ನ.25: ಇತಿಹಾಸದಲ್ಲಿ ಈ ದಿನದ ವಿಶೇಷವೇನು?
ಬೆಂಗಳೂರು, ನ.25: ಗಣ್ಯರ ಹುಟ್ಟುಹಬ್ಬ,ಸಂಸ್ಮರಣಾ ದಿನ, ವಾರ್ಷಿಕೋತ್ಸವ, ಸರ್ಕಾರಿ ಘೋಷಣೆ, ವಿಜಯೋತ್ಸವ ದಿನ ಅಥವಾ ಅತ್ಯಂತ ಘೋರ ದುರಂತ ದಾಖಲಾದ ದಿನ ಹೀಗೆ ಪ್ರತಿ ದಿನಕ್ಕೂ ಅದರದ್ದೇ ಮಹತ್ವವಿರುತ್ತದೆ.
ವಿಶ್ವದ ಇತಿಹಾಸದಲ್ಲಿ ನ.25 ರಂದು ನಡೆದಿರುವ ಪ್ರಮುಖ ಘಟನಾವಳಿಗಳತ್ತ ಒಂದು ಸಿಂಹಾವಲೋಕನ ಇಲ್ಲಿದೆ. ಇತಿಹಾಸ ಪುಟಗಳನ್ನು ತಿರುವಿದಾಗ ಕಂಡ ಪ್ರಮುಖ ಅಂಶಗಳನ್ನು ನಿಮ್ಮತ್ತ ನೀಡುವ ಪ್ರಯತ್ನ ಒನ್ ಇಂಡಿಯಾ ತಂಡ ಮಾಡುತ್ತಿದೆ.

ಕ್ರಿ.ಪೂ 2348 : ವಿದ್ವಾಂಸರ ಪ್ರಕಾರ ಈ ದಿನದಂದು ಬಹುದೊಡ್ಡ ಪ್ರವಾಹ ಸಂಭವಿಸಿದೆ.
1844: ಮರ್ಸಿಡೀಸ್ ಬೆಂಜ್ ಕಾರು ಉತ್ಪಾದಕ ಸಂಸ್ಥೆ ಸ್ಥಾಪಕ, ಇಂಜಿನಿಯರ್ ಕಾರ್ಲ್ ಬೆಂಜ್ ಅವರು ಜನಿಸಿದ ದಿನ.
1863: ಮಿಷಿನರಿ ರಿಡ್ಜ್ ಕದನ ಅಮೆರಿಕದ ನಾಗರಿಕ ಯುದ್ಧ
1914: ಹಿರೊಹಿಟೋ ಜಪಾನಿನಲ್ಲಿ ಅಧಿಪತ್ಯ ಆರಂಭಿಸಿದರು.
1923: ಇಂಗ್ಲೆಂಡಿನಿಂದ ಅಮೆರಿಕಕ್ಕೆ ಟ್ರಾನ್ಸ್ ಲಾಂಟಿಕ್ ಪ್ರಸಾರ ಆರಂಭಗೊಂಡಿತು.
1930: ಜಪಾನಿನ ಶಿಜೌಕಾದಲ್ಲಿ ಭಾರಿ ಭೂಕಂಪ 187 ಜನ ಸಾವು.
1948: ನ್ಯಾಷನಲ್ ಕೆಡಟ ಕಾರ್ಪ್ಸ್(ಎನ್ ಸಿಸಿ) ಆರಂಭಗೊಂಡಿತು.

1951: ವಿಶ್ವಸಂಸ್ಥೆ ಪಡೆ ಹಾಗೂ ಉತ್ತರ ಕೊರಿಯಾ ನಡುವೆ ಶಾಂತಿ ಮಾತುಕತೆ.
1956: ತಮಿಳುನಾಡಿನ ಅರಿಯಳೂರು ರೈಲ್ವೆ ದುರಂತದಲ್ಲಿ 150 ಜನ ಸಾವು, ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಸ್ಥಾನಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಂದ ರಾಜೀನಾಮೆ.
1963: ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ ಶವವನ್ನು ಅರ್ಲಿಂಗ್ಟನ್ ನ್ಯಾಷನಲ್ ಚಿತಾಗಾರದಲ್ಲಿ ಸಂಸ್ಕಾರ ಮಾಡಲಾಯಿತು.
1964: ಬ್ರಿಟಿಷ್ ಕರೆನ್ಸಿ ಪೌಂಡ್ ಅಪಮೌಲ್ಯ ತಡೆಕಟ್ಟಲು 11 ರಾಷ್ಟ್ರಗಳಿಂದ 3 ಬಿಲಿಯನ್ ಯುಎಸ್ ಡಾಲರ್ ನೆರವು.
1984: ಫಿಲಿಫೈನ್ಸ್ ನಲ್ಲಿ ಚಂಡಮಾರುತ ನೀನಾ ಹಾವಳಿ 1,030 ಜನ ಸಾವು.
1992: ಗಾಂಧಿವಾದಿ, ಸಮಾಜಸೇವಕ ಬಾಬಾ ಆಮ್ಟೆ ಅವರಿಗೆ ಗಾಂಧಿ ಶಾಂತಿ ಪುರಸ್ಕಾರ ಲಭಿಸಿತು.
2000: ದಂತಚೋರ ವೀರಪ್ಪನ್ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರ ಜಂಟಿಯಾಗಿ ಎಸ್ ಟಿಎಫ್ ಕಾರ್ಯಾಚರಣೆ ನಡೆಸಲು ನಿರ್ಧರಿಸಿದರು.
2008:ಶ್ರೀಲಂಕಾದಲ್ಲಿ ಚಂಡಮಾರುತ ನಿಶಾ ದಾಳಿ.
2014: ಕಥಕ್ ನೃತ್ಯಗಾರ್ತಿ ಸಿತಾರಾ ದೇವಿ ಅವರು ನಿಧನರಾದರು.

More From
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications