ಎನ್ಐಬಿಎಂನಿಂದ ಆಕರ್ಷಕ ದರದಲ್ಲಿ ಎಂಬಿಎ ಪಡೆದುಕೊಳ್ಳಿ
ಬೆಂಗಳೂರು, ಫೆಬ್ರವರಿ 07: ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯಮ ಸಂಸ್ಥೆಗಳು ಹೆಚ್ಚೆಚ್ಚು ಎಂಬಿಎ ಉಳ್ಳ ಪದವೀಧರರ ನಿರೀಕ್ಷೆಯಲ್ಲಿವೆ. ಉದ್ಯಮ ಯಾವುದೇ ಇದ್ದರೂ ಅಲ್ಲಿ ಎಂಬಿಎ ಪದವೀಧರರು ನಿರ್ಣಾಯಕ ಪಾತ್ರ ನಿರ್ವಹಿಸುತ್ತಿರುವುದು ವಿಶೇಷವಾಗಿದೆ.
ಈ ನಿಟ್ಟಿನಲ್ಲಿ ಎಂಬಿಎ ಶಿಕ್ಷಣ ಪದವಿಯನ್ನು ಕೈಗೆಟುಕುವ ದರದಲ್ಲಿ ಪಡೆಯುವ ಅವಕಾಶವನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ (ಎನ್ಐಬಿಎಂ) ನಿಮಗಾಗಿ ಇಲ್ಲಿದೆ.
ಯಾರು ತಮ್ಮ ಕನಸಿನ ಬೆನ್ನಟ್ಟಿ ಹೊರಡುತ್ತಾರೋ ಹಾಗೂ ದಿಟ್ಟ ಆಯ್ಕೆಯನ್ನು ಮಾಡುವ ಧೈರ್ಯವನ್ನು ಮಾಡುತ್ತಾರೋ ಅಂಥವರಿಗೆ ಅಂದುಕೊಂಡಂತೆ ಭವಿಷ್ಯ ಇದ್ದೇ ಇರುತ್ತದೆ. ಹೌದು. ಈ ಮಾತು ನೂರಕ್ಕೆ ನೂರು ಸತ್ಯ.

ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಅವಕಾಶಗಳು ಸಮರ್ಥ ಎಂಬಿಎ ಪದವೀಧರರನ್ನು ಕೈಬೀಸಿ ಕರೆಯುತ್ತಿವೆ.
ಎಂಬಿಎ ಒಂದು ಪದವಿ ಮಾತ್ರ ಅಲ್ಲ, ಎಂಬಿಎ ಪದವಿಗಳು ವ್ಯವಸ್ಥಿತ ಜೀವನಕ್ಕೊಂದು ದಾರಿ. ಒಬ್ಬ ಗೃಹಿಣಿ ಕೂಡ ಎಂಬಿಎ ಪದವಿಯಲ್ಲಿ ಕಲಿಯುವ ವಿಷಯ ಪರಿಣಿತಿಯನ್ನು ಬಳಸಬಹುದಾಗಿದೆ.
ಬಿಎ, ಬಿಎಸ್ ಸಿ, ಬಿ.ಕಾಂ, ಬಿಬಿಎ ಅಥವಾ ಬಿಇ ಪದವಿ ಮಾತ್ರ ವೃತ್ತಿ ಜೀವನದ ಶಿಖರವನ್ನೇರಲು ಸಾಲದು. ಪದವಿಯೊಂದಿಗೆ ವಿಶೇಷ ಪರಿಣತಿ ಈಗಿನ ಬೇಡಿಕೆಯಾಗಿದೆ. ಅಂಥ ಪರಿಣತಿಯನ್ನು ಗಳಿಸಲು ಸುಲಭ ಅವಕಾಶಗಳನ್ನು ಎನ್ಐಬಿಎಂ ನೀಡುತ್ತಿದೆ.
ಎನ್ಐಬಿಎಂ 2017-18ನೇ ಸಾಲಿನ ಪ್ರವೇಶಗಳು ಆರಂಭವಾಗಿವೆ. ಹಾಗಿದ್ದರೇ ಇನ್ನೇಕೆ ತಡ ಕೂಡಲೇ ಎಂಬಿಎ ಶಿಕ್ಷಣ ಪದವಿ ಪಡೆಯಿರಿ ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ.
ಕೋರ್ಸ್ ಅವಧಿ: ಮೂರು ವರ್ಷ.
ಕೋರ್ಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ












Click it and Unblock the Notifications