಯಲ್ಲಿ ಎಕ್ಸ್ ಕ್ಲೂಸಿವ್ ದಿ ಶಿ ಸೆಶನ್ಸ್: ನಿಮ್ಮದೇ ಸ್ವಂತ ಮೈಕ್ರೋಗ್ರೀನ್ಸ್ ಬೆಳೆಸಿ ಕಾರ್ಯಾಗಾರವನ್ನು 7ನೇ ಜುಲೈ, 2018ರಂದು ಶನಿವಾರದಂದು ಹಮ್ಮಿಕೊಂಡಿದೆ.
ಬೆಂಗಳೂರಿನ ಮಹಿಳೆಯರಿಗಾಗಿ, ಪ್ರೊಜೆಕ್ಟ್ ಈವ್ ತರುತ್ತಿದೆ ಒಂದು ಕಾರ್ಯಾಗಾರ. ಇದರಲ್ಲಿ ನೀವು ಮೈಕ್ರೋಗ್ರೀನ್ಸ್ ಬೆಳೆಸುವ ಕುರಿತು ಕಲಿಯಬಹುದು ಮತ್ತು ಮನೆಯಲ್ಲಿ ಗಾರ್ಡನರ್ ಪರಿಣತರಾಗಬಹುದು.
ಮೈಕ್ರೋಗ್ರೀನ್ಸ್ ಎಂಬುದು ಪೋಷಕಾಂಶ ಭರಿತ ಎಳೆ ಮೂಲಿಕೆಗಳು ಮತ್ತು ಮಣ್ಣಿನಲ್ಲಿನ ಬೀಜಗಳ ತರಕಾರಿಗಳಾಗಿವೆ. ತಮ್ಮ ಸ್ವಾದಿಷ್ಟತೆ ಮತ್ತು ಭಿನ್ನ ಸ್ವಾದದಿಂದ ಪ್ರಸಿದ್ಧವಾಗಿರುವ ಈ ಹಸಿರು ಸಸಿಗಳನ್ನು ಬೆಳೆಸುವ ವಿಧಾನದ ಕುರಿತು ನಾವು ಮಾರ್ಗದರ್ಶನದ ನೀಡಲಿದ್ದೇವೆ.

ಬೀಜ ಬಿತ್ತಿದಲ್ಲಿಂದ ಕೊಯ್ಲಿನ ತನಕ 15 ದಿನಗಳು ಸಾಕಾಗುತ್ತದೆ. ಈ ಬೇಬಿ ಗ್ರೀನ್ ನಿಮ್ಮ ಮನೆಯ ಅಡುಗೆಕೋಣೆಯ ಆರೋಗ್ಯಕರ ಆಹಾರವಾಗಲಿವೆ.
ನೀವು ಹಸಿರು ಕೃಷಿ ಮಾಡುವ ಉತ್ಸಾಹದಲ್ಲಿದ್ದೀರಾ!!! ಹಾಗಾದರೆ ಪ್ರೊಜೆಕ್ಟ್ ಈವ್ಗೆ ಭೇಟಿ ನೀಡಿ. ಪ್ರವೇಶ ಶುಲ್ಕ ಇಲ್ಲ.......ಸೀಮಿತ ಸಾಮಥ್ರ್ಯದ ಕಾರ್ಯಕ್ರಮ......ಸಾಮಗ್ರಿಗಳನ್ನು ಒದಗಿಸಲಾಗುತ್ತದೆ.
ದಿನಾಂಕ : ಶನಿವಾರ, 07ನೇ ಜುಲೈ, 2018
ಸಮಯ : ಸಂಜೆ 3. ಸ್ಥಳ : ಪ್ರೊಜೆಕ್ಟ್ ಈವ್, ಜಯನಗರ 4ನೇ ಬ್ಲಾಕ್, ಬೆಂಗಳೂರು
'ಪ್ರಾಜೆಕ್ಟ್ ಈವ್ ': ರಿಲಯನ್ಸ್ ರೀಟೇಲ್ನ ಅಂಗವಾದ ಪ್ರಾಜೆಕ್ಟ್ ಈವ್ ಮಳಿಗೆಯು ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೈದಾಳಿದೆ. ಈ ಮಳಿಗೆಯೊಳಕ್ಕೆ ಬರುವ ಸ್ತ್ರೀಯರಿಗೆ ಅಂತಿಮವಾಗಿ ಹಿತಕರವಾದ ಅನುಭವವಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ.
ಬೆಂಗಳೂರಿನ ಜಯನಗರ ಬಡಾವಣೆಯ 4ನೇ ಬ್ಲಾಕ್ನಲ್ಲಿರುವ ಪ್ರಾಜೆಕ್ಟ್ ಈವ್ ಮಳಿಗೆಯು ನಾಲ್ಕು ಅಂತಸ್ತುಗಳಲ್ಲಿ, 9,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮುಖ್ಯವಾಗಿ, 25ರಿಂದ 40 ವರ್ಷದೊಳಗಿರುವ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕೆಂಬ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ.
ಫ್ರೆಂಚ್ ಪಾಕಶಾಲೆ ಇರುವ ಹೋಟೆಲ್, ಫ್ಯಾಷನ್ ವಸ್ತುಗಳು, ಜೀವನಶೈಲಿಯ ಸಾಮಾನು-ಸರಂಜಾಮುಗಳು ಎಲ್ಲವೂ ಇಲ್ಲುಂಟು! ಮಹಿಳೆಯರ ಅಭಿರುಚಿಗಳನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ.
-
ಬೆಂಗಳೂರು-ಮಂಗಳೂರು ಮಧ್ಯ ನಿತ್ಯ ತಡರಾತ್ರಿ ವಿಮಾನ ಸೇವೆ, ಯಾವಾಗ? ಸಮಯ-ವೇಳಾಪಟ್ಟಿ ಇಲ್ಲಿದೆ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್












Click it and Unblock the Notifications