ಟ್ವಿಟ್ಟರ್ ನಲ್ಲಿ ಮೇಕ್ ಇನ್ ಇಂಡಿಯಾ, ಶೇಕ್ ಇನ್ ಇಂಡಿಯಾ
ಬೆಂಗಳೂರು, ಆಗಸ್ಟ್ 04: ಸರಿ ಸುಮಾರು 857 ಅಶ್ಲೀಲ ಜಾಲತಾಣಗಳನ್ನು ಸ್ಥಗಿತಗೊಳಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆದೇಶ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರಾಲ್, ಮೀಮ್ಸ್, ಜೋಕ್ಸ್ ಹರಿದಾಡುತ್ತಿವೆ. ಅತಿ ಹೆಚ್ಚು ಬಳಕೆಯಾದ ವಾಕ್ಯ : Forget about make in India, Now we can't even SHAKE in India!!
ಮಾಹಿತಿ ತಂತ್ರಜ್ಞಾನ ಇಲಾಖೆ 857 ಅಶ್ಲೀಲ ಜಾಲತಾಣಗಳ ಐಪಿ ಅಡ್ರೆಸ್ ಗೆ ಕತ್ತರಿ ಹಾಕುವಂತೆ ಅಂತರ್ಜಾಲ ಸೇವೆ ಒದಗಿಸುವ ಕಂಪೆನಿಗಳಿಗೆ ಸೂಚಿಸಿದ್ದಲ್ಲದೆ ಅಂತರ್ಜಾಲದಲ್ಲಿನ ಸರಕುಗಳಿಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲು ಓಂಬುಡ್ಸ್ಮನ್ ನೇಮಕಕ್ಕೆ ಚಿಂತನೆ ನಡೆಸಿದೆ. [ಪೋರ್ನ್ ಬ್ಯಾನ್ ಸರ್ಕಾರಕ್ಕೆ ಆಗಲಿದೆ ಬೇನೆ: ಆರ್ ಜಿವಿ]
ತಾತ್ಕಾಲಿಕ ಕ್ರಮ: ಅದರೆ, ಈ ಪ್ರಕರಣ ಇನ್ನೂ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. ಕೋರ್ಟ್ ಆದೇಶ ಹೊರಬೀಳುವ ತನಕಇದೊಂಡು ತಾತ್ಕಾಲಿಕ ಕ್ರಮವಾಗಿರುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. [ಚೀನಾ ಹಾದಿಯಲ್ಲಿ ಭಾರತ, ಪೋರ್ನ್ ಸೈಟ್ಸ್ ಬಂದ್]
ಸರ್ಕಾರದ ಮುಖ್ಯ ಉದ್ದೇಶ ರಿವೇಂಜ್ ಪೋರ್ನ್ ಹಾಗೂ ಮಕ್ಕಳನ್ನು ಬಳಸಿಕೊಂಡು ಅಶ್ಲೀಲ ಜಾಲತಾಣ ಬೆಳೆಯುವುದನ್ನು ತಡೆಗಟ್ಟುವುದಾಗಿದೆ ಎಂದಿದೆ. ಇವೆಲ್ಲ ಹಾಗಿರಲಿ, ಸದ್ಯಕ್ಕೆ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ಕೆಲ ಟ್ವೀಟ್ಸ್ ನೋಡಿ ಓದಿ ಆನಂದಿಸಿ...

ಸರ್ಕಾರದ ಆತುರದ ನಿರ್ಧಾರವೇ?
ಸರ್ಕಾರದ ಆತುರದ ನಿರ್ಧಾರವೇ? ಅಥವಾ ಬರೀ ಎಚ್ಚರಿಕೆ ಗಂಟೆಯೇ? ಕ್ರೈಂ ತಡೆಗಟ್ಟಲು ಪೋರ್ನ್ ಬ್ಯಾನ್ ಮಾಡಿರುವ ಸರ್ಕಾರ ಈ ಬಗ್ಗೆ ಚರ್ಚೆ, ಚಿಂತನೆ ಆರಂಭಿಸಿದೆ. ಎನ್ಜಿಒಗಳು, ನಾಗರಿಕ ಸಮಾಜ,ಹೆತ್ತವರ ಗುಂಪುಗಳು,ಮಕ್ಕಳ ಸಲಹೆಗಾರರು, ಅಂತರ್ಜಾಲ ಸೇವಾ ಸಂಸ್ಥೆಗಳ ಸಲಹೆ ಕೇಳುತ್ತಿದೆ.
|
ಕಾಂಗ್ರೆಸ್ ಕಂಡರೆ ಏಕಿಷ್ಟು ಕೋಪ?
ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಕಂಡರೆ ಏಕಿಷ್ಟು ಕೋಪ? ಕೈ ಜೊತೆ ಸಂಬಂಧವಿರುವುದೆಲ್ಲವನ್ನು ಬ್ಯಾನ್ ಮಾಡಿದರೆ ಕೆಲಸ ಮಾಡುವುದು ಹೇಗೆ?
|
ಸವಿತಾ ಬಾಬಿ ಕೂಡಾ ಪೋರ್ನ್ ಬೇಡ ಅಂದ್ಳತೆ
ಸವಿತಾ ಬಾಬಿ ಕೂಡಾ ಪೋರ್ನ್ ಬೇಡ ಅಂದ್ಳತೆ ನಿಮಗಿದು ಗೊತ್ತಿತ್ತಾ?
|
ಇವತ್ತು ನಿಜವಾಗಿಯೂ ಪ್ರಜಾಪ್ರಭುತ್ವ ಸತ್ತು ಹೋಗಿದೆ
ಇವತ್ತು ನಿಜವಾಗಿಯೂ ಪ್ರಜಾಪ್ರಭುತ್ವ ಸತ್ತು ಹೋಗಿದೆ. ರಾಹುಲ್ ಗೆ ಈಗ ಫುಲ್ ಖುಷಿ ಛೋಟಾ ಭೀಮ್ ನೋಡಬಹುದು.
|
ಪೋರ್ನ್ ಬಗ್ಗೆ ಅಂಥಾ ಆಸಕ್ತಿ ಇಲ್ಲ ಆದರೆ,
ಪೋರ್ನ್ ಬಗ್ಗೆ ಅಂಥಾ ಆಸಕ್ತಿ ಇಲ್ಲ ಆದರೆ, ಈ ರೀತಿ ನೈತಿಕ ಪೊಲೀಸ್ ಗಿರಿ ದುರದುಷ್ಟಕರ.
|
ಜನ ಸಾಮಾನ್ಯರ ಬದುಕಿನೊಳಗೆ ಇಣುಕಿದ ಸರ್ಕಾರ
ಜನ ಸಾಮಾನ್ಯರ ಬದುಕಿನೊಳಗೆ ಇಣುಕಿದ ಸರ್ಕಾರ, ಯಾವ ಆಧಾರದ ಮೇಲೆ ನಿರ್ಧಾರ ಕೈಗೊಂಡಿದೆಯೋ.
|
ಆರ್ ಜಿವಿ ಮತ್ತೆ ಟ್ವೀಟ್ ಮಾಡಿದ್ದು ಹೀಗೆ
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಪೋರ್ನ್ ಬ್ಯಾನ್ ಬಗ್ಗೆ ಟ್ವೀಟ್ ಮಾಡಿ, ಹುಷಾರು ನಿಮ್ಮ ಬೆಡ್ ರೂಮಿಗೆ ಸರ್ಕಾರ ಬರಬಹುದು.
|
ಪುಣೆಯ ಫಿಲಂ ಸಂಸ್ಥೆ ಮುಖ್ಯಸ್ಥನನ್ನು ಕರೆ ತಂದರು
ಪುಣೆಯ ಫಿಲಂ ಸಂಸ್ಥೆ ಮುಖ್ಯಸ್ಥ ಗಜೇಂದ್ರ ಚೌಹಾಣ್ ರನ್ನು ಟ್ವಿಟ್ಟ್ಟರ್ ಗೆ ಕರೆ ತಂದು ಗೇಲಿ ಮಾಡಿದ್ದು ಹೀಗೆ..
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications